ಬುಧವಾರ, 21 ಜನವರಿ 2026
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ಮಂಡ್ಯ | ಸರ್ಕಾರಿ ಭೂಮಿ ಅಕ್ರಮ ಮಂಜೂರಾತಿ: ADC ನೇತೃತ್ವದಲ್ಲಿ ತನಿಖಾ ತಂಡ ರಚನೆ

Government Land Scam: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ಭೂ ಮಂಜೂರಾತಿ ದಾಖಲೆಗಳಲ್ಲಿ ಅಕ್ರಮ ತಿದ್ದುಪಡಿ ಪ್ರಕರಣ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
Last Updated 21 ಜನವರಿ 2026, 15:40 IST
ಮಂಡ್ಯ | ಸರ್ಕಾರಿ ಭೂಮಿ ಅಕ್ರಮ ಮಂಜೂರಾತಿ: ADC ನೇತೃತ್ವದಲ್ಲಿ ತನಿಖಾ ತಂಡ ರಚನೆ

ನಾಗಮಂಗಲ | ಸದೃಢ ಭಾರತ ನಿರ್ಮಾಣಕ್ಕೆ ಪಂಚ ಪರಿವರ್ತನೆ ಅಗತ್ಯ: ಅನಂತ ಕೃಷ್ಣ

RSS Vision: ನಾಗಮಂಗಲ: ಸದೃಢ ಭಾರತ ನಿರ್ಮಾಣಕ್ಕೆ ಪರ್ಯಾವರಣ, ಶಿಷ್ಟಾಚಾರ, ಸ್ವದೇಶಿ, ಸಾಮರಸ್ಯ, ಕುಟುಂಬ ಪ್ರಬೋಧನೆ ಎಂಬ ಪಂಚ ಪರಿವರ್ತನೆ ಅಗತ್ಯವೆಂದು ಆರ್‌ಎಸ್‌ಎಸ್‌ ಪ್ರಚಾರಕ ಅನಂತ ಕೃಷ್ಣ ಅಭಿಪ್ರಾಯಪಟ್ಟರು.
Last Updated 21 ಜನವರಿ 2026, 7:09 IST
ನಾಗಮಂಗಲ | ಸದೃಢ ಭಾರತ ನಿರ್ಮಾಣಕ್ಕೆ ಪಂಚ ಪರಿವರ್ತನೆ ಅಗತ್ಯ: ಅನಂತ ಕೃಷ್ಣ

ಮಂಡ್ಯ | ಮಾನವ ಧರ್ಮವೇ ಸರ್ವ ಶ್ರೇಷ್ಠ: ಕುಮಾರ

Philosophy Tribute: ಮಂಡ್ಯ: ಜಗತ್ತಿನಲ್ಲಿ ಮಾನವ ಧರ್ಮಕ್ಕಿಂತ ಶ್ರೇಷ್ಠವಾದ ಧರ್ಮವಿಲ್ಲ ಎಂದು ಶಿವಯೋಗಿ ಸಿದ್ಧರಾಮೇಶ್ವರರು ಪ್ರತಿಪಾದಿಸಿದ ಮಹತ್ತ್ವದ ಸಂದೇಶವನ್ನು ಜಿಲ್ಲಾಧಿಕಾರಿ ಕುಮಾರ ಅವರು ಜಯಂತಿಯಲ್ಲಿ ಸ್ಮರಿಸಿದರು.
Last Updated 21 ಜನವರಿ 2026, 7:07 IST
ಮಂಡ್ಯ | ಮಾನವ ಧರ್ಮವೇ ಸರ್ವ ಶ್ರೇಷ್ಠ: ಕುಮಾರ

ಮಂಡ್ಯ | ಜಿಲ್ಲೆಯಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡಿ: ಕುಮಾರ

2025-26ರಲ್ಲಿ ಜಿಲ್ಲೆಯಲ್ಲಿ 17.58 ಟನ್ ಮೀನು ಉತ್ಪಾದನೆ: ಜಿಲ್ಲಾಧಿಕಾರಿ ಸಲಹೆ
Last Updated 21 ಜನವರಿ 2026, 7:04 IST
ಮಂಡ್ಯ | ಜಿಲ್ಲೆಯಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡಿ: ಕುಮಾರ

ಮಂಡ್ಯ | ಗಣರಾಜ್ಯೋತ್ಸವದ ದಿನ ‘ಕಪ್ಪು ಬಾವುಟ’ ಪ್ರದರ್ಶನ

School Merger Opposition: byline no author page goes here ಮಂಡ್ಯ: ಸರ್ಕಾರಿ ಶಾಲೆ ಉಳಿಸಲು ಜನವರಿ 26ರ ಗಣರಾಜ್ಯೋತ್ಸವದ ದಿನ ‘ಕಪ್ಪು ಬಾವುಟ’ ಪ್ರದರ್ಶನ ನಡೆಸಲಾಗುವುದು ಎಂದು ರೈತಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಹೇಳಿದರು.
Last Updated 21 ಜನವರಿ 2026, 7:00 IST
ಮಂಡ್ಯ | ಗಣರಾಜ್ಯೋತ್ಸವದ ದಿನ ‘ಕಪ್ಪು ಬಾವುಟ’ ಪ್ರದರ್ಶನ

ಪಾಂಡವಪುರ | ಗ್ರಾಮೀಣ ಮಕ್ಕಳಿಗೆ ಪ್ರೋತ್ಸಾಹ ಅಗತ್ಯ: ದರ್ಶನ್ ಪುಟ್ಟಣ್ಣಯ್ಯ

Student Development: ಪಾಂಡವಪುರ: ಪ್ರತಿಭಾವಂತರಾಗಿರುವ ಗ್ರಾಮೀಣ ಮಕ್ಕಳಿಗೆ ಪ್ರೋತ್ಸಾಹ ನೀಡಿದರೆ ಏನನ್ನಾದರೂ ಸಾಧಿಸಬಹುದು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬಾಲಗಂಗಾಧರನಾಥ ಜಯಂತ್ಯುತ್ಸವದಲ್ಲಿ ಹೇಳಿದರು.
Last Updated 21 ಜನವರಿ 2026, 6:57 IST
ಪಾಂಡವಪುರ | ಗ್ರಾಮೀಣ ಮಕ್ಕಳಿಗೆ ಪ್ರೋತ್ಸಾಹ ಅಗತ್ಯ: ದರ್ಶನ್ ಪುಟ್ಟಣ್ಣಯ್ಯ

ಕೆ.ಆರ್.ಪೇಟೆ | ಹೇಮಗಿರಿ ಬೆಟ್ಟದಲ್ಲಿ ದೇಸಿ ದನಗಳ ಕಲರವ

Desi Cattle Fest: ಹೇಮಾವತಿ ನದಿ ದಂಡೆಯಲ್ಲಿರುವ ಹೇಮಗಿರಿ ಬೆಟ್ಟದಲ್ಲಿ ಹಳ್ಳಿಕಾರ್, ಅಮೃತಮಹಲ್ ಸೇರಿದಂತೆ ಸಾವಿರಾರು ದೇಸಿ ದನಗಳ ಜಾತ್ರೆ ಮೇಳೈಸಿದ್ದು, ರೈತರು–ವ್ಯಾಪಾರಸ್ಥರಿಂದ ಸ್ಥಳ ಜನಾಕರ್ಷಣೆಯ ತಾಣವಾಗಿದೆ.
Last Updated 21 ಜನವರಿ 2026, 4:42 IST
ಕೆ.ಆರ್.ಪೇಟೆ | ಹೇಮಗಿರಿ ಬೆಟ್ಟದಲ್ಲಿ ದೇಸಿ ದನಗಳ ಕಲರವ
ADVERTISEMENT

ಶ್ರೀರಂಗಪಟ್ಟಣ | ಹಿನ್ನೀರಿನಲ್ಲಿ ಸರ್ವೆ ಕಾರ್ಯ ಆರಂಭ

Encroachment Survey: ಕೃಷ್ಣರಾಜಸಾಗರ ಜಲಾಶಯದ ಹಿನ್ನೀರಿನ ಜಾಗ ಒತ್ತುವರಿ ಬಗ್ಗೆ ದೂರುಗಳ ಹಿನ್ನೆಲೆಯಲ್ಲಿ 15 ಮಂದಿ ಸರ್ವೆಯರ್‌ಗಳ ತಂಡ ಗಡಿ ಗುರುತಿಸಲು ಸರ್ವೆ ಕಾರ್ಯ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 21 ಜನವರಿ 2026, 4:40 IST
ಶ್ರೀರಂಗಪಟ್ಟಣ | ಹಿನ್ನೀರಿನಲ್ಲಿ ಸರ್ವೆ ಕಾರ್ಯ ಆರಂಭ

ಮಂಡ್ಯ | ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ಮಹದೇವು

Teacher Training: ಸ್ಪರ್ಧಾತ್ಮಕ ಯುಗದಲ್ಲಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಲಭ್ಯವಾಗಲು ಶಿಕ್ಷಕರಿಗೆ ಕಾಲಕಾಲಕ್ಕೆ ತರಬೇತಿ ಅಗತ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು ಹೇಳಿದರು.
Last Updated 21 ಜನವರಿ 2026, 4:37 IST
ಮಂಡ್ಯ | ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ಮಹದೇವು

ಶ್ರೀರಂಗಪಟ್ಟಣ | ಉತ್ತಮ ರಾಸುಗಳಿಗೆ ಬಹುಮಾನ

Bull Competition: ಕೆಆರ್‌ಎಸ್‌ ಗ್ರಾಮದ ಬಳಿ ನಡೆದ ಉಪ್ಪರಿಕೆ ಬಸವೇಶ್ವರ ದನಗಳ ಜಾತ್ರೆ ಸೋಮವಾರ ಸಂಪನ್ನಗೊಂಡಿದ್ದು, ಉತ್ತಮ ಹಳ್ಳಿಕಾರ್‌ ತಳಿಯ ರಾಸುಗಳಿಗೆ ನಗದು ಬಹುಮಾನ ಮತ್ತು ಟ್ರೋಫಿ ವಿತರಿಸಲಾಯಿತು.
Last Updated 21 ಜನವರಿ 2026, 4:35 IST
ಶ್ರೀರಂಗಪಟ್ಟಣ | ಉತ್ತಮ ರಾಸುಗಳಿಗೆ ಬಹುಮಾನ
ADVERTISEMENT
ADVERTISEMENT
ADVERTISEMENT