ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮಂಡ್ಯ (ಜಿಲ್ಲೆ)

ADVERTISEMENT

ಕಿಚ್ಚು ಹಾಯ್ದ ರಾಸುಗಳು: ಸಂಭ್ರಮಿಸಿದ ರೈತರು

ಜಿಲ್ಲೆಯಾದ್ಯಂತ ಸಂಕ್ರಾಂತಿ ಸಡಗರ: ಮನೆ–ಮನೆಗೆ ಎಳ್ಳು–ಬೆಲ್ಲ ವಿತರಿಸಿ ಶುಭಾಶಯ ಕೋರಿದ ಯುವತಿಯರು
Last Updated 16 ಜನವರಿ 2026, 5:58 IST
ಕಿಚ್ಚು ಹಾಯ್ದ ರಾಸುಗಳು: ಸಂಭ್ರಮಿಸಿದ ರೈತರು

ಮಳವಳ್ಳಿ | ಗೂಡ್ಸ್‌ ಟೆಂಪೋ ಪಲ್ಟಿ; ಇಬ್ಬರು ಕಾರ್ಮಿಕರ ಸಾವು

Tempo Overturn Tragedy: ಮಳವಳ್ಳಿ: ತಾಲ್ಲೂಕಿನ ಕಿರುಗಾವಲು ಬಳಿಯ ಕೊದೇನಕೊಪ್ಪಲು-ಮಾರ್ಕಾಲು ರಸ್ತೆಯಲ್ಲಿ ಗುರುವಾರ ಗೂಡ್ಸ್‌ ಟೆಂಪೊ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ.
Last Updated 16 ಜನವರಿ 2026, 5:56 IST
ಮಳವಳ್ಳಿ | ಗೂಡ್ಸ್‌ ಟೆಂಪೋ ಪಲ್ಟಿ; ಇಬ್ಬರು ಕಾರ್ಮಿಕರ ಸಾವು

ಸರ್ಕಾರಿ ಜಮೀನು ಕಬಳಿಕೆ ಪ್ರಕರಣ: ಡಿವೈಎಸ್ಪಿ ನೇತೃತ್ವದ ‘ತನಿಖಾ ತಂಡ’ ರಚನೆ

ಸರ್ಕಾರಿ ಜಮೀನು ಕಬಳಿಕೆ ಪ್ರಕರಣ: ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರಿಂದ ಶೋಧ
Last Updated 16 ಜನವರಿ 2026, 5:55 IST
ಸರ್ಕಾರಿ ಜಮೀನು ಕಬಳಿಕೆ ಪ್ರಕರಣ: ಡಿವೈಎಸ್ಪಿ ನೇತೃತ್ವದ ‘ತನಿಖಾ ತಂಡ’ ರಚನೆ

ಶ್ರೀರಂಗಪಟ್ಟಣ | ಕಣ್ಮನ ಸೂರೆಗೊಂಡ ಲಕ್ಷ ದೀಪೋತ್ಸವ

Srirangapatna Festival: ಶ್ರೀರಂಗಪಟ್ಟಣ: ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ, ಮಕರ ಸಂಕ್ರಾಂತಿಯ ನಿಮಿತ್ತ ಗುರುವಾರ ಏರ್ಪಡಿಸಿದ್ದ ಲಕ್ಷ ದೀಪೋತ್ಸವ ಕಣ್ಮ ಸೂರೆಗೊಂಡಿತು. ಸಾವಿರಾರು ದೀಪಗಳು ಜಗಮಗಿಸಿದವು.
Last Updated 16 ಜನವರಿ 2026, 5:55 IST
ಶ್ರೀರಂಗಪಟ್ಟಣ | ಕಣ್ಮನ ಸೂರೆಗೊಂಡ ಲಕ್ಷ ದೀಪೋತ್ಸವ

ಶ್ರೀರಂಗ‍ಪಟ್ಟಣ | ಅಡುಗೆ ಅನಿಲ ಸೋರಿಕೆ: ಮನೆಗೆ ಬೆಂಕಿ

Kitchen Gas Fire: ಶ್ರೀರಂಗ‍ಪಟ್ಟಣ: ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಮನೆಗೆ ಬೆಂಕಿಹೊತ್ತಿಕೊಂಡಿದ್ದು, ಕಲ್ನಾರ್‌ ಸೀಟಿನ ಮನೆಯೊಂದು ಸುಟ್ಟು ಹೋಗಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
Last Updated 16 ಜನವರಿ 2026, 5:52 IST
ಶ್ರೀರಂಗ‍ಪಟ್ಟಣ | ಅಡುಗೆ ಅನಿಲ ಸೋರಿಕೆ: ಮನೆಗೆ ಬೆಂಕಿ

ಕಿಕ್ಕೇರಿ | ಹೋಬಳಿಯಾದ್ಯಂತ ಸಂಕ್ರಮಣದ ಸಂಭ್ರಮ

Makara Sankranti Rituals: ಕಿಕ್ಕೇರಿ: ಸೂರ್ಯದೇವನ ಪಥ ಸಂಚಲನದ ಮಕರ ರಾಶಿಯ ಪ್ರವೇಶದ ಪುಣ್ಯದಿನವಾದ ಸಂಕ್ರಾಂತಿ ಹಬ್ಬದ ಸಡಗರವನ್ನು ಹೋಬಳಿಯಾದ್ಯಂತ ಆಚರಣೆ ಮಾಡಿದರು. ರೈತರು ತಮ್ಮ ರಾಸುಗಳಿಗೆ ಎಣ್ಣೆ ಸವರಿ ಪೂಜಿಸಿದರು.
Last Updated 16 ಜನವರಿ 2026, 5:52 IST
ಕಿಕ್ಕೇರಿ | ಹೋಬಳಿಯಾದ್ಯಂತ ಸಂಕ್ರಮಣದ ಸಂಭ್ರಮ

ಪಾಂಡವಪುರ | ಸಡಗರ ಸಂಭ್ರಮದ ಸಂಕ್ರಾಂತಿ ಹಬ್ಬ

Harvest Festival Rituals: ಪಾಂಡವಪುರ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗುರುವಾರ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಮನೆ ಮುಂದೆ ಸಂಕ್ರಾಂತಿ ಶುಭಾಶಯ ಕೋರುವ ರಂಗುರಂಗಿನ ರಂಗೋಲೆ ಬಿಡಿಸಿದರು.
Last Updated 16 ಜನವರಿ 2026, 5:51 IST
ಪಾಂಡವಪುರ | ಸಡಗರ ಸಂಭ್ರಮದ ಸಂಕ್ರಾಂತಿ ಹಬ್ಬ
ADVERTISEMENT

ಮೇಲುಕೋಟೆ: ಚೆಲುವ ನಾರಾಯಣ ಸ್ವಾಮಿ ಅಂಗಮಣಿ ಉತ್ಸವ ಇಂದು

ಸ್ವಾಮಿ ಪತ್ನಿಯರಾದ ಶ್ರೀದೇವಿ- ಭೂದೇವಿಗೆ ಮಡಿಲು ತುಂಬುವ ಶಾಸ್ತ್ರ; ಪ್ರೇಮ ಪ್ರಸಂಗ
Last Updated 16 ಜನವರಿ 2026, 5:51 IST
ಮೇಲುಕೋಟೆ: ಚೆಲುವ ನಾರಾಯಣ ಸ್ವಾಮಿ ಅಂಗಮಣಿ ಉತ್ಸವ ಇಂದು

ಮಳವಳ್ಳಿ: ಚಲಿಸುತ್ತಿದ್ದ ಬೈಕ್‌ನಲ್ಲಿ ಬೆಂಕಿ; ಸವಾರರು ಪಾರು

Mandya News: ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಸಮೀಪ ಗುರುವಾರ ಚಲಿಸುತ್ತಿದ್ದ ಬೈಕ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದ್ದು, ಆಶ್ಚರ್ಯಕರ ರೀತಿಯಲ್ಲಿ ಬೈಕ್‌ನಲ್ಲಿದ್ದವರು ಪಾರಾಗಿದ್ದಾರೆ.
Last Updated 15 ಜನವರಿ 2026, 9:04 IST
ಮಳವಳ್ಳಿ: ಚಲಿಸುತ್ತಿದ್ದ ಬೈಕ್‌ನಲ್ಲಿ ಬೆಂಕಿ; ಸವಾರರು ಪಾರು

ರಾಜ್ಯದಲ್ಲಿ ರಾಜಕೀಯ ಬದಲಾವಣೆ ಸಂಭವ: ಚಂದ್ರವನ ಆಶ್ರಮದ ತ್ರಿನೇತ್ರ ಶ್ರೀ

Astrological Prediction: ಸೂರ್ಯನು ಬ್ರಹ್ಮ ಸ್ಥಾನದಿಂದ ಶಿವನ ಸ್ಥಾನಕ್ಕೆ ಅಲ್ಲಿಂದ ವಿಷ್ಣು ಸ್ಥಾನಕ್ಕೆ ಪ್ರವೇಶ ಮಾಡುವುದರಿಂದ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಆಗುವ ಸಂಭವ ಇದೆ ಎಂದು ತ್ರಿನೇತ್ರ ಶ್ರೀ ಭವಿಷ್ಯ ನುಡಿದರು.
Last Updated 15 ಜನವರಿ 2026, 6:47 IST
ರಾಜ್ಯದಲ್ಲಿ ರಾಜಕೀಯ ಬದಲಾವಣೆ ಸಂಭವ: ಚಂದ್ರವನ ಆಶ್ರಮದ ತ್ರಿನೇತ್ರ ಶ್ರೀ
ADVERTISEMENT
ADVERTISEMENT
ADVERTISEMENT