ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ಸರ್ಕಾರಿ ಶಾಲೆ ಉಳಿಸಲು ಪಂಜಿನ ಮೆರವಣಿಗೆ: ಶಿಕ್ಷಣ ಇಲಾಖೆ ಲೋಗೊ ಸುಟ್ಟು ಆಕ್ರೋಶ

Public Education Protest: ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಮಂಡ್ಯದಲ್ಲಿ ಪಂಜಿನ ಮೆರವಣಿಗೆ ನಡೆಸಿ ಶಿಕ್ಷಣ ಇಲಾಖೆಯ ಲೋಗೋ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು. ಸರ್ಕಾರಕ್ಕೆ ಡಿ.30ರ ಗಡುವು ನೀಡಿದ ಪ್ರತಿಭಟನಾಕಾರರು ಮುಂದಿನ ಹೋರಾಟ ಎಚ್ಚರಿಸಿದರು.
Last Updated 15 ಡಿಸೆಂಬರ್ 2025, 15:35 IST
ಸರ್ಕಾರಿ ಶಾಲೆ ಉಳಿಸಲು ಪಂಜಿನ ಮೆರವಣಿಗೆ: ಶಿಕ್ಷಣ ಇಲಾಖೆ ಲೋಗೊ ಸುಟ್ಟು ಆಕ್ರೋಶ

ಮಳವಳ್ಳಿ: ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿಗೆ ಅದ್ದೂರಿ ಸ್ವಾಗತ

Shivaratri Jayanthi Procession: 1066ನೇ ಜಯಂತ್ಯುತ್ಸವದ ಅಂಗವಾಗಿ ಮೈಸೂರಿನಿಂದ ಮಳವಳ್ಳಿ ಪಟ್ಟಣಕ್ಕೆ ಆಗಮಿಸಿದ ಶಿವಯೋಗಿಗಳ ಉತ್ಸವ ಮೂರ್ತಿಗೆ ಜಾನಪದ ಮೆರವಣಿಗೆ, ವಿದ್ಯುತ್ ಅಲಂಕಾರ, ಬೃಹತ್ ದ್ವಾರಗಳೊಂದಿಗೆ ಅದ್ದೂರಿ ಸ್ವಾಗತ ನೀಡಲಾಯಿತು.
Last Updated 15 ಡಿಸೆಂಬರ್ 2025, 15:27 IST
ಮಳವಳ್ಳಿ: ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿಗೆ ಅದ್ದೂರಿ ಸ್ವಾಗತ

ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ: ಮಳವಳ್ಳಿಗೆ ರಾಷ್ಟ್ರಪತಿ ಮುರ್ಮು ಭೇಟಿ

Droupadi Murmu Mandya Visit: ಮಳವಳ್ಳಿಯಲ್ಲಿ ಡಿ.16ರಂದು ಆರಂಭವಾಗಲಿರುವ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವವನ್ನು ಉದ್ಘಾಟಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸಲಿದ್ದಾರೆ.
Last Updated 15 ಡಿಸೆಂಬರ್ 2025, 11:30 IST
ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ: ಮಳವಳ್ಳಿಗೆ ರಾಷ್ಟ್ರಪತಿ ಮುರ್ಮು ಭೇಟಿ

ಶ್ರೀರಂಗಪಟ್ಟಣ | ‘ತಂಬಾಕು ಉತ್ಪನ್ನಗಳ ಸೇವನೆ ಮರಣಕ್ಕೆ ದಾರಿ’

Tobacco Free Campaign: ಶ್ರೀರಂಗಪಟ್ಟಣ ತಾಲ್ಲೂಕಿನ ಕಾರೇಕುರ ಗ್ರಾಮದಲ್ಲಿ ತಂಬಾಕು ಮುಕ್ತ ಯುವ ಅಭಿಯಾನದಲ್ಲಿ ತಂಬಾಕು ಸೇವನೆಯ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. carcinogen ಗಳು ಹಾಗೂ ಕಾಯಿದೆ ಉಲ್ಲಂಘನೆಯೋ ಬಗ್ಗೆ ಮಾಹಿತಿ ನೀಡಲಾಯಿತು.
Last Updated 15 ಡಿಸೆಂಬರ್ 2025, 4:43 IST
ಶ್ರೀರಂಗಪಟ್ಟಣ | ‘ತಂಬಾಕು ಉತ್ಪನ್ನಗಳ ಸೇವನೆ ಮರಣಕ್ಕೆ ದಾರಿ’

ಮಂಡ್ಯ | 'ಕನ್ನಡ ಪ್ರಜ್ಞೆ ಬೆಳೆಸಿದ ಕುವೆಂಪು'

ಪ್ರಚಾರೋಪನ್ಯಾಸದಲ್ಲಿ ಸಾಹಿತಿ ರಾಮೇಗೌಡ ಅಭಿಮತ
Last Updated 15 ಡಿಸೆಂಬರ್ 2025, 4:42 IST
ಮಂಡ್ಯ | 'ಕನ್ನಡ ಪ್ರಜ್ಞೆ ಬೆಳೆಸಿದ ಕುವೆಂಪು'

ಅಭಿವೃದ್ಧಿಯ ಕಾಯಕಲ್ಪಕ್ಕೆ ಕಾದಿರುವ ಕೆ.ಆರ್‌.ಪೇಟೆ

ಉತ್ತಮ ರಸ್ತೆ, ಒಳಚರಂಡಿ, ಉದ್ಯಾನ ನಿರ್ಮಿಸಲು ಸಾರ್ವಜನಿಕರ ಆಗ್ರಹ
Last Updated 15 ಡಿಸೆಂಬರ್ 2025, 4:41 IST
ಅಭಿವೃದ್ಧಿಯ ಕಾಯಕಲ್ಪಕ್ಕೆ ಕಾದಿರುವ ಕೆ.ಆರ್‌.ಪೇಟೆ

ಮೇಲುಕೋಟೆ | 'ಶ್ರವಣದೋಷ ಉಚಿತ ಚಿಕಿತ್ಸಾ ಶಿಬಿರ'

ENT Specialist Camp: ಮೇಲುಕೋಟೆ ಹೋಬಳಿಯ ಸುಂಕಾತೊಣ್ಣೂರು ಗ್ರಾಮದಲ್ಲಿ ಶ್ರವಣದೋಷ ಉಚಿತ ಚಿಕಿತ್ಸಾ ಶಿಬಿರ ಹಾಗೂ ಶ್ರವಣ ಯಂತ್ರ ಹಸ್ತಾಂತರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ 250ಕ್ಕೂ ಹೆಚ್ಚು ಜನರು ಪಾಲ್ಗೊಂಡರು.
Last Updated 15 ಡಿಸೆಂಬರ್ 2025, 4:33 IST
ಮೇಲುಕೋಟೆ | 'ಶ್ರವಣದೋಷ ಉಚಿತ ಚಿಕಿತ್ಸಾ ಶಿಬಿರ'
ADVERTISEMENT

ಮದ್ದೂರು | ನಗರಸಭೆ ಹೆಚ್ಚುವರಿ ಕಟ್ಟಡ ನಿರ್ಮಾಣ: ಶಾಸಕ

ಮದ್ದೂರಿನಲ್ಲಿ ನಗರಸಭೆಯ ನವೀಕರಣ ಹಾಗೂ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಶಾಸಕರು ಚಾಲನೆ ನೀಡಿದರು. ₹2.20 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳಿಗೆ ಗ್ರೀನ್ ಸಿಗ್ನಲ್, ಭವಿಷ್ಯದಲ್ಲಿ ₹10 ಕೋಟಿಯ ಅನುದಾನ ನಿರೀಕ್ಷೆ.
Last Updated 15 ಡಿಸೆಂಬರ್ 2025, 4:30 IST
ಮದ್ದೂರು | ನಗರಸಭೆ ಹೆಚ್ಚುವರಿ ಕಟ್ಟಡ ನಿರ್ಮಾಣ: ಶಾಸಕ

ಸರ್ಕಾರಿ ಶಾಲೆ ಉಳಿವಿಗೆ ಉಪವಾಸ ಸತ್ಯಾಗ್ರಹ

ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಂಘದ ಕಾರ್ಯಕರ್ತರಿಂದ ಧರಣಿ ಆರಂಭ
Last Updated 14 ಡಿಸೆಂಬರ್ 2025, 8:31 IST
ಸರ್ಕಾರಿ ಶಾಲೆ ಉಳಿವಿಗೆ ಉಪವಾಸ ಸತ್ಯಾಗ್ರಹ

ಡಿ.21ರಿಂದ 24ರವರೆಗೆ ‘ಪಲ್ಸ್ ಪೋಲಿಯೊ’

Polio Vaccination Drive: ಮಂಡ್ಯದಲ್ಲಿ ಡಿಸೆಂಬರ್ 21ರಿಂದ 24ರವರೆಗೆ ನಡೆಯಲಿರುವ ಪಲ್ಸ್ ಪೋಲಿಯೊ ಅಭಿಯಾನಕ್ಕಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಅಧಿಕಾರಿಗಳು ಸೂಚನೆ ನೀಡಿದರು.
Last Updated 14 ಡಿಸೆಂಬರ್ 2025, 8:31 IST
ಡಿ.21ರಿಂದ 24ರವರೆಗೆ ‘ಪಲ್ಸ್ ಪೋಲಿಯೊ’
ADVERTISEMENT
ADVERTISEMENT
ADVERTISEMENT