ಅದರಂತೆ, ಪ್ರಶಾಂತ್ ಜಿ ಮುನ್ನೋಳಿ ಅವರನ್ನು ಶಿವಮೊಗ್ಗ ಉಪವಿಭಾಗಕ್ಕೆ, ಟಿ.ಮಂಜುನಾಥ್ ಅವರನ್ನು ಮಂಡ್ಯ ಉಪವಿಭಾಗ, ಕೆ.ಎನ್. ರಮೇಶ್ ಅವರನ್ನು ಚನ್ನಪಟ್ಟಣ ಉಪವಿಭಾಗಕ್ಕೆ, ಮೋಹನ್ ಕುಮಾರ್ .ಬಿ.ಎಸ್ ಅವರನ್ನು ರಾಮನಗರ ಉಪವಿಭಾಗ, ಪಿ. ರಾಜ ಇಮಾಮ್ ಕಾಸಿಂ ಅವರನ್ನು ದೇವರಾಜ ಉಪವಿಭಾಗ, ಮೈಸೂರು ನಗರಕ್ಕೆ, ಎಸ್.ಇ. ಗಂಗಾಧರಸ್ವಾಮಿ ಅವರನ್ನು ಮೈಸೂರು ನಗರ ಸಂಚಾರ ಉಪವಿಭಾಗಕ್ಕೆ, ಅಶ್ವತ್ಥನಾರಾಯಣ ಸಿ.ಕೆ ಅವರನ್ನು ಮೈಸೂರು ನಗರ ಸಿಸಿಬಿಗೆ ಮತ್ತು ಎಲ್.ನಾಗೇಶ್ ಅವರನ್ನು ಅರಸಿಕೆರೆ ಉಪವಿಭಾಗದಲ್ಲಿಯೇ ಮುಂದುವರಿಯಲು ಹಾಗೂ ಬಿ.ಆರ್. ಗೋಪಿ ಅವರನ್ನು ಸಕಲೇಶಪುರ ಉಪವಿಭಾಗದಲ್ಲಿಯೇ ಮುಂದುವರಿಯುವಂತೆ ತಿಳಿಸಲಾಗಿದೆ.