ಬೆಂಗಳೂರು: ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ. ವಸಂತ ಕುಮಾರ್ ಅವರು ಯಾರೋ ಹೇಳಿ ಕೊಟ್ಟ ತುತ್ತೂರಿ ಊದುವ ಬದಲು, ಪೂರ್ವಗ್ರಹದಿಂದ ಹೊರಬಂದು ಅಧ್ಯಯನ ನಡೆಸಿ, ಸ್ವಂತಿಕೆಯಿಂದ ಮಾತನಾಡಬೇಕು’ ಎಂದು6 ಮತ್ತು 7ನೇ ತರಗತಿ ಸಮಾಜ ವಿಜ್ಞಾನ ಪಠ್ಯಪರಿಷ್ಕರಣ ಸಮಿತಿಯ ಹಿಂದಿನ ಅಧ್ಯಕ್ಷ ಪ್ರೊ.ಟಿ.ಆರ್. ಚಂದ್ರಶೇಖರ್ ಹೇಳಿ ದ್ದಾರೆ.