ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ರಾಜಕೀಯ ತಕರಾರು ಬಿಟ್ಟು ‘ಮೇಕೆದಾಟು ಯೋಜನೆ’ಗೆ ಒಪ್ಪಿಗೆ ನೀಡಿ: ಸಿಎಂ

ಗಗನಚುಕ್ಕಿ ಜಲಪಾತೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ
Last Updated 14 ಸೆಪ್ಟೆಂಬರ್ 2025, 3:17 IST
ರಾಜಕೀಯ ತಕರಾರು ಬಿಟ್ಟು ‘ಮೇಕೆದಾಟು 
ಯೋಜನೆ’ಗೆ ಒಪ್ಪಿಗೆ ನೀಡಿ: ಸಿಎಂ

ಶಿಕ್ಷಣ ವ್ಯವಸ್ಥೆ ಉನ್ನತೀಕರಣದಿಂದ ಸದೃಢ ಭಾರತ

ವಿಚಾರಗೋಷ್ಠಿಯಲ್ಲಿ ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಅಭಿಮತ
Last Updated 14 ಸೆಪ್ಟೆಂಬರ್ 2025, 3:15 IST
ಶಿಕ್ಷಣ ವ್ಯವಸ್ಥೆ ಉನ್ನತೀಕರಣದಿಂದ ಸದೃಢ ಭಾರತ

ಮದ್ದೂರು: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಗೊಂದಲ ಸೃಷ್ಟಿ

ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಗೊಂದಲ ಸೃಷ್ಟಿ.
Last Updated 14 ಸೆಪ್ಟೆಂಬರ್ 2025, 3:14 IST
ಮದ್ದೂರು: ಗಣೇಶ ಮೂರ್ತಿ ವಿಸರ್ಜನಾ 
ಮೆರವಣಿಗೆ ವೇಳೆ ಗೊಂದಲ ಸೃಷ್ಟಿ

ಸಂಘಕ್ಕೆ ನಿವೇಶನ ಖರೀದಿಗೆ ಕ್ರಮ

ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಎಚ್.ವಿ.ಅಶ್ವಿನ್ ಕುಮಾರ್
Last Updated 14 ಸೆಪ್ಟೆಂಬರ್ 2025, 3:13 IST
ಸಂಘಕ್ಕೆ ನಿವೇಶನ ಖರೀದಿಗೆ ಕ್ರಮ

ದುಡಿಯುವ ಮಹಿಳೆಗೆ ಸಮಾನ ವೇತನ ಸಿಗುತ್ತಿಲ್ಲ

ನಾಲ್ಕನೇ ಜಿಲ್ಲಾ ಸಮಾವೇಶದಲ್ಲಿ ಸಿ.ಕುಮಾರಿ ಆರೋಪ
Last Updated 14 ಸೆಪ್ಟೆಂಬರ್ 2025, 3:12 IST
ದುಡಿಯುವ ಮಹಿಳೆಗೆ ಸಮಾನ ವೇತನ ಸಿಗುತ್ತಿಲ್ಲ

ಚಿತ್ರಗಳಲ್ಲಿ ನೋಡಿ: ಗಗನಚುಕ್ಕಿ ಜಲಪಾತೋತ್ಸವದ ವೈಭವ

ಚಿತ್ರಗಳಲ್ಲಿ ನೋಡಿ: ಗಗನಚುಕ್ಕಿ ಜಲಪಾತೋತ್ಸವದ ವೈಭವ
Last Updated 13 ಸೆಪ್ಟೆಂಬರ್ 2025, 17:48 IST
ಚಿತ್ರಗಳಲ್ಲಿ ನೋಡಿ: ಗಗನಚುಕ್ಕಿ ಜಲಪಾತೋತ್ಸವದ ವೈಭವ
err

ಗಗನಚುಕ್ಕಿ ಜಲಪಾತೋತ್ಸವ | ಲೇಸರ್‌ ಷೋ ವಿಳಂಬ: ಪ್ರವಾಸಿಗರ ಬೇಸರ

Laser Show: ಗಗನಚುಕ್ಕಿ ಜಲಪಾತದ ಲೇಸರ್‌ ಷೋ ಕಾರ್ಯಕ್ರಮ ಸಿಎಂ ಸಿದ್ದರಾಮಯ್ಯ ನೇರ ವೇದಿಕೆಗೇ ಬರುವುದರಿಂದ 2 ಗಂಟೆ ತಡವಾಯಿತು. ಸಾರ್ವಜನಿಕರು ಮಧ್ಯಾಹ್ನದಿಂದಲೇ ನಿರೀಕ್ಷೆಯಲ್ಲಿ ನಿಂತು ನಿರಾಸೆ ಅನುಭವಿಸಿದರು
Last Updated 13 ಸೆಪ್ಟೆಂಬರ್ 2025, 16:47 IST
ಗಗನಚುಕ್ಕಿ ಜಲಪಾತೋತ್ಸವ | ಲೇಸರ್‌ ಷೋ ವಿಳಂಬ: ಪ್ರವಾಸಿಗರ ಬೇಸರ
ADVERTISEMENT

ಮೈಷುಗರ್‌ಗೆ ಬಾಯ್ಲರ್‌ಹೌಸ್‌: ಸಿಎಂ ಸಿದ್ದರಾಮಯ್ಯ ಭರವಸೆ

MySugar Factory: ಮಂಡ್ಯ ಜಿಲ್ಲೆಯ ಮೈಷುಗರ್‌ ಸಕ್ಕರೆ ಕಾರ್ಖಾನೆಗೆ ₹60 ಕೋಟಿ ವೆಚ್ಚದ ಬಾಯ್ಲರ್‌ ಹೌಸ್‌ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಗಗನಚುಕ್ಕಿ ಜಲಪಾತೋತ್ಸವದಲ್ಲಿ ಭರವಸೆ ನೀಡಿದರು
Last Updated 13 ಸೆಪ್ಟೆಂಬರ್ 2025, 16:44 IST
ಮೈಷುಗರ್‌ಗೆ ಬಾಯ್ಲರ್‌ಹೌಸ್‌: ಸಿಎಂ ಸಿದ್ದರಾಮಯ್ಯ  ಭರವಸೆ

‘ಮೇಕೆದಾಟು ಯೋಜನೆ’ಗೆ ಒಪ್ಪಿಗೆ ನೀಡಿ: ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಮನವಿ

Mekedatu Project: ಮೇಕೆದಾಟು ಯೋಜನೆಯಿಂದ ಕರ್ನಾಟಕ ಮತ್ತು ತಮಿಳುನಾಡು ಎರಡಕ್ಕೂ ಲಾಭವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ತಮಿಳುನಾಡು ಮತ್ತು ಕೇಂದ್ರ ಈ ಯೋಜನೆಗೆ ಒಪ್ಪಿಗೆ ನೀಡಬೇಕು ಎಂದರು
Last Updated 13 ಸೆಪ್ಟೆಂಬರ್ 2025, 16:41 IST
‘ಮೇಕೆದಾಟು ಯೋಜನೆ’ಗೆ ಒಪ್ಪಿಗೆ ನೀಡಿ: ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಮನವಿ

ಮಳವಳ್ಳಿ: ಗಗನಚುಕ್ಕಿ ಜಲಪಾತೋತ್ಸವ ಚಾಲನೆಗೆ ಕ್ಷಣಗಣನೆ

ಸೆ.13 ಮತ್ತು 14ರಂದು ಆಯೋಜಿಸಿರುವ ತಾಲ್ಲೂಕಿನ ಶಿವನಸಮುದ್ರ ಬಳಿಯ ಗಗನಚುಕ್ಕಿ ಜಲಪಾತೋತ್ಸವ ವೀಕ್ಷಿಸಲು ಸಾವಿರಾರು ಪ್ರವಾಸಿಗರು ಆಗಮಿಸಿದ್ದಾರೆ. ಶನಿವಾರ ಸಂಜೆ 7ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.
Last Updated 13 ಸೆಪ್ಟೆಂಬರ್ 2025, 10:57 IST
ಮಳವಳ್ಳಿ: ಗಗನಚುಕ್ಕಿ ಜಲಪಾತೋತ್ಸವ ಚಾಲನೆಗೆ ಕ್ಷಣಗಣನೆ
ADVERTISEMENT
ADVERTISEMENT
ADVERTISEMENT