ತಾಲ್ಲೂಕಿನ ಕೊಳಗಲ್ಲು ಗ್ರಾಮದ ಆಚೆಗೆ ಭತ್ತ ಕಟಾವು ಮಾಡಿದ್ದ ಖಾಲಿ ಜಮೀನಿನಲ್ಲಿ ನೂರಾರು ದನಗಳನ್ನು ಮೇಯಿಸಲು ಬಿಟ್ಟಿದ್ದ ಗಂಗಾವತಿ ತಾಲ್ಲೂಕಿನ ಕೃಷ್ಣಗೊಲ್ಲ ಸಮುದಾಯದ ಯಡ್ಡಳ್ಳಿಯ ಬಂಡೆ ವೆಂಕಪ್ಪ, ಮುತ್ಯಣ್ಣ, ನಾಗಪ್ಪ, ದುರ್ಗಪ್ಪ ಹೀಗೆ ಹೇಳಿ ನಿಟ್ಟು
ಸಿರು ಬಿಟ್ಟರು.ಅವರಂತೆಯೇ ಹತ್ತಾರು ಕುಟುಂಬಗಳ ಮಂದಿ ಸಾವಿರಾರು ದನಗಳನ್ನು ಮೇಯಿಸುತ್ತಿದ್ದಾರೆ.