‘ಸಿದ್ದರಾಮಯ್ಯ, ಗುಂಡೂರಾವ್ ಹಾಗೂ ಗುಂಡಾ ನಲ್ಪಾಡ್ ಈಗ ಮಾತನಾಡುತ್ತಿದ್ದಾರೆ. ಹರ್ಷ ಹಾಗೂ ಚಂದ್ರು ಕೊಲೆ ಆದಾಗ ಇವರು ಅಲ್ಲಿಗೆ ಹೋಗಲಿಲ್ಲ. ಇವರಂತೆಯೇ ಬುದ್ದಿ ಜೀವಿಗಳು ಮುಸ್ಲಿಂ ಹಾಗೂ ಕ್ರೈಸ್ತರ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಅವರಿಂದ ದುಡ್ಡು ಪಡೆದು ಹೇಸಿಗೆ ತಿನ್ನುವ ಕೆಲಸ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.