ಉಪ ವಿಭಾಗಾಧಿಕಾರಿಗಳಾಗಿ ನೇಮಕಗೊಂಡವರು: ಡಾ. ಗಿರೀಶ್ ದಿಲೀಪ್ ಬಡೋಲೆ– ಉಪ ವಿಭಾಗಾಧಿಕಾರಿ, ಕೊಳ್ಳೆಗಾಲ ಉಪ ವಿಭಾಗ. ಆಕೃತಿ ಬನ್ಸಾಲ್– ಉಪ ವಿಭಾಗಾಧಿಕಾರಿ, ಶಿರಸಿ ಉಪ ವಿಭಾಗ. ದಿಗ್ವಿಜಯ್ ಬೋಡ್ಕೆ– ಉಪ ವಿಭಾಧಿಕಾರಿ, ತಿಪಟೂರು ಉಪ ವಿಭಾಗ. ರಾಹುಲ್ ಶಿಂಧೆ– ಉಪ ವಿಭಾಗಾಧಿಕಾರಿ, ಇಂಡಿ ಉಪ ವಿಭಾಗ. ಈಶ್ವರ್ ಕುಮಾರ್ ಕಂಡೂ– ಉಪ ವಿಭಾಗಾಧಿಕಾರಿ, ಮಡಿಕೇರಿ ಉಪ ವಿಭಾಗ. ಗರಿಮಾ ಪನ್ವಾರ್– ಉಪ ವಿಭಾಗಾಧಿಕಾರಿ, ಬೀದರ್ ಉಪ ವಿಭಾಗ. ಡಾ. ಗೋಪಾಲಕೃಷ್ಣ ಬಿ.– ಉಪ ವಿಭಾಗಾಧಿಕಾರಿ, ಧಾರವಾಡ ಉಪ ವಿಭಾಗ. ಉಕೇಶ್ ಕುಮಾರ್– ಉಪ ವಿಭಾಗಾಧಿಕಾರಿ, ಚಿಕ್ಕೋಡಿ ಉಪ ವಿಭಾಗ. ಪಾಟೀಲ ಭುವನೇಶ್ ದೇವಿದಾಸ್– ಉಪ ವಿಭಾಗಾಧಿಕಾರಿ, ಬಸವಕಲ್ಯಾಣ ಉಪ ವಿಭಾಗ.