ಗುರುವಾರ, 29 ಜನವರಿ 2026
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ಗ್ರಂಥಾಲಯದಲ್ಲಿ ಜಾಗದ ಕೊರತೆ: ಸೂರಿಗಾಗಿ ಕಾಯುತ್ತಿವೆ 10 ಲಕ್ಷ ಪುಸ್ತಕಗಳು

Pustakada Mane Library: ಪ್ರಸಕ್ತ ಸಾಲಿನಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತರಾಗಿರುವ ಎಂ.ಅಂಕೇಗೌಡರ ‘ಪುಸ್ತಕ ಮನೆ’ಯ 10 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ವ್ಯವಸ್ಥಿತ ಸೂರಿಗಾಗಿ ಕಾಯುತ್ತಿವೆ.
Last Updated 29 ಜನವರಿ 2026, 0:01 IST
ಗ್ರಂಥಾಲಯದಲ್ಲಿ ಜಾಗದ ಕೊರತೆ: ಸೂರಿಗಾಗಿ ಕಾಯುತ್ತಿವೆ 10 ಲಕ್ಷ ಪುಸ್ತಕಗಳು

ಗಾಂಧಿ ತತ್ವಕ್ಕೆ ಗುಂಡೊಡೆದಿದ್ದು ಕಾಂಗ್ರೆಸ್: ಸಿ.ಟಿ.ರವಿ ಆರೋಪ

CT Ravi Allegation: ಭ್ರಷ್ಟಾಚಾರ, ಹಗರಣ ಪ್ರಕರಣಗಳು ಹಲವಾರು ಕಾಂಗ್ರೆಸ್‌ ಸಚಿವರಿಗೆ ಸುತ್ತಿಕೊಳ್ಳುತ್ತಿವೆ. ಗಾಂಧಿ ತತ್ವಕ್ಕೆ ಗುಂಡೊಡೆದಿದ್ದು ಕಾಂಗ್ರೆಸ್‌ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಆರೋಪಿಸಿದರು.
Last Updated 28 ಜನವರಿ 2026, 13:22 IST
ಗಾಂಧಿ ತತ್ವಕ್ಕೆ ಗುಂಡೊಡೆದಿದ್ದು ಕಾಂಗ್ರೆಸ್: ಸಿ.ಟಿ.ರವಿ ಆರೋಪ

ಶ್ರೀರಂಗಪಟ್ಟಣ | ಅಂಗವಿಕಲರು ಕೀಳರಿಮೆ ಬಿಡಬೇಕು– ವಿನಯ್‌ಕುಮಾರ್‌

Srirangapatna News: ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ 80 ಮಂದಿ ವಿಶೇಷ ಚೇತನರಿಗೆ ಆಹಾರದ ಕಿಟ್ ವಿತರಿಸಲಾಯಿತು. ಅಂಗವಿಕಲರು ಕೀಳರಿಮೆ ಬಿಟ್ಟು ಸ್ವಾವಲಂಬಿಗಳಾಗಬೇಕು ಎಂದು ವಿನಯ್‌ಕುಮಾರ್ ಕರೆ ನೀಡಿದರು.
Last Updated 28 ಜನವರಿ 2026, 6:16 IST
ಶ್ರೀರಂಗಪಟ್ಟಣ | ಅಂಗವಿಕಲರು ಕೀಳರಿಮೆ ಬಿಡಬೇಕು– ವಿನಯ್‌ಕುಮಾರ್‌

ಪಾಂಡವಪುರ | ಹಣ, ಆಮಿಷಕ್ಕೆ ಮತ ಮಾರಿಕೊಳ್ಳದಿರಿ: ನ್ಯಾಯಾಧೀಶೆ ಬಿ.ಪಾರ್ವತಮ್ಮ

Voters Awareness: ಒ‌ತ್ತಡ, ಹಣ, ಆಮಿಷಕ್ಕೆ ಮಣಿದು ಮತ ಮಾರಾಟ ಮಾಡಿಕೊಳ್ಳದೇ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಮತದಾನ ಮಾಡಬೇಕಿದೆ ಎಂದು ಪಾಂಡವಪುರದಲ್ಲಿ ನ್ಯಾಯಾಧೀಶೆ ಬಿ.ಪಾರ್ವತಮ್ಮ ಕರೆ ನೀಡಿದರು.
Last Updated 28 ಜನವರಿ 2026, 6:15 IST
ಪಾಂಡವಪುರ | ಹಣ, ಆಮಿಷಕ್ಕೆ ಮತ ಮಾರಿಕೊಳ್ಳದಿರಿ: ನ್ಯಾಯಾಧೀಶೆ ಬಿ.ಪಾರ್ವತಮ್ಮ

ಮಂಡ್ಯ | ವಾರಕ್ಕೆ 5 ಕರ್ತವ್ಯ ದಿನ ನಿಗದಿಗೊಳಿಸಿ, ಪ್ರತಿಭಟನೆ

Karnataka Gramin Bank Strike: ಮಂಡ್ಯದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ನೌಕರರು ಪ್ರತಿಭಟನೆ ನಡೆಸಿದರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಐದು ದಿನಗಳ ಕೆಲಸದ ವಾರವನ್ನು ಜಾರಿಗೊಳಿಸುವಂತೆ ಮತ್ತು ಎಲ್ಲ ಶನಿವಾರಗಳನ್ನು ರಜೆ ಎಂದು ಘೋಷಿಸಲು ಒತ್ತಾಯಿಸಿದರು.
Last Updated 28 ಜನವರಿ 2026, 6:15 IST
ಮಂಡ್ಯ | ವಾರಕ್ಕೆ 5 ಕರ್ತವ್ಯ ದಿನ ನಿಗದಿಗೊಳಿಸಿ, ಪ್ರತಿಭಟನೆ

ಹಲಗೂರು | ಕಾರು ಡಿಕ್ಕಿ: ವಿದ್ಯಾರ್ಥಿ ಸಾವು

Halaguru Accident: ಶಾಲಾ ಬಸ್‌ನಿಂದ ಇಳಿದು ಮನೆಗೆ ನಡೆದು ಹೋಗುತ್ತಿದ್ದ ಮೂವರು ವಿದ್ಯಾರ್ಥಿಗಳಿಗೆ ಕಾರು ಡಿಕ್ಕಿ ಹೊಡೆದಿದ್ದು, ವರ್ಷಿತ್ (15) ಎಂಬ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದೇವಿರಹಳ್ಳಿ ಗೇಟ್ ಬಳಿ ಮಂಗಳವಾರ ಸಂಜೆ ಈ ದುರ್ಘಟನೆ ನಡೆದಿದೆ.
Last Updated 28 ಜನವರಿ 2026, 6:15 IST
ಹಲಗೂರು | ಕಾರು ಡಿಕ್ಕಿ: ವಿದ್ಯಾರ್ಥಿ ಸಾವು

ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಬಲಿಷ್ಟ: ನಿಖಿಲ್‌ ಕುಮಾರಸ್ವಾಮಿ

JDS Youth Leader Nikhil Kumaraswamy: ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಭದ್ರಕೋಟೆಯಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು. 2028ರ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಕೆ.ಆರ್.ಪೇಟೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
Last Updated 28 ಜನವರಿ 2026, 6:15 IST
ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಬಲಿಷ್ಟ: ನಿಖಿಲ್‌ ಕುಮಾರಸ್ವಾಮಿ
ADVERTISEMENT

ಮಂಡ್ಯ: ಪತಿಯಿಂದಲೇ ಪತ್ನಿ ಕೊಲೆ

Mandya Wife Murder: ಮಂಡ್ಯ ನಗರದ ಆನೆಕೆರೆ ಬೀದಿಯಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಹೇಮಾ (40) ಕೊಲೆಯಾದ ದುರ್ದೈವಿ. ಬೋರೇಗೌಡ ಎಂಬಾತನೇ ಕೃಷಿಗೆ ವೇಲ್ ಬಿಗಿದು ಹತ್ಯೆ ಮಾಡಿದ್ದಾನೆ.
Last Updated 28 ಜನವರಿ 2026, 6:14 IST
ಮಂಡ್ಯ: ಪತಿಯಿಂದಲೇ ಪತ್ನಿ ಕೊಲೆ

ನಾಗಮಂಗಲ | ಭೂಕಬಳಿಕೆ ಪ್ರಕರಣ: 6 ಆರೋಪಿಗಳು ಪೊಲೀಸ್ ವಶಕ್ಕೆ

Fake Documents Scam: ನಾಗಮಂಗಲ: ತಾಲ್ಲೂಕು ಕಚೇರಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಾಗಿ ನ್ಯಾಯಾಂಗ ಬಂಧನದಲ್ಲಿದ್ದ 6 ಮಂದಿ‌ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 28 ಜನವರಿ 2026, 6:14 IST
ನಾಗಮಂಗಲ | ಭೂಕಬಳಿಕೆ ಪ್ರಕರಣ: 6 ಆರೋಪಿಗಳು ಪೊಲೀಸ್ ವಶಕ್ಕೆ

ಇಂಡುವಾಳು ಗ್ರಾಮ: 1881 ‘ಇ–ಖಾತಾ’ ನಿಯಮಬಾಹಿರ!

ಇಂಡುವಾಳು ಗ್ರಾಮ ಪಂಚಾಯಿತಿಯ ಕಡತಗಳ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು
Last Updated 28 ಜನವರಿ 2026, 6:14 IST
ಇಂಡುವಾಳು ಗ್ರಾಮ: 1881 ‘ಇ–ಖಾತಾ’ ನಿಯಮಬಾಹಿರ!
ADVERTISEMENT
ADVERTISEMENT
ADVERTISEMENT