ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ಮಂಡ್ಯದಿಂದ ಸ್ಪರ್ಧೆ: ಎಚ್.ಡಿ.ಕುಮಾರಸ್ವಾಮಿ ಮೇಲೆ ಹೆಚ್ಚಿದ ಒತ್ತಡ

ಶ್ವಾಸಕೋಶ ಶಸ್ತ್ರಚಿಕಿತ್ಸೆಗಾಗಿ ಮಂಗಳವಾರ ಚೆನ್ನೈ ನ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಮಾಡುತ್ತಿರುವ ಒತ್ತಾಯವಿದು.
Last Updated 18 ಮಾರ್ಚ್ 2024, 22:53 IST
ಮಂಡ್ಯದಿಂದ ಸ್ಪರ್ಧೆ: ಎಚ್.ಡಿ.ಕುಮಾರಸ್ವಾಮಿ ಮೇಲೆ ಹೆಚ್ಚಿದ ಒತ್ತಡ

ಮಂಡ್ಯ: ದಾಖಲೆ ಇಲ್ಲದ ₹ 99 ಲಕ್ಷ ಹಣ ಜಪ್ತಿ

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ, ಮದ್ದೂರು ತಾಲ್ಲೂಕಿನ ಕೊಂಗಬೋರನದೊಡ್ಡಿ ಬಳಿಯ ಚೆಕ್‌ಪೋಸ್ಟ್‌ ಮೂಲಕ ಕಾರಿನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹ 99.20 ಲಕ್ಷ ಹಣವನ್ನು ಚುನಾವಣಾಧಿಕಾರಿಗಳು ಸೋಮವಾರ ಜಪ್ತಿ ಮಾಡಿದ್ದಾರೆ.
Last Updated 18 ಮಾರ್ಚ್ 2024, 16:27 IST
ಮಂಡ್ಯ: ದಾಖಲೆ ಇಲ್ಲದ ₹ 99 ಲಕ್ಷ ಹಣ ಜಪ್ತಿ

ಶ್ರಮ, ಬದ್ಧತೆಯೇ ಯಶಸ್ಸಿನ ಕೀಲಿ ಕೈ: ರಘುನಾಥ ರೆಡ್ಡಿ

ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರ
Last Updated 18 ಮಾರ್ಚ್ 2024, 13:30 IST
ಶ್ರಮ, ಬದ್ಧತೆಯೇ ಯಶಸ್ಸಿನ ಕೀಲಿ ಕೈ: ರಘುನಾಥ ರೆಡ್ಡಿ

ಮೇಲುಕೋಟೆ: ಕಸದ ತೊಟ್ಟಿಯಾದ ಪುತಿನ ಸಮಾಧಿ

ನವೋದಯ ಸಾಹಿತ್ಯ ತ್ರಿರತ್ನಗಳಲ್ಲಿ ಒಬ್ಬರಾದ ಪು.ತಿ. ನರಸಿಂಹಚಾರ್ ಅವರ ಸಮಾಧಿಯನ್ನು ಅವರ ಜನ್ಮದಿನವೇ ಕೆಡವಿ ಕಸದ ತೊಟ್ಟಿಮಾಡಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 17 ಮಾರ್ಚ್ 2024, 23:34 IST
ಮೇಲುಕೋಟೆ: ಕಸದ ತೊಟ್ಟಿಯಾದ ಪುತಿನ ಸಮಾಧಿ

ಕೆ.ಆರ್.ಪೇಟೆ | ಪುನೀತ್ ಜನ್ಮದಿನ: ರಚನಾತ್ಮಕ ಕಾರ್ಯಗಳ ಮೂಲಕ ನಮನ

ಇಲ್ಲಿನ ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗದಿಂದ ಪುನೀತ್‌ ಜನ್ಮದಿನವನ್ನು ಆಚರಿಸಲಾಯಿತು.
Last Updated 17 ಮಾರ್ಚ್ 2024, 15:18 IST
ಕೆ.ಆರ್.ಪೇಟೆ | ಪುನೀತ್ ಜನ್ಮದಿನ: ರಚನಾತ್ಮಕ ಕಾರ್ಯಗಳ ಮೂಲಕ ನಮನ

ಮೈಸೂರು ದಕ್ಷಿಣ ಭಾರತದ ಪ್ರವಾಸೋದ್ಯಮದ ಕೇಂದ್ರ ಬಿಂದು ಆಗಬೇಕು: ಯದುವೀರ್

ಮೈಸೂರಿನ ಅಭಿವೃದ್ಧಿಯ ವಿಚಾರವಾಗಿ ಹಲವು ಚಿಂತನೆಗಳಿದ್ದು, ಅಧಿಕಾರ ಸಿಕ್ಕರೆ ಇಡೀ ದಕ್ಷಿಣ ಭಾರತದ ಪ್ರವಾಸೋದ್ಯಮದ ಕೇಂದ್ರಬಿಂದುವಾಗಿ ಮೈಸೂರನ್ನು ರೂಪಿಸುವ ಜೊತೆಗೆ ನಮ್ಮ ಆರ್ಥಿಕ ನೆಲೆಗಟ್ಟು ಪ್ರವಾಸೋದ್ಯಮವೇ
Last Updated 17 ಮಾರ್ಚ್ 2024, 15:08 IST
ಮೈಸೂರು ದಕ್ಷಿಣ ಭಾರತದ ಪ್ರವಾಸೋದ್ಯಮದ ಕೇಂದ್ರ ಬಿಂದು ಆಗಬೇಕು: ಯದುವೀರ್

ಮಂಡ್ಯ | 'ಬರವಣಿಗೆಯಿಂದ ಬದಲಾವಣೆ ತಂದ ಕುವೆಂಪು'

ಕುವೆಂಪು ವೈಚಾರಿಕತೆಯ ಅಭಿಯಾನದಲ್ಲಿ ನರಹಳ್ಳಿ ಬಾಲಸುಬ್ರಹ್ಮಣ್ಯ
Last Updated 17 ಮಾರ್ಚ್ 2024, 14:26 IST
ಮಂಡ್ಯ | 'ಬರವಣಿಗೆಯಿಂದ ಬದಲಾವಣೆ ತಂದ ಕುವೆಂಪು'
ADVERTISEMENT

ಮದ್ದೂರು: ₹ 1.2 ಲಕ್ಷ ಲಂಚ ಸಿಕ್ಕಿಬಿದ್ದ ಪಿಡಿಒ

ಮದ್ದೂರು: ತಾಲ್ಲೂಕಿನ ಕೊಪ್ಪ ಹೋಬಳಿಯ ಹೊಸಕೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜಮ್ಮ ಶನಿವಾರ ಪಂಚಾಯಿತಿ ಕಚೇರಿಯಲ್ಲಿ ₹ 1.2 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದರು.
Last Updated 16 ಮಾರ್ಚ್ 2024, 23:44 IST
ಮದ್ದೂರು: ₹ 1.2 ಲಕ್ಷ ಲಂಚ ಸಿಕ್ಕಿಬಿದ್ದ ಪಿಡಿಒ

ಸಿಎಂ ಸ್ಥಾನಕ್ಕಾಗಿ ಕೈಕಟ್ಟಿ ನಿಂತಿದ್ದ ಕುಮಾರಸ್ವಾಮಿ: ಸಚಿವ ಚಲುವರಾಯಸ್ವಾಮಿ

ಜನರು ಗೆಲ್ಲಿಸಿದ್ದ ಕಾರಣಕ್ಕಾಗಿ ಸಚಿವನಾಗಿ ಕೆಲಸ ಮಾಡಿದ್ದೇನೆ, ಈಗಲೂ ಸಚಿವನಾಗಿದ್ದೇನೆ. ಅಧಿಕಾರಕ್ಕಾಗಿ ನಾನು ಯಾರ ಮುಂದೆಯೂ ಕೈಕಟ್ಟಿ ನಿಂತಿಲ್ಲ. ಬಿಜೆಪಿ ಜೊತೆ ಸರ್ಕಾರ ಮಾಡುವುದಕ್ಕೂ ಮೊದಲು ಮುಖ್ಯಮಂತ್ರಿ ಸ್ಥಾನಕ್ಕಾಗಿ ಕುಮಾರಸ್ವಾಮಿ ಅವರೇ ನನ್ನ ಮುಂದೆ ಕೈಕಟ್ಟಿ ನಿಂತಿದ್ದರು
Last Updated 16 ಮಾರ್ಚ್ 2024, 13:57 IST
ಸಿಎಂ ಸ್ಥಾನಕ್ಕಾಗಿ ಕೈಕಟ್ಟಿ ನಿಂತಿದ್ದ ಕುಮಾರಸ್ವಾಮಿ: ಸಚಿವ ಚಲುವರಾಯಸ್ವಾಮಿ

ಲೋಕಸಭಾ ಚುನಾವಣೆ | 25ರ ಬಳಿಕ ಮಂಡ್ಯ ಅಭ್ಯರ್ಥಿ ನಿರ್ಧಾರ: ಎಚ್‌ಡಿಕೆ

ಮಂಡ್ಯ ಕ್ಷೇತ್ರದಲ್ಲಿ ಸೋತರೆ ಬದುಕಿದ್ದೂ ಸತ್ತಂತೆ; ಕುಮಾರಸ್ವಾಮಿ ಶಪಥ
Last Updated 15 ಮಾರ್ಚ್ 2024, 23:50 IST
ಲೋಕಸಭಾ ಚುನಾವಣೆ | 25ರ ಬಳಿಕ ಮಂಡ್ಯ ಅಭ್ಯರ್ಥಿ ನಿರ್ಧಾರ: ಎಚ್‌ಡಿಕೆ
ADVERTISEMENT