ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

Cauvery Water Dispute: ಮಳವಳ್ಳಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು‌ ಮಂಗಳವಾರ ಕರೆ ನೀಡಿದ್ದ ಮಳವಳ್ಳಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 26 ಸೆಪ್ಟೆಂಬರ್ 2023, 4:16 IST
Cauvery Water Dispute: ಮಳವಳ್ಳಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ, ಚಿನ್ನಾಭರಣ ದರೋಡೆ

ನಾಗಮಂಗಲ: ಮನೆಗೆ ನಾಲ್ಕು ಜನ ದರೋಡೆಕೋರರು ನುಗ್ಗಿ ಮನೆಯಲ್ಲಿದ್ದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಘಟನೆ ತಾಲೂಕಿನ ಬೆಳ್ಳೂರು ಹೋಬಳಿಯ ಚಾಮಲಾಪುರ ಗೇಟ್...
Last Updated 26 ಸೆಪ್ಟೆಂಬರ್ 2023, 3:25 IST
ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ, ಚಿನ್ನಾಭರಣ ದರೋಡೆ

ಕಾವೇರಿ ನೀರು: ಮೈಸೂರು ಪ್ರದೇಶದಲ್ಲಿ ಹೆಚ್ಚಾದ ಹೋರಾಟದ ಕೆಚ್ಚು

ಬಿಜೆಪಿ ಕಾರ್ಯಕರ್ತರಿಂದ ಚಡ್ಡಿ ಚಳವಳಿ; ಕರ್ನಾಟಕ ಬಂದ್‌ಗೆ ಬೆಂಬಲ
Last Updated 25 ಸೆಪ್ಟೆಂಬರ್ 2023, 15:50 IST
ಕಾವೇರಿ ನೀರು: ಮೈಸೂರು ಪ್ರದೇಶದಲ್ಲಿ ಹೆಚ್ಚಾದ ಹೋರಾಟದ ಕೆಚ್ಚು

Cauvery Dispute | ಪ್ರತಿಭಟನೆಯಲ್ಲಿ ರಾರಾಜಿಸಿದ ಕೇಸರಿ ಶಾಲು, ಪಟಾಪಟಾ ಚಡ್ಡಿ

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಶಾಸಕರಾದ ಅಶ್ವತ್ಥನಾರಾಯಣ, ವಿಜಯೇಂದ್ರ ಆಕ್ರೋಶ
Last Updated 25 ಸೆಪ್ಟೆಂಬರ್ 2023, 14:41 IST
Cauvery Dispute | ಪ್ರತಿಭಟನೆಯಲ್ಲಿ ರಾರಾಜಿಸಿದ ಕೇಸರಿ ಶಾಲು, ಪಟಾಪಟಾ ಚಡ್ಡಿ

ಶ್ರೀರಂಗಪಟ್ಟಣ: ಬಂಗಾರದೊಡ್ಡಿ ಅಣೆಕಟ್ಟೆ ಮೇಲೆ ನಿಂತು ಪ್ರತಿಭಟನೆ

ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರೈತಸಂಘ ಹಾಗೂ ಇತರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪಟ್ಟಣ ಸಮೀಪದ ಬಂಗಾರದೊಡ್ಡಿ ಅಣೆಕಟ್ಟೆ ಮೇಲೆ ನಿಂತು...
Last Updated 25 ಸೆಪ್ಟೆಂಬರ್ 2023, 14:04 IST
ಶ್ರೀರಂಗಪಟ್ಟಣ: ಬಂಗಾರದೊಡ್ಡಿ ಅಣೆಕಟ್ಟೆ ಮೇಲೆ ನಿಂತು ಪ್ರತಿಭಟನೆ

ಮಂಡ್ಯ | ಜಿ ಪ್ಲಸ್‌– 3 ಮನೆ; ನಿವಾಸಿಗಳ ನಿರಾಕರಣೆ

ತಮಿಳು ಕಾಲೊನಿ ಸ್ಥಳಾಂತರ ಅನಿವಾರ್ಯ; ಕೆರೆಯಂಗಳದಲ್ಲಿ ಹೊಸ ಮನೆಗಳು ಸಿದ್ಧ
Last Updated 25 ಸೆಪ್ಟೆಂಬರ್ 2023, 6:49 IST
ಮಂಡ್ಯ | ಜಿ ಪ್ಲಸ್‌– 3 ಮನೆ; ನಿವಾಸಿಗಳ ನಿರಾಕರಣೆ

Cauvery Water | ಕಾವೇರಿ ಹೋರಾಟ ಇನ್ನಷ್ಟು ಬಿರುಸು

ನಾಳೆ ಮಳವಳ್ಳಿ, ಕೆ.ಆರ್.ಪೇಟೆ, ರಾಮನಗರ ಬಂದ್‌ಗೆ ಕರೆ * ವಿವಿಧೆಡೆ ರಸ್ತೆ ತಡೆ, ಧರಣಿ
Last Updated 24 ಸೆಪ್ಟೆಂಬರ್ 2023, 19:12 IST
Cauvery Water | ಕಾವೇರಿ ಹೋರಾಟ ಇನ್ನಷ್ಟು ಬಿರುಸು
ADVERTISEMENT

ಭೂಮಿತಾಯಿ ಹೋರಾಟ ಸಮಿತಿ ಪಂಜಿನ ಮೆರವಣಿಗೆ

ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಭೂಮಿತಾಯಿ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಶನಿವಾರ ಸಂಜೆ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸಿದರು.
Last Updated 23 ಸೆಪ್ಟೆಂಬರ್ 2023, 16:01 IST
ಭೂಮಿತಾಯಿ ಹೋರಾಟ ಸಮಿತಿ ಪಂಜಿನ ಮೆರವಣಿಗೆ

ಲಂಚ ಕೇಳಿದರೆ ಗಮನಕ್ಕೆ ತನ್ನಿ: ಎನ್‌.ಚಲುವರಾಯಸ್ವಾಮಿ

ಲಂಚ ಕೇಳಿದರೆ ಗಮನಕ್ಕೆ ತನ್ನಿ: ಎನ್‌.ಚಲುವರಾಯಸ್ವಾಮಿ
Last Updated 23 ಸೆಪ್ಟೆಂಬರ್ 2023, 15:40 IST
ಲಂಚ ಕೇಳಿದರೆ ಗಮನಕ್ಕೆ ತನ್ನಿ: ಎನ್‌.ಚಲುವರಾಯಸ್ವಾಮಿ

ಮಂಡ್ಯ | ಬಂದ್‌ ಯಶಸ್ವಿ; ನಿರೀಕ್ಷೆಗೂ ಮೀರಿದ ಬೆಂಬಲ

ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ
Last Updated 23 ಸೆಪ್ಟೆಂಬರ್ 2023, 15:24 IST
ಮಂಡ್ಯ | ಬಂದ್‌ ಯಶಸ್ವಿ; ನಿರೀಕ್ಷೆಗೂ ಮೀರಿದ ಬೆಂಬಲ
ADVERTISEMENT
ADVERTISEMENT
ADVERTISEMENT