'ಹಲವು ಮಂದಿ ನನ್ನನ್ನು ಜಲ್ಲಿ, ಮರಳಿನಂತೆ ಬಳಸಿಕೊಂಡಿದ್ದಾರೆ' ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸೋಮಶೇಖರ್, 'ಸಾವಿರಾರು ಜನರ ಬೆಂಬಲದಿಂದಲೇ ನಾವೆಲ್ಲ ಶಾಸಕರು, ಸಚಿವರೂ ಆಗುತ್ತೇವೆ. ಜನರು ಬೆಂಬಲಿಸದಿದ್ದರೆ ಅವರು, ನಾವು ಯಾರೂ ನಾಯಕರಾಗಿ ಇರುವುದಿಲ್ಲ' ಎಂದರು.