ಬುಧವಾರ, 26 ನವೆಂಬರ್ 2025
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ದಲಿತರ ಭೂಮಿ ಕಬಳಿಕೆ: ಪ್ರತಿಭಟನೆ

ಮಂಡ್ಯ ಜಿಲ್ಲಾಧಿಕಾರಿಗಳು ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ವಸತಿ ನಿವೇಶನ ಹಂಚುವ ಸಲುವಾಗಿ 1988ರಲ್ಲಿ ವಶಪಡಿಸಿಕೊಂಡ ಸರ್ವೆ ನಂಬರ್ ನಲ್ಲಿ
Last Updated 26 ನವೆಂಬರ್ 2025, 4:15 IST
ದಲಿತರ ಭೂಮಿ ಕಬಳಿಕೆ: ಪ್ರತಿಭಟನೆ

ರೈತ ಸಂಘಟನೆ ಬಲಿಷ್ಠಗೊಳಿಸಲು ಮುಂದಾಗಿ

ಶಾಸಕ ದರ್ಶನ್ ಪುಟ್ಟಣ್ಣಯ್ಯ ಕರೆ
Last Updated 26 ನವೆಂಬರ್ 2025, 4:15 IST
ರೈತ ಸಂಘಟನೆ ಬಲಿಷ್ಠಗೊಳಿಸಲು ಮುಂದಾಗಿ

ಕೊಲೆ, ದರೋಡೆ: 9 ಆರೋಪಿಗಳ ಬಂಧನ

90ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐವರ ಸೆರೆ: ಎಸ್ಪಿ ಬಾಲದಂಡಿ ಮಾಹಿತಿ
Last Updated 26 ನವೆಂಬರ್ 2025, 4:15 IST
ಕೊಲೆ, ದರೋಡೆ: 9 ಆರೋಪಿಗಳ ಬಂಧನ

ಕೃಷಿ ಮೇಳ: 350 ಮಳಿಗೆ ಸ್ಥಾಪನೆ

ಸುಮಾರು 400 ಬೆಳೆಗಳ ತಳಿ ಪರಿಚಯ: ಕೃಷಿ ಸಚಿವ ಚಲುವರಾಯಸ್ವಾಮಿ ಮಾಹಿತಿ
Last Updated 26 ನವೆಂಬರ್ 2025, 4:12 IST
ಕೃಷಿ ಮೇಳ: 350 ಮಳಿಗೆ ಸ್ಥಾಪನೆ

ಅಂಬರೀಷ್‌ ಪುತ್ಥಳಿ ಅನಾವರಣ

ಸಿಎಂ ಬದಲಾವಣೆ ವಿಷಯ ಕಾಂಗ್ರೆಸ್‌ ಪಕ್ಷದ ಆಂತರಿಕ ವಿಚಾರ.  ಆ ವಿಚಾರವಾಗಿ ನಾನು ಏನನ್ನು ಹೇಳಲು ಬಯಸುವುದಿಲ್ಲ ಎಂದು ಮಾಜಿ ಸಂಸದೆ ಸುಮತಲಾ...
Last Updated 26 ನವೆಂಬರ್ 2025, 4:06 IST
ಅಂಬರೀಷ್‌ ಪುತ್ಥಳಿ ಅನಾವರಣ

ಕುಡಿತ ಬಿಟ್ಟಿದ್ದಕ್ಕೆ ಮನೆಮನೆಗೆ ಕೋಳಿ ಕೊಟ್ಟು ಸಿಹಿ ಹಂಚಿದ!

ಬಸರಾಳು ಗ್ರಾಮದ ಬಿ.ಆರ್‌. ಕಿರಣ್‌ಕುಮಾರ್‌ ಅವರು ಕುಡಿತ ಬಿಟ್ಟ ಸಂತೋಷ, ಹುಟ್ಟುಹಬ್ಬದ ನಿಮಿತ್ತ ಮಂಗಳವಾರ ಗ್ರಾಮಸ್ಥರಿಗೆ ಮಾಂಸದ ಕೋಳಿ ಹಂಚಿದರು.
Last Updated 25 ನವೆಂಬರ್ 2025, 20:34 IST
ಕುಡಿತ ಬಿಟ್ಟಿದ್ದಕ್ಕೆ ಮನೆಮನೆಗೆ ಕೋಳಿ ಕೊಟ್ಟು ಸಿಹಿ ಹಂಚಿದ!

ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದ ಕೊಲೆ, ದರೋಡೆ ಪ್ರಕರಣ: 9 ಆರೋಪಿಗಳ ಬಂಧನ

Criminal Arrests: ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ನಾಲ್ವರು ಮತ್ತು ದರೋಡೆ ಪ್ರಕರಣದಲ್ಲಿ ಐವರು ಸೇರಿದಂತೆ ಒಟ್ಟು 9 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
Last Updated 25 ನವೆಂಬರ್ 2025, 14:20 IST
ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದ ಕೊಲೆ, ದರೋಡೆ ಪ್ರಕರಣ: 9 ಆರೋಪಿಗಳ ಬಂಧನ
ADVERTISEMENT

ನ್ಯಾಯಯುತವಾಗಿ ಸಿಎಂ ಸ್ಥಾನ ಡಿಕೆಶಿಗೆ ಸಿಗಬೇಕಿತ್ತು: ಪ್ರತಾಪ್‌ ಸಿಂಹ

Political Controversy: ‘ನ್ಯಾಯಯುತವಾಗಿ ಮುಖ್ಯಮಂತ್ರಿ ಸ್ಥಾನ ಡಿ.ಕೆ. ಶಿವಕುಮಾರ್‌ಗೆ ಸಿಗಬೇಕಿತ್ತು. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಬಲಹೀನರಾಗಿದ್ದು, ಎಲ್ಲರಿಗೂ ಹೆದರಿಕೊಳ್ಳುವ ಹೈಕಮಾಂಡ್‌ ಆಗಿದೆ. ಅದಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು’ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಆರೋಪಿಸಿದರು.
Last Updated 25 ನವೆಂಬರ್ 2025, 9:24 IST
ನ್ಯಾಯಯುತವಾಗಿ ಸಿಎಂ ಸ್ಥಾನ ಡಿಕೆಶಿಗೆ ಸಿಗಬೇಕಿತ್ತು: ಪ್ರತಾಪ್‌ ಸಿಂಹ

ಮಂಡ್ಯ ನಗರಸಭೆ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

ಏಕಕಾಲಕ್ಕೆ ಐದು ಕಡೆ ದಾಳಿ: ಕಡತ ಪರಿಶಿಲನೆ
Last Updated 25 ನವೆಂಬರ್ 2025, 6:25 IST
ಮಂಡ್ಯ ನಗರಸಭೆ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

ನಳಗಳಿಗೆ ಮೀಟರ್‌ ಅಳವಡಿಸಲು ವಿರೋಧ: ಪ್ರತಿಭಟನೆ

AMRUT 2.0 Opposition: ಶ್ರೀರಂಗಪಟ್ಟಣದಲ್ಲಿ ಕುಡಿಯುವ ನೀರಿನ ನಳಗಳಿಗೆ ಮೀಟರ್‌ ಅಳವಡಿಸುವ ಕ್ರಮದ ವಿರುದ್ಧ ನಾಗರಿಕ ಹಿತಾಸಕ್ತಿ ವೇದಿಕೆ ಕಾರ್ಯಕರ್ತರು ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು ಮತ್ತು ಯೋಜನೆಗೆ ವಿರೋಧ ವ್ಯಕ್ತಪಡಿಸಿದರು.
Last Updated 25 ನವೆಂಬರ್ 2025, 3:04 IST
ನಳಗಳಿಗೆ ಮೀಟರ್‌ ಅಳವಡಿಸಲು ವಿರೋಧ: ಪ್ರತಿಭಟನೆ
ADVERTISEMENT
ADVERTISEMENT
ADVERTISEMENT