‘ನೇಮಕಾತಿಯಲ್ಲಿ ಅಕ್ರಮ ನಡೆದಿ ರುವ ವಿಚಾರ ಗಮನಕ್ಕೆ ಬಂದಾಗ, ಎಸ್ಎಸ್ಎಲ್ಸಿ ಮಂಡಳಿಯ
ನಿರ್ದೇಶಕರಿಂದಲೇ ತನಿಖೆ ನಡೆಸಿದೆವು. ತನಿಖೆಯಿಂದ ಅಕ್ರಮ ನಡೆದಿರುವುದು ದೃಢಪಟ್ಟ ಬಳಿಕ ಪ್ರಕರಣವನ್ನು
ಸಿಐಡಿಗೆ ವಹಿಸಲಾಯಿತು. ಇವರು ಅರ್ಜಿಯೂ ಹಾಕದೇ, ಸ್ಪರ್ಧಾತ್ಮಕ ಪರೀಕ್ಷೆಯನ್ನೂ ಬರೆಯದೇ ನೇಮಕಾತಿ ಪಡೆದಿದ್ದಾರೆ’ ಎಂದು ನಾಗೇಶ್ ತಿಳಿಸಿದರು.