ಮುಖಂಡರಾದ ಶಶಿಕಲಾ ತೆಂಗಳಿ, ಲಿಂಗರಾಜ್ ಬಿರಾದಾರ, ಮಲ್ಲಿನಾಥಗೌಡ ಯಲಗೋಡ, ರಮೇಶಬಾಬು ವಕೀಲ, ಹಳ್ಳೆಪ್ಪಾಚಾರ್ಯ ಜೋಶಿ, ತಾಲ್ಲೂಕು ಘಟಕದ ಅಧ್ಯಕ್ಷ ಸಾಯಬಣ್ಣ ದೊಡಮನಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ದಂಡಪ್ಪ ಸಾಹು ಕುಳಗೇರಿ, ಶಿವರಾಜ ಪಾಟೀಲ ರದ್ದೇವಾಡಗಿ, ನಗರ ಘಟಕದ ಅಧ್ಯಕ್ಷ ಷಣ್ಮುಖಪ್ಪ ಸಾಹು ಗೋಗಿ, ಸಿದ್ದಣ್ಣ ಹೂಗಾರ, ಮರೆಪ್ಪ ಬಡಿಗೇರ್, ವಿಜಯಲಕ್ಷ್ಮಿ ಆಂದೋಲಾ, ಗುರುರಾಜ ಸೂಲಹಳ್ಳಿ, ಭೀಮರಾವ್ ಗುಜಗೊಂಡ, ಪುಂಡಲಿಕ ಗಾಯಕವಾಡ, ಕಿಶನರಾವ್ ಹೇಮನೂರ, ಗಿರಿಜಾಶಂಕರ ಅರಳಗುಂಡಗಿ, ಮಲ್ಲಣ್ಣ ಕುಲಕರ್ಣಿ ಕೋಳಕೂರ, ಭೀಮರಾಯ ಇದ್ದರು.