ಯೋಜನೆಗೆ ಅರ್ಹರಾದ ಸಹಕಾರ ಸಂಘಗಳ ಸದಸ್ಯರಿಗೆ ಕಾರ್ಡ್ ವಿತರಿಸುವ ಹೊಣೆಯನ್ನು ಸರ್ಕಾರದ ಟ್ರಸ್ಟ್ಗೆ ವಹಿಸಲಾಗಿದೆ. ಯೋಜನೆ ಹೆಸರನ್ನು ದುರುಪಯೋಗಪಡಿಸಿಕೊಂಡಿರುವ ಕೆಲ ವ್ಯಕ್ತಿಗಳು ಮತ್ತು ಸಂಸ್ಥೆಗಳು, ಅಕ್ರಮವಾಗಿ ಜಾಹೀರಾತು ನೀಡಿ ಕಾರ್ಡ್ ವಿತರಣೆ ಹೆಸರಿನಲ್ಲಿ ಜನರನ್ನು ವಂಚಿಸುತ್ತಿರುವ ಬಗ್ಗೆ ಸಿಇಒ ಎಂ. ವೆಂಕಟಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.