‘ಅಧಿಕಾರ ನಡೆಸುತ್ತಿರುವವರು ಕುರುಡಾಗಿದ್ದಾರೆ. ಕುರುಡ ಎತ್ತ ಬೇಕಾದರೂ ಡಿಕ್ಕಿ ಹೊಡೆಯಬಹುದು. ಇವತ್ತು ಅಂತಹ ಕೆಲಸ ಆಗುತ್ತಿದೆ. ಅವರು ನಮ್ಮನ್ನು ಎಲ್ಲೆಲ್ಲಿಗೋ ಕರೆದುಕೊಂಡು ಹೋಗುತ್ತಿದ್ದಾರೆ. ಇರಲಿ, ಅವರು ಮಾಡುವುದನ್ನು ಮಾಡಲಿ. ನಾವು ಅದಕ್ಕೆ ಪರ್ಯಾಯವಾಗಿ ಮಕ್ಕಳಿಗೆ ಸಂವಿಧಾನದ ಪಾಠ ಕಲಿಸಿಕೊಡುತ್ತೇವೆ’ ಎಂದು ಹೇಳಿದರು.