ಮಂಗಳವಾರ, 25 ನವೆಂಬರ್ 2025
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದ ಕೊಲೆ, ದರೋಡೆ ಪ್ರಕರಣ: 9 ಆರೋಪಿಗಳ ಬಂಧನ

Criminal Arrests: ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ನಾಲ್ವರು ಮತ್ತು ದರೋಡೆ ಪ್ರಕರಣದಲ್ಲಿ ಐವರು ಸೇರಿದಂತೆ ಒಟ್ಟು 9 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
Last Updated 25 ನವೆಂಬರ್ 2025, 14:20 IST
ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದ ಕೊಲೆ, ದರೋಡೆ ಪ್ರಕರಣ: 9 ಆರೋಪಿಗಳ ಬಂಧನ

ನ್ಯಾಯಯುತವಾಗಿ ಸಿಎಂ ಸ್ಥಾನ ಡಿಕೆಶಿಗೆ ಸಿಗಬೇಕಿತ್ತು: ಪ್ರತಾಪ್‌ ಸಿಂಹ

Political Controversy: ‘ನ್ಯಾಯಯುತವಾಗಿ ಮುಖ್ಯಮಂತ್ರಿ ಸ್ಥಾನ ಡಿ.ಕೆ. ಶಿವಕುಮಾರ್‌ಗೆ ಸಿಗಬೇಕಿತ್ತು. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಬಲಹೀನರಾಗಿದ್ದು, ಎಲ್ಲರಿಗೂ ಹೆದರಿಕೊಳ್ಳುವ ಹೈಕಮಾಂಡ್‌ ಆಗಿದೆ. ಅದಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು’ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಆರೋಪಿಸಿದರು.
Last Updated 25 ನವೆಂಬರ್ 2025, 9:24 IST
ನ್ಯಾಯಯುತವಾಗಿ ಸಿಎಂ ಸ್ಥಾನ ಡಿಕೆಶಿಗೆ ಸಿಗಬೇಕಿತ್ತು: ಪ್ರತಾಪ್‌ ಸಿಂಹ

ಮಂಡ್ಯ ನಗರಸಭೆ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

ಏಕಕಾಲಕ್ಕೆ ಐದು ಕಡೆ ದಾಳಿ: ಕಡತ ಪರಿಶಿಲನೆ
Last Updated 25 ನವೆಂಬರ್ 2025, 6:25 IST
ಮಂಡ್ಯ ನಗರಸಭೆ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

ನಳಗಳಿಗೆ ಮೀಟರ್‌ ಅಳವಡಿಸಲು ವಿರೋಧ: ಪ್ರತಿಭಟನೆ

AMRUT 2.0 Opposition: ಶ್ರೀರಂಗಪಟ್ಟಣದಲ್ಲಿ ಕುಡಿಯುವ ನೀರಿನ ನಳಗಳಿಗೆ ಮೀಟರ್‌ ಅಳವಡಿಸುವ ಕ್ರಮದ ವಿರುದ್ಧ ನಾಗರಿಕ ಹಿತಾಸಕ್ತಿ ವೇದಿಕೆ ಕಾರ್ಯಕರ್ತರು ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು ಮತ್ತು ಯೋಜನೆಗೆ ವಿರೋಧ ವ್ಯಕ್ತಪಡಿಸಿದರು.
Last Updated 25 ನವೆಂಬರ್ 2025, 3:04 IST
ನಳಗಳಿಗೆ ಮೀಟರ್‌ ಅಳವಡಿಸಲು ವಿರೋಧ: ಪ್ರತಿಭಟನೆ

ಕೊಳಚೆ ನೀರು ತಡೆಗೆ ‘ಸಮಿತಿ’ ರಚನೆ

ತಡೆಗೋಡೆ, ವೆಟ್‌ವೆಲ್‌ ನಿರ್ಮಾಣಕ್ಕೆ ಕ್ರಮ: ‘ಪ್ರಜಾವಾಣಿ’ ವರದಿಗೆ ಡಿಸಿ ಸ್ಪಂದನೆ
Last Updated 25 ನವೆಂಬರ್ 2025, 3:03 IST
ಕೊಳಚೆ ನೀರು ತಡೆಗೆ ‘ಸಮಿತಿ’ ರಚನೆ

ಸಾಲ ಮಾಡೋದ್ರಲ್ಲಿ ಕಾಂಗ್ರೆಸ್‌ ದಾಖಲೆ

‘ಛತ್ರಿ’ ಎಂದು ಟೀಕಿಸಿದವರನ್ನು ಸಿ.ಎಂ ಮಾಡಲು ಹೊರಟ ಮಂಡ್ಯ ಜಿಲ್ಲೆಯ ಶಾಸಕರು: ನಿಖಿಲ್‌ ಕುಮಾರಸ್ವಾಮಿ ಟೀಕೆ
Last Updated 25 ನವೆಂಬರ್ 2025, 3:02 IST
ಸಾಲ ಮಾಡೋದ್ರಲ್ಲಿ ಕಾಂಗ್ರೆಸ್‌ ದಾಖಲೆ

ಗಾಂಧೀಜಿ ವಿರುದ್ಧ ಸುಳ್ಳು ಪ್ರಚಾರದ; ನೋವಿನ ಸಂಗತಿ

ರಾಜ್ಯ ಮಟ್ಟದ ವಿಚಾರ ಸಂಕಿರಣ: ವೂಡೇ ಪಿ.ಕೃಷ್ಣ ಹೇಳಿಕೆ
Last Updated 25 ನವೆಂಬರ್ 2025, 3:01 IST
ಗಾಂಧೀಜಿ ವಿರುದ್ಧ ಸುಳ್ಳು ಪ್ರಚಾರದ; ನೋವಿನ ಸಂಗತಿ
ADVERTISEMENT

‘ಕನ್ನಡದ ಬಗ್ಗೆ ಅಭಿಮಾನವಿರಲಿ’

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ನನ್ನ ನುಡಿ, ನಾಡು ಎಂಬ ಅಭಿಮಾನ ಮೂಡಿದರೆ ಕನ್ನಡ ಭಾಷೆ ಮತ್ತು ಸಂಸ್ಕೃತಿ ಸುಭ್ರವಾಗಿರಬಲ್ಲದು ಎಂದು ವಿಶ್ರಾಂತ ಕನ್ನಡ ಅಧ್ಯಾಪಕ ಚಾ.ಶಿ.ಜಯಕುಮಾರ್ ಹೇಳಿದರು.
Last Updated 25 ನವೆಂಬರ್ 2025, 3:00 IST
‘ಕನ್ನಡದ ಬಗ್ಗೆ ಅಭಿಮಾನವಿರಲಿ’

ಅತಿ ಹೆಚ್ಚು ಸಾಲ ಮಾಡಿದ ಕೀರ್ತಿ ಕಾಂಗ್ರೆಸ್‌ ಸರ್ಕಾರಕ್ಕೆ: ನಿಖಿಲ್‌ ಟೀಕೆ

Congress Government Criticism: ‘ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ಮಾಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲಬೇಕು. ಕಳೆದ ಎರಡೂವರೆ ವರ್ಷಗಳಲ್ಲಿ ₹5 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿದೆ’ ಎಂದು ನಿಖಿಲ್ ಹೇಳಿದರು.
Last Updated 24 ನವೆಂಬರ್ 2025, 11:03 IST
ಅತಿ ಹೆಚ್ಚು ಸಾಲ ಮಾಡಿದ ಕೀರ್ತಿ ಕಾಂಗ್ರೆಸ್‌ ಸರ್ಕಾರಕ್ಕೆ: ನಿಖಿಲ್‌ ಟೀಕೆ

100 ವಿದ್ಯಾರ್ಥಿಗಳ ಶುಲ್ಕ ಭರಿಸುವೆ: ಎಸ್‌.ಎಚ್‌. ಸಾಯಿಕುಮಾರ್‌

ಸತ್ಯ ಸಾಯಿಬಾಬಾ ಜನ್ಮ ಶತಮಾನೋತ್ಸವ
Last Updated 24 ನವೆಂಬರ್ 2025, 2:21 IST
100 ವಿದ್ಯಾರ್ಥಿಗಳ ಶುಲ್ಕ ಭರಿಸುವೆ: ಎಸ್‌.ಎಚ್‌. ಸಾಯಿಕುಮಾರ್‌
ADVERTISEMENT
ADVERTISEMENT
ADVERTISEMENT