ಬುಧವಾರ, 31 ಡಿಸೆಂಬರ್ 2025
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ಮಂಡ್ಯ| ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಶೋಭಾರಾಣಿ ನೇಮಕ

SP Transfer News: ಮಂಡ್ಯ ಜಿಲ್ಲೆಗೆ ಶೋಭಾರಾಣಿ ವಿ.ಜೆ. ಅವರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
Last Updated 31 ಡಿಸೆಂಬರ್ 2025, 13:55 IST
ಮಂಡ್ಯ| ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಶೋಭಾರಾಣಿ ನೇಮಕ

ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಿ: ಮಾಜಿ ಸಚಿವ ತಮ್ಮಣ್ಣ

ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಕುರಿತು ರಾಜಕೀಯ ಜಿದ್ದಾಜಿದ್ದಿ ಶುರುವಾಗಿದೆ. ಸಚಿವ ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ಕರೆಯಲು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಆಗ್ರಹಿಸಿದ್ದಾರೆ. ಗಣಿಗಾರಿಕೆ ಲೂಟಿ ಬಗ್ಗೆ ಸುರೇಶ್‌ಗೌಡ ಗಂಭೀರ ಆರೋಪ.
Last Updated 31 ಡಿಸೆಂಬರ್ 2025, 6:15 IST
ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಿ:  ಮಾಜಿ ಸಚಿವ ತಮ್ಮಣ್ಣ

ಬಿಜೆಪಿಯಿಂದ ದೇಶದ ಸಂಪತ್ತು ಲೂಟಿ: ರಾಜ್ಯಸಭಾ ಸದಸ್ಯ ಶಿವದಾಸನ್‌

ಮಂಡ್ಯದಲ್ಲಿ ನಡೆದ ಕೃಷಿ ಕಾರ್ಮಿಕರ ಸಮಾವೇಶದಲ್ಲಿ ಸಂಸದ ಶಿವದಾಸನ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನರೇಗಾ ಮತ್ತು ಉದ್ಯೋಗ ಖಾತ್ರಿ ಯೋಜನೆಗಳ ಬದಲಾವಣೆ ಹಾಗೂ ಅನುದಾನ ಕಡಿತದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
Last Updated 31 ಡಿಸೆಂಬರ್ 2025, 6:11 IST
ಬಿಜೆಪಿಯಿಂದ ದೇಶದ ಸಂಪತ್ತು ಲೂಟಿ: ರಾಜ್ಯಸಭಾ ಸದಸ್ಯ ಶಿವದಾಸನ್‌

ತಹಶೀಲ್ದಾರ್‌ ಅಡ್ಡಗಟ್ಟಿದ ಗ್ರಾಮಸ್ಥರು

ಆಬಲವಾಡಿಯ ತೋಪಿನ ತಿಮ್ಮಪ್ಪ ದೇವಸ್ಥಾನ ಮುಜರಾಯಿ ಇಲಾಖೆಯ ಸುಪರ್ದಿಗೆ ಮುಂದಾದ ಅಧಿಕಾರಿಗಳು
Last Updated 31 ಡಿಸೆಂಬರ್ 2025, 6:08 IST
ತಹಶೀಲ್ದಾರ್‌ ಅಡ್ಡಗಟ್ಟಿದ ಗ್ರಾಮಸ್ಥರು

ಗಗನಚುಕ್ಕಿ ಟೋಲ್‌ ಪ್ಲಾಜಾ ಮುಚ್ಚಿ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

Mandya KDP Meeting: ಮಳವಳ್ಳಿ ರಸ್ತೆ ಕಾಮಗಾರಿ ಮುಗಿಯುವವರೆಗೆ ಗಗನಚುಕ್ಕಿ ಟೋಲ್ ಪ್ಲಾಜಾ ಮುಚ್ಚಲು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಆಗ್ರಹಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಸಭೆಯಲ್ಲಿ ಆಕ್ರೋಶ.
Last Updated 31 ಡಿಸೆಂಬರ್ 2025, 6:05 IST
ಗಗನಚುಕ್ಕಿ ಟೋಲ್‌ ಪ್ಲಾಜಾ ಮುಚ್ಚಿ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

ಬೇಜವಾಬ್ದಾರಿ ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳಿ ; ಸಚಿವ ಚಲುವರಾಯಸ್ವಾಮಿ ಸೂಚನೆ

Mandya News: ಮಂಡ್ಯ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಶಿಕ್ಷಕರ ಗೈರುಹಾಜರಿ, ಜಲಜೀವನ್ ಮಿಷನ್ ವಿಳಂಬ ಹಾಗೂ ಲಂಚದ ಆರೋಪಗಳ ಕುರಿತ ಸಂಪೂರ್ಣ ವರದಿ ಇಲ್ಲಿದೆ.
Last Updated 31 ಡಿಸೆಂಬರ್ 2025, 6:02 IST
ಬೇಜವಾಬ್ದಾರಿ ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳಿ ; ಸಚಿವ ಚಲುವರಾಯಸ್ವಾಮಿ ಸೂಚನೆ

ಕೇಂದ್ರ ಸರ್ಕಾರದಿಂದ ಕಾರ್ಮಿಕ ವಿರೋಧಿ ನೀತಿ: ಬಾಲಕೃಷ್ಣ ಶೆಟ್ಟಿ

Labour Rights: ಮಳವಳ್ಳಿಯಲ್ಲಿ ಕಾರ್ಮಿಕ ಸಮಾವೇಶದಲ್ಲಿ ಬಾಲಕೃಷ್ಣ ಶೆಟ್ಟಿ ಅವರು ಕೇಂದ್ರದ ಹೊಸ ಕಾರ್ಮಿಕ ಸಂಹಿತೆಗಳ ವಿರುದ್ಧ ಕಿಡಿಕಾರಿದ್ದು, ಈ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ಹಿಂಗೆಡೆದು ಕಾರ್ಪೋರೇಟ್‌ಗಳಿಗೆ ಲಾಭವಾಗುತ್ತವೆ ಎಂದು ಹೇಳಿದರು.
Last Updated 30 ಡಿಸೆಂಬರ್ 2025, 4:25 IST
ಕೇಂದ್ರ ಸರ್ಕಾರದಿಂದ ಕಾರ್ಮಿಕ ವಿರೋಧಿ ನೀತಿ: ಬಾಲಕೃಷ್ಣ ಶೆಟ್ಟಿ
ADVERTISEMENT

ನಾಗಮಂಗಲ: ಟಿಪ್ಪರ್‌ ಚಾಲಕನ ಶವ ಪತ್ತೆ

Quarry Accident: ನಾಗಮಂಗಲದ ದುಮ್ಮಸಂದ್ರ ಗ್ರಾಮದ ಲಕ್ಷ್ಮಣ ಎಂಬ ಟಿಪ್ಪರ್ ಚಾಲಕನು ವಡೇರಪುರದ ಕಲ್ಲು ಕ್ವಾರಿಯ ಹಳ್ಳಕ್ಕೆ ಬಿದ್ದು ಮೂವರು ದಿನಗಳ ಬಳಿಕ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 30 ಡಿಸೆಂಬರ್ 2025, 4:24 IST
ನಾಗಮಂಗಲ: ಟಿಪ್ಪರ್‌ ಚಾಲಕನ ಶವ ಪತ್ತೆ

ಬೆಳಕವಾಡಿ | ಕಾಡಾನೆ ದಾಳಿಯಿಂದ ತಡೆಗೋಡೆ ಕಂಬಿ ನಾಶ

Wild Elephant Incident: ಶಿವನಸಮುದ್ರದ ಗಗನ ಚುಕ್ಕಿ ಜಲಪಾತದ ಮೆಟ್ಟಿಲುಗಳ ಬದಿಯಲ್ಲಿ ಪ್ರವಾಸಿಗರ ಸುರಕ್ಷತೆಗೆ ಅಳವಡಿಸಿದ್ದ ತಡೆಗೋಡೆಯ ಕಂಬಿಗಳನ್ನು ಕಾಡಾನೆ ಭಾನುವಾರ ರಾತ್ರಿ ದಾಳಿ ಮಾಡಿ ಮುರಿದು ಹಾಕಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Last Updated 30 ಡಿಸೆಂಬರ್ 2025, 4:22 IST
ಬೆಳಕವಾಡಿ | ಕಾಡಾನೆ ದಾಳಿಯಿಂದ ತಡೆಗೋಡೆ ಕಂಬಿ ನಾಶ

ಮಂಡ್ಯ | ಭತ್ತ ಖರೀದಿ ಕೇಂದ್ರ ತೆರೆಯಲು ಆಗ್ರಹ

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಭತ್ತ ಬಡಿದು, ರಾಶಿ ಪೂಜೆ ಮಾಡಿ ಬಿಜೆಪಿಯಿಂದ ವಿನೂತನ ಪ್ರತಿಭಟನೆ
Last Updated 30 ಡಿಸೆಂಬರ್ 2025, 4:22 IST
ಮಂಡ್ಯ | ಭತ್ತ ಖರೀದಿ ಕೇಂದ್ರ ತೆರೆಯಲು ಆಗ್ರಹ
ADVERTISEMENT
ADVERTISEMENT
ADVERTISEMENT