ಮೌಢ್ಯ ತಿರಸ್ಕರಿಸಿ, ಶರಣರ ಸಂದೇಶ ಪಾಲಿಸಿ: ಸಿಎಂ ಸಿದ್ದರಾಮಯ್ಯ
Basavanna Ideology: ‘ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಮತ್ತು ಮೌಢ್ಯತೆ ಇರುವುದು ವಿಷಾದನೀಯ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.Last Updated 21 ಡಿಸೆಂಬರ್ 2025, 14:46 IST