ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂವಾದ: ಮತಾಂತರ ನಿಷೇಧಕ್ಕೆ ಕಾಯ್ದೆ ಬೇಕಿತ್ತಾ? 

Last Updated 16 ಮೇ 2022, 5:39 IST
ಅಕ್ಷರ ಗಾತ್ರ

'ಮತಾಂತರ ನಿಷೇಧಕ್ಕೆ ಕಾಯ್ದೆ ಬೇಕಿತ್ತಾ?' ವಿಚಾರದ ಕುರಿತು ಪ್ರಜಾವಾಣಿಯಫೇಸ್‌ಬುಕ್‌, ಯುಟ್ಯೂಬ್‌, ಟ್ವಿಟರ್‌ಲ್ಲಿ ಏಕಕಾಲಕ್ಕೆ ನೇರಪ್ರಸಾರವಾಗಲಿದೆ.

ಪಾಲ್ಗೊಳ್ಳುವವರು
* ಬಸವ ನಾಗಿದೇವ ಸ್ವಾಮೀಜಿ, ಚಲವಾದಿ ಗುರುಪೀಠ, ಚಿತ್ರದುರ್ಗ
* ಅಕ್ಬರ್ ಅಲಿ ಉಡುಪಿ, ರಾಜ್ಯ ಕಾರ್ಯದರ್ಶಿ, ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ
* ಶ್ರೀಧರ ಪ್ರಭು, ವಕೀಲರು, ಬೆಂಗಳೂರು
* ಎ. ಡೆರಿಕ್ ಅನಿಲ್‌, ವಕೀಲರು, ಬೆಂಗಳೂರು

ಸಂವಾದವುಇಂದು (16 ಮೇ 2022)ಬೆಳಿಗ್ಗೆ 11ರಿಂದ 12ರವರೆಗೆನೇರ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT