‘ಯುವತಿ ಸಂತ್ರಸ್ತೆಯೇ ಆಗಿದ್ದರೆ ಇಷ್ಟೊತ್ತಿಗೆ ಹೊರಗೆ ಬರುತ್ತಿದ್ದರು. ಆದರೆ, ಬಂದಿಲ್ಲ. ಇದು ಪೂರ್ವನಿಯೋಜಿತ ಕೃತ್ಯ. ವಿಡಿಯೊ ಕಾಲ್ನಲ್ಲಿ ಯಾರೂ ಅಷ್ಟು ಸಲುಗೆಯಿಂದ ಮಾತನಾಡುವುದಿಲ್ಲ. ವಿಡಿಯೊ ಇವೆ ಎಂದು ಬೆದರಿಸುವವರು ಹೆಚ್ಚಾಗಿದ್ದಾರೆ. ದಿನೇಶ್ ಕಲ್ಲಹಳ್ಳಿ ಹಿಂದೆ ಬೇರೆಯದ್ದೇ ಶಕ್ತಿಗಳಿವೆ. ಎಲ್ಲವೂ ಬಯಲಿಗೆ ಬರಬೇಕು’ ಎಂದು ಆಗ್ರಹಿಸಿದರು.