‘2025ರೊಳಗೆ ಪ್ರತೀ ಹಳ್ಳಿಗಳಲ್ಲೂ ಆಪ್ಟಿಕಲ್ ಫೈಬರ್ ಕೇಬಲ್ ಸೌಕರ್ಯ ನೀಡಲಾಗುವುದು. ಆರೋಗ್ಯ ಕ್ಷೇತ್ರಕ್ಕೆ ಡಿಜಿಟಲ್ ಸೇವೆ, ಸಹಜ ಕೃಷಿಗೆ ಒತ್ತು, ಡಿಜಿಟಲ್ ಕರೆನ್ಸಿ ವಿತರಣೆಗೆ ತೀರ್ಮಾನ ಕೈಗೊಳ್ಳಲಾಗಿದೆ. ನದಿ ಜೋಡಣೆಗೆ ಸಿದ್ದತೆ, ಇಂತಹ ಹಲವಾರು ಕಾರ್ಯಕ್ರಮ ನೀಡಿದ್ದಾರೆ. ಇದು ಚುನಾವಣೆಯನ್ನು ಲಕ್ಷದಲ್ಲಿಟ್ಟು ಮಂಡಿಸಿದ ಬಜೆಟ್ ಅಲ್ಲ, ಜನರನ್ನು ಲಕ್ಷದಲ್ಲಿಟ್ಟು ಮಂಡಿಸಿದ ಬಜೆಟ್’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.