ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮಂಡ್ಯ (ಜಿಲ್ಲೆ)

ADVERTISEMENT

ಹೃದಯಾಘಾತದಿಂದ ಮಂಡ್ಯದ ಗಡಿ ಭದ್ರತಾ ಪಡೆ ಯೋಧ ಮಾದೇಗೌಡ ಸಾವು

BSF Soldier Death: ಮಂಡ್ಯ ನಗರದ ತಾವರೆಗೆರೆ ಬಡಾವಣೆ ನಿವಾಸಿ ಎಂ.ಬಿ. ಮಾದೇಗೌಡ (44) ಅವರು ಮಹಾರಾಷ್ಟ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಮಂಗಳವಾರ ಮೃತಪಟ್ಟಿದ್ದಾರೆ.
Last Updated 13 ಜನವರಿ 2026, 17:15 IST
ಹೃದಯಾಘಾತದಿಂದ ಮಂಡ್ಯದ ಗಡಿ ಭದ್ರತಾ ಪಡೆ ಯೋಧ ಮಾದೇಗೌಡ ಸಾವು

₹400 ಕೋಟಿ ವೆಚ್ಚದ ನಾಲಾ ಆಧುನೀಕರಣಕ್ಕೆ ಶೀಘ್ರ ಚಾಲನೆ: ಪಿ.ಎಂ. ನರೇಂದ್ರಸ್ವಾಮಿ

Infrastructure Development: ಮಳವಳ್ಳಿಯಲ್ಲಿ ₹400 ಕೋಟಿ ವೆಚ್ಚದ ಉಪನಾಲೆ ಮತ್ತು ಸೀಳು ನಾಲೆಗಳ ಆಧುನೀಕರಣ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಭರವಸೆ ನೀಡಿದರು.
Last Updated 13 ಜನವರಿ 2026, 4:13 IST
₹400 ಕೋಟಿ ವೆಚ್ಚದ ನಾಲಾ ಆಧುನೀಕರಣಕ್ಕೆ ಶೀಘ್ರ ಚಾಲನೆ: ಪಿ.ಎಂ. ನರೇಂದ್ರಸ್ವಾಮಿ

ಮಂಡ್ಯ| ಯುವಜನರ ಸ್ಫೂರ್ತಿಯ ಚಿಲುಮೆ ವಿವೇಕಾನಂದ: ಜಿಲ್ಲಾಧಿಕಾರಿ ಕುಮಾರ

Youth Empowerment Message: ಮಂಡ್ಯ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಯುವ ದಿನದಲ್ಲಿ ಜಿಲ್ಲಾಧಿಕಾರಿ ಕುಮಾರ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಂಡು ಯುವಕರು ಮಾದರಿ ವ್ಯಕ್ತಿಗಳಾಗಬೇಕೆಂದು ಕರೆ ನೀಡಿದರು.
Last Updated 13 ಜನವರಿ 2026, 4:10 IST
ಮಂಡ್ಯ| ಯುವಜನರ ಸ್ಫೂರ್ತಿಯ ಚಿಲುಮೆ ವಿವೇಕಾನಂದ: ಜಿಲ್ಲಾಧಿಕಾರಿ ಕುಮಾರ

ಶ್ರೀರಂಗಪಟ್ಟಣ| ಜೈಲಿಗೆ ಹೋಗಿ ಬಂದವರಿಗೆ ಸೇಬಿನ ಹಾರ: ಎಂ.ಎಸ್‌. ರಾಘವೇಂದ್ರ

Youth Morality Debate: ಸ್ವಾಮಿ ವಿವೇಕಾನಂದರ ಆದರ್ಶ ಗಳಿಗೆ ವಿರುದ್ಧವಾಗಿ ಜೈಲಿಗೆ ಹೋಗಿ ಬಂದವರಿಗೆ ಗೌರವ ನೀಡುವ ಬೆಳವಣಿಗೆಗಳು ಆತಂಕಕಾರಿ ಎಂದು ಎಂ.ಎಸ್. ರಾಘವೇಂದ್ರ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.
Last Updated 13 ಜನವರಿ 2026, 4:09 IST
ಶ್ರೀರಂಗಪಟ್ಟಣ| ಜೈಲಿಗೆ ಹೋಗಿ ಬಂದವರಿಗೆ ಸೇಬಿನ ಹಾರ: ಎಂ.ಎಸ್‌. ರಾಘವೇಂದ್ರ

ಕೊಡಿಯಾಲದಲ್ಲಿ ಸುಗ್ಗಿ ಸಂಭ್ರಮ: ರಾಶಿ ಪೂಜೆ

Suggi Sambhrama: ಶ್ರೀರಂಗಪ‍ಟ್ಟಣ: ತಾಲ್ಲೂಕಿನ ಕೊಡಿಯಾಲ ಗ್ರಾಮದ ಸರ್‌ಎಂವಿ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಸಂಕ್ರಾಂತಿ ನಿಮಿತ್ತ ಏರ್ಪಡಿಸಿದ್ದ ಸುಗ್ಗಿ ಸಂಭ್ರಮದಲ್ಲಿ ರಾಶಿ ಮತ್ತು ಗೋ ಪೂಜೆ ನಡೆಯಿತು. ಶಾಲೆಯ ಆವರಣವನ್ನು ತಳಿರು ತೋರಣದಿಂದ ಸಿಂಗರಿಸಿ ಭತ್ತ
Last Updated 13 ಜನವರಿ 2026, 4:04 IST
ಕೊಡಿಯಾಲದಲ್ಲಿ ಸುಗ್ಗಿ ಸಂಭ್ರಮ: ರಾಶಿ ಪೂಜೆ

ನಾಗಮಂಗಲ| ದೇಶದ ಸದೃಢತೆಗೆ ವಿವೇಕಾನಂದರ ಆದರ್ಶ ಪಾಲಿಸಿ: ವಿಜಯಕುಮಾರ್

Youth Day Celebration: byline no author page goes here ಬಿಜಿಎಸ್ ಶಿಕ್ಷಣ ಸಂಸ್ಥೆಗಳಲ್ಲಿ ನಡೆದ ಯುವ ದಿನಾಚರಣೆಯಲ್ಲಿ ಮಾತನಾಡಿದ ವಿಜಯಕುಮಾರ್, ಯುವಕರು ವಿವೇಕಾನಂದರ ಆದರ್ಶ ಪಾಲಿಸಿ ದೇಶದ ಸದೃಢತೆಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.
Last Updated 13 ಜನವರಿ 2026, 4:02 IST
ನಾಗಮಂಗಲ| ದೇಶದ ಸದೃಢತೆಗೆ ವಿವೇಕಾನಂದರ ಆದರ್ಶ ಪಾಲಿಸಿ: ವಿಜಯಕುಮಾರ್

ಮಂಡ್ಯ: ಫುಟ್‌ಪಾತ್‌ ಒತ್ತುವರಿ ತೆರವು ಆರಂಭ

Mandya Highway Cleanup: ಮಂಡ್ಯ ನಗರದಲ್ಲಿ ಫುಟ್‌ಪಾತ್‌ ಮೇಲೆ ಅಕ್ರಮವಾಗಿ ಇದ್ದ ಟೆಂಟ್‌ ಶೀಟ್‌ ಹಾಗೂ ಕಟ್ಟಡಗಳ ತೆರವು ಕಾರ್ಯಾಚರಣೆ ನಗರಸಭೆ ಮತ್ತು ಹೆದ್ದಾರಿ ಪ್ರಾಧಿಕಾರ ಜಂಟಿಯಾಗಿ ಜೆಸಿಬಿ ಮೂಲಕ ಆರಂಭಿಸಿದೆ.
Last Updated 13 ಜನವರಿ 2026, 4:02 IST
ಮಂಡ್ಯ: ಫುಟ್‌ಪಾತ್‌ ಒತ್ತುವರಿ ತೆರವು ಆರಂಭ
ADVERTISEMENT

ಮಳವಳ್ಳಿ| ವಿಷಪ್ರಾಶನದ ಶಂಕೆ: 16 ಕುರಿಗಳ ಸಾವು

Animal Poisoning Incident: ಮಳವಳ್ಳಿ ತಾಲ್ಲೂಕಿನ ಚನ್ನಪಳ್ಳೆಕೊಪ್ಪಲು ಗ್ರಾಮದಲ್ಲಿ ಕುಡಿಯುವ ನೀರಿಗೆ ವಿಷ ಹಾಕಿರುವ ಶಂಕೆ ಹಿನ್ನೆಲೆಯಲ್ಲಿ ರೈತ ಕರಿಯಪ್ಪ ಅವರ 16 ಕುರಿಗಳು ಸಾವನ್ನಪ್ಪಿವೆ ಎಂದು ದೂರಲಾಗಿದೆ.
Last Updated 13 ಜನವರಿ 2026, 4:00 IST
ಮಳವಳ್ಳಿ| ವಿಷಪ್ರಾಶನದ ಶಂಕೆ: 16 ಕುರಿಗಳ ಸಾವು

ಜೂಜಾಟ: ₹22 ಸಾವಿರ ನಗದು ವಶ, 7 ಮಂದಿ ಬಂಧನ

Police Raid: ಹಲಗೂರು: ಸಮೀಪದ ಎನ್.ಹಲಸಹಳ್ಳಿ ಬಳಿಯ ಹೊರವಲಯದ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಹಲಗೂರು ಪೊಲೀಸರು 7 ಮಂದಿಯನ್ನು ಬಂಧಿಸಿ ₹ 22,000 ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಆಧರಿಸಿ ಭಾನುವಾರ ಸಂಜೆ ಈ ದಾಳಿ ನಡೆಸಲಾಯಿತು.
Last Updated 12 ಜನವರಿ 2026, 5:55 IST
ಜೂಜಾಟ: ₹22 ಸಾವಿರ ನಗದು ವಶ, 7 ಮಂದಿ ಬಂಧನ

ಮನರೇಗಾ ರದ್ಧತಿ ವಿರೋಧಿಸಿ ಚಳವಳಿ: ಎಂ.ಪುಟ್ಟಮಾದು

Employment Guarantee Scheme: ಪಾಂಡವಪುರ: ‘ಮನರೇಗಾ ಬದಲಿಗೆ ವಿಕಸಿತ ಭಾರತ– ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್‌(ಗ್ರಾಮೀಣ) (ವಿಬಿ–ಜಿ ರಾಮ್‌ ಜಿ) ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ತೀರ್ಮಾನವನ್ನು ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ಚಳವಳಿ ರೂಪಿಸಲಾಗಿದೆ.
Last Updated 12 ಜನವರಿ 2026, 5:48 IST
ಮನರೇಗಾ ರದ್ಧತಿ ವಿರೋಧಿಸಿ ಚಳವಳಿ: ಎಂ.ಪುಟ್ಟಮಾದು
ADVERTISEMENT
ADVERTISEMENT
ADVERTISEMENT