ಕನ್ನಡ ಪರಿಚಾರಕರಿಗೆ ಸನ್ಮಾನ: ನಾಡು–ನುಡಿಯ ಹಿತಕ್ಕಾಗಿ ಶ್ರಮಿಸಿದ ಕೆ.ಎಂ. ರೇವಣ್ಣ, ಗೋವಿಂದಹಳ್ಳಿ ಕೃಷ್ಣೇಗೌಡ, ಕೃಷ್ಣಮೂರ್ತಿ, ವಿ. ಶ್ರೀನಿವಾಸ್, ಕೆ. ಕೃಷ್ಣಪ್ಪ, ರುದ್ರೇಶ್ ಜೆ.ಎಚ್., ಎಂ.ಪುಟ್ಟಸ್ವಾಮಿ,ವೈ.ಆರ್. ವಸಂತ್ಕುಮಾರ್, ಮಲ್ಲೇಶಪ್ಪ ಬಿ. ಯಾವಗಲ್ ಹಾಗೂ ಹ.ನ. ವಸಂತಕುಮಾರಿ ಅವರನ್ನು ಸನ್ಮಾನಿಸಲಾಯಿತು.