ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮಂಡ್ಯ (ಜಿಲ್ಲೆ)

ADVERTISEMENT

ಶ್ರೀರಂಗಪಟ್ಟಣದಲ್ಲಿ ಮಲಯಾಳ ಭಾಷಾ ಮಸೂದೆ ವಿರೋಧಿಸಿ ಪ್ರತಿಭಟನೆ

Kasaragod Kannada Issue: ‘ಕೇರಳ ಸರ್ಕಾರ ಅಂಗೀಕರಿಸಿರುವ ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡಿನ ಕನ್ನಡಿಗರ ಹಿತಾಸಕ್ತಿ ಮೇಲೆ ಪರಿಣಾಮ ಬೀರಲಿದೆ’ ಎಂದು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
Last Updated 11 ಜನವರಿ 2026, 5:08 IST
ಶ್ರೀರಂಗಪಟ್ಟಣದಲ್ಲಿ ಮಲಯಾಳ ಭಾಷಾ ಮಸೂದೆ ವಿರೋಧಿಸಿ ಪ್ರತಿಭಟನೆ

ಶ್ರೀರಂಗಪಟ್ಟಣದ ಶ್ರೀರಂಗನಾಥನ ದರ್ಶನಕ್ಕೆ ನೂಕು ನುಗ್ಗಲು

Temple Crowd Control: ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಶನಿವಾರ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರಿಂದ ನೂಕು ನುಗ್ಗಲು ಉಂಟಾಯಿತು.
Last Updated 11 ಜನವರಿ 2026, 5:07 IST
ಶ್ರೀರಂಗಪಟ್ಟಣದ ಶ್ರೀರಂಗನಾಥನ ದರ್ಶನಕ್ಕೆ ನೂಕು ನುಗ್ಗಲು

ಮೇಲುಕೋಟೆ: 14ವರೆಗೆ ಕೊಠಾರೋತ್ಸವ

Vaishnava Celebration: ಮೇಲುಕೋಟೆ: ಇಲ್ಲಿನ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಜನವರಿ 5ರಿಂದ ಆರಂಭವಾಗಿರುವ ಕೊಠಾರೋತ್ಸವ(ಅಧ್ಯಯನೋತ್ಸವ) ಜ.15ರವರೆಗೆ ವೈಭವದಿಂದ ಪ್ರತಿನಿತ್ಯ ನೆರವೇರಲಿದೆ.
Last Updated 11 ಜನವರಿ 2026, 5:07 IST
ಮೇಲುಕೋಟೆ: 14ವರೆಗೆ ಕೊಠಾರೋತ್ಸವ

ಮಂಡ್ಯ| ಕ್ರೀಡಾ ಸೌಲಭ್ಯಕ್ಕೆ ₹14 ಕೋಟಿ ಮಂಜೂರು: HDK ಮನವಿಗೆ ಕೇಂದ್ರ ಸ್ಪಂದನೆ

Khelo India Approval: ಮಂಡ್ಯ: ಜಿಲ್ಲೆಯಲ್ಲಿ ಜಾಗತಿಕ ಗುಣಮಟ್ಟದ ಕ್ರೀಡಾ ಮೂಲಸೌಕರ್ಯ ಕಲ್ಪಿಸುವ ಉದ್ದೇಶಕ್ಕಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮನವಿ ಮೇರೆಗೆ ಕೇಂದ್ರ ಸರ್ಕಾರವು ₹14 ಕೋಟಿ ಮಂಜೂರು ಮಾಡಿದೆ.
Last Updated 11 ಜನವರಿ 2026, 5:06 IST
ಮಂಡ್ಯ| ಕ್ರೀಡಾ ಸೌಲಭ್ಯಕ್ಕೆ ₹14 ಕೋಟಿ ಮಂಜೂರು: HDK ಮನವಿಗೆ ಕೇಂದ್ರ ಸ್ಪಂದನೆ

ಕಿಕ್ಕೇರಿ | ಮಕ್ಕಳ ಸಂತೆ: ಭರ್ಜರಿ ವ್ಯಾಪಾರ

ಕಿಕ್ಕೇರಿಯ ರಾಯಲ್ ಸ್ಕೂಲ್‌ನಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳು ವಿವಿಧ ತಿನಿಸು, ತರಕಾರಿ ಮಾರಾಟ ನಡೆಸಿ ಭರ್ಜರಿ ವ್ಯಾಪಾರ ನಡೆಸಿದರು. ಪಾಠದ ಹೊರಗಿನ ಬದುಕು ಕಲಿಕೆಯೆಡೆಗೆ ಚುರುಕು.
Last Updated 11 ಜನವರಿ 2026, 5:06 IST
ಕಿಕ್ಕೇರಿ | ಮಕ್ಕಳ ಸಂತೆ: ಭರ್ಜರಿ ವ್ಯಾಪಾರ

ಕಿಕ್ಕೇರಿ | ವಿದ್ಯುತ್ ಪ್ರವಹಿಸಿ ರೈತ ಸಾವು

Electrocution Incident: ಹೋಬಳಿಯ ಗೋವಿಂದನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಜಮೀನಿನ ಕೆಲಸಕ್ಕೆ ತೆರಳಿದ್ದ ರೈತ ವಿದ್ಯುತ್ ಪ್ರವಹಿಸಿ ಮೃತರಾದರು. ಕೊಳವೆ ಬಾವಿಗೆ ಹಾಕಲಾಗಿದ್ದ ಮುಳ್ಳಿನ ತಂತಿ ಮುಟ್ಟಿದಾಗ ವಿದ್ಯುತ್ ಸ್ಪರ್ಶವಾಗಿದೆ.
Last Updated 11 ಜನವರಿ 2026, 5:05 IST
ಕಿಕ್ಕೇರಿ | ವಿದ್ಯುತ್ ಪ್ರವಹಿಸಿ ರೈತ ಸಾವು

ಶ್ರೀರಂಗಪಟ್ಟಣ | ‘ಮಹೇಶ್ ಜೋಷಿ ನಡೆ ಕಸಾಪಗೆ ಕಳಂಕ’

ಜಿಲ್ಲಾಮಟ್ಟದ ಸಂಕ್ರಾಂತಿ ಕವಿಗೋಷ್ಠಿ: ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿ. ಹರ್ಷ ಪಣ್ಣೆದೊಡ್ಡಿ ಆಕ್ರೋಶ
Last Updated 11 ಜನವರಿ 2026, 5:05 IST
ಶ್ರೀರಂಗಪಟ್ಟಣ | ‘ಮಹೇಶ್ ಜೋಷಿ ನಡೆ ಕಸಾಪಗೆ ಕಳಂಕ’
ADVERTISEMENT

‘ವಿಬಿ–ಜಿ ರಾಮ್‌ ಜಿ’ ವಿರೋಧ ಅನಗತ್ಯ: ಯದುವೀರ್‌

Rural Employment Law: ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಆಜೀವಿಕಾ ಮಿಷನ್‌ ಕಾಯ್ದೆಯು ಸ್ವಾವಲಂಬಿ ಗ್ರಾಮೀಣ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿಕೊಡಲಿದೆ, ಇದನ್ನು ವಿರೋಧಿಸದೇ ಪರಾಮರ್ಶೆ ಮಾಡುವುದು ಒಳಿತು’ ಎಂದು ಯದುವೀರ್‌ ಸಲಹೆ ನೀಡಿದರು.
Last Updated 11 ಜನವರಿ 2026, 5:04 IST
‘ವಿಬಿ–ಜಿ ರಾಮ್‌ ಜಿ’ ವಿರೋಧ ಅನಗತ್ಯ: ಯದುವೀರ್‌

ಮಂಡ್ಯ ಕ್ರೀಡಾ ಸೌಲಭ್ಯಕ್ಕೆ ಕೇಂದ್ರ ಸರ್ಕಾರದಿಂದ ₹14 ಕೋಟಿ ಮಂಜೂರು

Mandya sports facility ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಕ್ರೀಡಾ ಮೂಲಸೌಕರ್ಯ ಕಲ್ಪಿಸುವ ಉದೇಶಕ್ಕಾಗಿ ಕೇಂದ್ರ ಸರ್ಕಾರವು ₹14 ಕೋಟಿ ಮಂಜೂರು ಮಾಡಿದೆ.
Last Updated 10 ಜನವರಿ 2026, 20:49 IST
ಮಂಡ್ಯ ಕ್ರೀಡಾ ಸೌಲಭ್ಯಕ್ಕೆ ಕೇಂದ್ರ ಸರ್ಕಾರದಿಂದ ₹14 ಕೋಟಿ ಮಂಜೂರು

ಶ್ರೀರಂಗಪಟ್ಟಣ: ಶ್ರೀರಂಗನಾಥನ ದರ್ಶನಕ್ಕೆ ನೂಕು ನುಗ್ಗಲು

Sri Ranganatha temple ಶ್ರೀರಂಗಪಟ್ಟಣ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಶನಿವಾರ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರಿಂದ ನೂಕು ನುಗ್ಗಲು ಉಂಟಾಯಿತು.
Last Updated 10 ಜನವರಿ 2026, 19:48 IST
ಶ್ರೀರಂಗಪಟ್ಟಣ: ಶ್ರೀರಂಗನಾಥನ ದರ್ಶನಕ್ಕೆ ನೂಕು ನುಗ್ಗಲು
ADVERTISEMENT
ADVERTISEMENT
ADVERTISEMENT