ಶನಿವಾರ, 22 ನವೆಂಬರ್ 2025
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ಮಂಡ್ಯ: 'ವೈಭವಯುತ ಸಮಾಜ ಕಟ್ಟಿದ ಉಪ್ಪಾರ ಸಮುದಾಯ'

ಭಗೀರಥ ಜಂಯತ್ಯುತ್ಸವದಲ್ಲಿ ಮಾತನಾಡಿದ ಪುರುಷೋತ್ತಮಾನಂದಪುರಿ ಸ್ವಾಮೀಜಿ
Last Updated 22 ನವೆಂಬರ್ 2025, 4:58 IST
ಮಂಡ್ಯ: 'ವೈಭವಯುತ ಸಮಾಜ ಕಟ್ಟಿದ ಉಪ್ಪಾರ ಸಮುದಾಯ'

ಡಿಕೆಶಿ ಸಿಎಂ ಸ್ಥಾನ ಬಯಸುವುದು ತಪ್ಪಲ್ಲ: ಶಾಸಕ ರಮೇಶ ಬಂಡಿಸಿದ್ದೇಗೌಡ

Political Aspiration: ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಡಿಕೆಶಿ ಅವರ ಮುಖ್ಯಮಂತ್ರಿ ಆಸೆ ಸಹಜವೆಂದು ಅಭಿಪ್ರಾಯಪಟ್ಟರು ಹಾಗೂ ತಮ್ಮ ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದರು.
Last Updated 22 ನವೆಂಬರ್ 2025, 4:54 IST
ಡಿಕೆಶಿ ಸಿಎಂ ಸ್ಥಾನ ಬಯಸುವುದು ತಪ್ಪಲ್ಲ: ಶಾಸಕ ರಮೇಶ ಬಂಡಿಸಿದ್ದೇಗೌಡ

ಕೆ.ಆರ್.ಪೇಟೆ: ‘ರಾಜಕೀಯದಿಂದ ಸಂಘ ಮುಕ್ತವಾಗಲಿ’

Cooperative Development: ಕೆ.ಆರ್.ಪೇಟೆಯ ಶೀಳನೆರೆ ಗ್ರಾಮದಲ್ಲಿ ನಡೆದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳು ರಾಜಕೀಯ ಮುಕ್ತವಾಗಬೇಕು ಎಂಬ ಬಿ. ನಾಗೇಂದ್ರಕುಮಾರ್ ಅವರ ಆಶಯ ವ್ಯಕ್ತವಾಯಿತು.
Last Updated 22 ನವೆಂಬರ್ 2025, 4:53 IST
ಕೆ.ಆರ್.ಪೇಟೆ: ‘ರಾಜಕೀಯದಿಂದ ಸಂಘ ಮುಕ್ತವಾಗಲಿ’

ಮಂಡ್ಯ: ಪೌರಕಾರ್ಮಿಕರಿಗೆ ‘ಗೃಹ ಭಾಗ್ಯ’ ಕಲ್ಪಿಸಿ-ಜಿಲ್ಲಾಧಿಕಾರಿ

ಸಾರ್ವಜನಿಕ ಶೌಚಾಲಯ ಸರಿಯಾಗಿ ನಿರ್ವಹಿಸಿ, ರಸ್ತೆಯಲ್ಲಿ ಕಸ ಹಾಕಿದರೆ ದಂಡ ಹಾಕಿ: ಡಿಸಿ
Last Updated 22 ನವೆಂಬರ್ 2025, 4:52 IST
ಮಂಡ್ಯ: ಪೌರಕಾರ್ಮಿಕರಿಗೆ ‘ಗೃಹ ಭಾಗ್ಯ’ ಕಲ್ಪಿಸಿ-ಜಿಲ್ಲಾಧಿಕಾರಿ

ಕಾವೇರಿ ನದಿಯ ಒಡಲು ಮಲಿನ

ಮೇಲ್ವಿಚಾರಣೆ ಹೊಣೆ ಜಿಲ್ಲಾಧಿಕಾರಿಗೆ: ಪರಿಹಾರ ಕ್ರಮಗಳ ಬಗ್ಗೆ ನ.27ರಂದು ವರದಿ ಸಲ್ಲಿಸಲು ಉಪಲೋಕಾಯುಕ್ತರ ಆದೇಶ
Last Updated 22 ನವೆಂಬರ್ 2025, 4:32 IST
ಕಾವೇರಿ ನದಿಯ ಒಡಲು ಮಲಿನ

ಮಂಡ್ಯ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಸಚಿನ್‌ ಚಲುವರಾಯಸ್ವಾಮಿ ಅವಿರೋಧ ಆಯ್ಕೆ

Cooperative bank election: ಮಂಡ್ಯ: ಇಲ್ಲಿಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷರಾಗಿ ಸಚಿನ್‌ ಚಲುವರಾಯಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸಚಿನ್ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮದ್ದೂರಿನ ಚಲುವರಾಜ್ ಅವರು ನಾಮಪತ್ರ ಸಲ್ಲಿಸಿದರು
Last Updated 21 ನವೆಂಬರ್ 2025, 13:16 IST
ಮಂಡ್ಯ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಸಚಿನ್‌ ಚಲುವರಾಯಸ್ವಾಮಿ ಅವಿರೋಧ ಆಯ್ಕೆ

ಮಂಡ್ಯ| 1079 ಹೆಕ್ಟೇರ್‌ ಅರಣ್ಯ ಮುಳುಗಡೆ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ

Forest Land Allocation: ಮಂಡ್ಯ: ‘ಮೇಕೆದಾಟು ಯೋಜನೆ ಪ್ರಾರಂಭಿಸಲು ಮಳವಳ್ಳಿ ತಾಲ್ಲೂಕಿನ 5 ಗ್ರಾಮಗಳಲ್ಲಿ 1,079 ಹೆಕ್ಟೇರ್ ಅರಣ್ಯ ಪ್ರದೇಶದ ಮುಳುಗಡೆಯಾಗುತ್ತದೆ’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.
Last Updated 21 ನವೆಂಬರ್ 2025, 5:23 IST
ಮಂಡ್ಯ| 1079 ಹೆಕ್ಟೇರ್‌ ಅರಣ್ಯ ಮುಳುಗಡೆ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ
ADVERTISEMENT

ಮಂಡ್ಯ: ದೇಶದಲ್ಲಿ 13.8 ಕೋಟಿ ಮಂದಿಗೆ ಕಿಡ್ನಿ ಸಮಸ್ಯೆ

Prostate Health: ಮಂಡ್ಯ: ‘ಅಧಿಕ ಒತ್ತಡ ಹಾಗೂ ಆರೋಗ್ಯದ ಬಗೆಗಿನ ನಿರಾಸಕ್ತಿಯಿಂದಾಗಿ ಪುರುಷರಲ್ಲಿ ಪ್ರಾಸ್ಟೇಟ್, ಮೂತ್ರಪಿಂಡ ಸಂಬಂಧಿ ಕಾಯಿಲೆ ಹೆಚ್ಚುತ್ತಿದೆ. ನಿರ್ಲಕ್ಷಿಸಿದರೆ ಗಂಭೀರ ಪರಿಣಾಮ ಎದುರಾಗಬಹುದು’ ಎಂದು ಡಾ.ಟಿ.ಪಿ. ದಿನೇಶ್ ಕುಮಾರ್ ಹೇಳಿದರು.
Last Updated 21 ನವೆಂಬರ್ 2025, 5:20 IST
ಮಂಡ್ಯ: ದೇಶದಲ್ಲಿ 13.8 ಕೋಟಿ ಮಂದಿಗೆ ಕಿಡ್ನಿ ಸಮಸ್ಯೆ

ಮಂಡ್ಯ | ಎಂಡಿಸಿಸಿ: ಸಚಿವರ ಪುತ್ರನಿಗೆ ಅಧ್ಯಕ್ಷ ಸ್ಥಾನ?

Cooperative Leadership: ಮಂಡ್ಯ: ಇಲ್ಲಿಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ (ಎಂಡಿಸಿಸಿ) ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಪಾರಮ್ಯ ಸಾಧಿಸಿ, ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ.
Last Updated 21 ನವೆಂಬರ್ 2025, 5:18 IST
ಮಂಡ್ಯ | ಎಂಡಿಸಿಸಿ: ಸಚಿವರ ಪುತ್ರನಿಗೆ ಅಧ್ಯಕ್ಷ ಸ್ಥಾನ?

ಕ್ಯಾನ್ಸರ್‌ ಕೇಂದ್ರ ಸ್ಥಾಪನೆಗೆ ಕ್ರಮ: ಮಿಮ್ಸ್ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ

Health Infrastructure: ಮಂಡ್ಯ: ‘ಮಿಮ್ಸ್‌ನಲ್ಲಿ ನೂತನ ಕ್ಯಾನ್ಸರ್ ಕೇಂದ್ರ ಸ್ಥಾಪಿಸಲಾಗುತ್ತಿದೆ. ಕ್ಯಾನ್ಸರ್ ಕೇಂದ್ರದ ಕಾಮಗಾರಿ ಪ್ರಗತಿಯಲ್ಲಿದೆ. ಬಂಕರ್ ಇನ್‌ಸ್ಟಾಲ್‌ ಮಾಡಲು ಸಮಯ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಕುಮಾರ ಸೂಚಿಸಿದರು.
Last Updated 21 ನವೆಂಬರ್ 2025, 5:12 IST
ಕ್ಯಾನ್ಸರ್‌ ಕೇಂದ್ರ ಸ್ಥಾಪನೆಗೆ ಕ್ರಮ: ಮಿಮ್ಸ್ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ
ADVERTISEMENT
ADVERTISEMENT
ADVERTISEMENT