‘ಒಂದು ಕಿ.ಮೀ. ದೂರದಲ್ಲಿರುವ ಸ್ಕ್ಯಾನಿಂಗ್ ಕೇಂದ್ರಕ್ಕೆ ಕರೆದೊಯ್ಯಲು ಖಾಸಗಿ ಆಂಬುಲೆನ್ಸ್ನವರು ₹ 4 ಸಾವಿರ ಕೇಳಿದರು. ಆಟೊ ಕೂಡ ಸಿಗಲಿಲ್ಲ. ಹೀಗಾಗಿ, ಅನಿವಾರ್ಯವಾಗಿ ವ್ಹೀಲ್ಚೇರ್ ಅನ್ನೇ ತಳ್ಳಿಕೊಂಡು ಬಂದಿದ್ದೇವೆ’ ಎಂದು ಕುಟುಂಬದವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಗೋಂಧಳಿ ಗಲ್ಲಿಯ ಅವರು ಅಯೋಧ್ಯಾ ನಗರದ ಸ್ಕ್ಯಾನಿಂಗ್ ಕೇಂದ್ರಕ್ಕೆ ಬಂದಿದ್ದರು.