ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ಮಂಡ್ಯ ಜಿಲ್ಲೆ: ಕ್ಯಾಮೆರಾ ಕಣ್ಗಾವಲಿನಲ್ಲಿ ಪಿಯು ಪರೀಕ್ಷೆ

ಇಂದಿನಿಂದ ಮಾರ್ಚ್‌ 17ರವರೆಗೆ ಪರೀಕ್ಷೆ: ಮಂಡ್ಯ ಜಿಲ್ಲೆಯಲ್ಲಿ 14,187 ಪರೀಕ್ಷಾರ್ಥಿಗಳು
Last Updated 28 ಫೆಬ್ರುವರಿ 2026, 3:16 IST
ಮಂಡ್ಯ ಜಿಲ್ಲೆ: ಕ್ಯಾಮೆರಾ ಕಣ್ಗಾವಲಿನಲ್ಲಿ ಪಿಯು ಪರೀಕ್ಷೆ

ಮೌಢ್ಯಾಚರಣೆಯಲ್ಲಿ ನಮ್ಮ ದೇಶಕ್ಕೆ 2ನೇ ಸ್ಥಾನ: ಸಿ.ಶಿವಲಿಂಗಯ್ಯ

ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಶಿವಲಿಂಗಯ್ಯ ವಿಷಾದ
Last Updated 28 ಫೆಬ್ರುವರಿ 2026, 3:15 IST
ಮೌಢ್ಯಾಚರಣೆಯಲ್ಲಿ ನಮ್ಮ ದೇಶಕ್ಕೆ 2ನೇ ಸ್ಥಾನ: ಸಿ.ಶಿವಲಿಂಗಯ್ಯ

ಮಂಡ್ಯ: ಮಾನಸಿಕ ಖಿನ್ನತೆಯಿಂದ ಕೆ.ಆರ್.ನಗರ ಮೂಲದ ವೈದ್ಯ ಆತ್ಮಹತ್ಯೆ

Mandya News: ಮಂಡ್ಯ ನಗರದ ಹೋಟೆಲ್‌ವೊಂದರಲ್ಲಿ ಮೈಸೂರು ಮೂಲದ ವೈದ್ಯ ಸುಖದೇವ್ (53) ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟಂಬಿಕ ಕಲಹದಿಂದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
Last Updated 27 ಫೆಬ್ರುವರಿ 2026, 15:53 IST
ಮಂಡ್ಯ: ಮಾನಸಿಕ ಖಿನ್ನತೆಯಿಂದ ಕೆ.ಆರ್.ನಗರ ಮೂಲದ ವೈದ್ಯ ಆತ್ಮಹತ್ಯೆ

ನಾಗಮಂಗಲ: ಆದಿಚುಂಚನಗಿರಿ ಜಾತ್ರೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 10 ಜೋಡಿಗಳು

Nagamangala News: ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ 10 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ನಿರ್ಮಲಾನಂದನಾಥ ಸ್ವಾಮೀಜಿ ನವಜೋಡಿಗಳನ್ನು ಹರಸಿದರು.
Last Updated 27 ಫೆಬ್ರುವರಿ 2026, 15:38 IST
ನಾಗಮಂಗಲ: ಆದಿಚುಂಚನಗಿರಿ ಜಾತ್ರೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 10 ಜೋಡಿಗಳು

ಶ್ರೀರಂಗಪಟ್ಟಣ: ಹಕ್ಕಿಪಿಕ್ಕಿ ಜನರ ಬಡಾವಣೆ ಅಭಿವೃದ್ಧಿಗೆ ಕ್ರಮ ವಹಿಸಿ– ಪಲ್ಲವಿ

ಚನ್ನಹಳ್ಳಿ ಬೋರೆಯಲ್ಲಿರುವ ಕಾಲೊನಿಗೆಭೇಟಿ: ಜಿ. ಪಲ್ಲವಿ ಸೂಚನೆ
Last Updated 27 ಫೆಬ್ರುವರಿ 2026, 7:04 IST
ಶ್ರೀರಂಗಪಟ್ಟಣ: ಹಕ್ಕಿಪಿಕ್ಕಿ ಜನರ ಬಡಾವಣೆ ಅಭಿವೃದ್ಧಿಗೆ ಕ್ರಮ ವಹಿಸಿ– ಪಲ್ಲವಿ

ಮಂಡ್ಯ | ನಾಗಮೋಹನ್‌ದಾಸ್‌ ವರದಿ ವಿರೋಧಿಸಿ ಪ್ರತಿಭಟನೆ

Mandya News: ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ವರದಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಬಲಗೈ ಸಮುದಾಯಗಳ ಒಕ್ಕೂಟದ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು. ಒಳಮೀಸಲಾತಿ ಗೊಂದಲ ಸರಿಪಡಿಸುವಂತೆ ಒತ್ತಾಯಿಸಿದರು.
Last Updated 27 ಫೆಬ್ರುವರಿ 2026, 7:04 IST
ಮಂಡ್ಯ | ನಾಗಮೋಹನ್‌ದಾಸ್‌ ವರದಿ ವಿರೋಧಿಸಿ ಪ್ರತಿಭಟನೆ

ಮಂಡ್ಯ | ದೌರ್ಜನ್ಯ ಪ್ರಕರಣ: ಗಂಭೀರವಾಗಿ ಪರಿಗಣಿಸಿ–ಜಿಲ್ಲಾಧಿಕಾರಿ

ಪರಿಶಿಷ್ಟ ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಸಂಬಂಧ ಸಭೆ: ಡಿಸಿ ಸೂಚನೆ
Last Updated 27 ಫೆಬ್ರುವರಿ 2026, 7:04 IST
ಮಂಡ್ಯ | ದೌರ್ಜನ್ಯ ಪ್ರಕರಣ: ಗಂಭೀರವಾಗಿ ಪರಿಗಣಿಸಿ–ಜಿಲ್ಲಾಧಿಕಾರಿ
ADVERTISEMENT

ಮದ್ದೂರು | ನಗರಸಭೆಗೆ ಸೇರ್ಪಡೆ ವಿರೋಧಿಸಿ ಗೆಜ್ಜಲಗೆರೆಯಲ್ಲಿ ಅಹೋರಾತ್ರಿ ಧರಣಿ

Gejjalagere Protest: ಮದ್ದೂರು ನಗರಸಭೆಗೆ ಸೇರ್ಪಡೆ ವಿರೋಧಿಸಿ ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ಮುಂದೆ ನಡೆಯುತ್ತಿರುವ ಧರಣಿ 65ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಕ್ರಮ ಕೈಗೊಳ್ಳದ ಹಿನ್ನೆಲೆ ಗ್ರಾಮಸ್ಥರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
Last Updated 27 ಫೆಬ್ರುವರಿ 2026, 7:04 IST
ಮದ್ದೂರು | ನಗರಸಭೆಗೆ ಸೇರ್ಪಡೆ ವಿರೋಧಿಸಿ 
ಗೆಜ್ಜಲಗೆರೆಯಲ್ಲಿ ಅಹೋರಾತ್ರಿ ಧರಣಿ

ಕಿಕ್ಕೇರಿ | ಕಾರಿಗಾನಹಳ್ಳಿ ಶಾಲೆಯಲ್ಲಿ ಮಕ್ಕಳ ಸಂತೆ

Kikkeri News: ಕಾರಿಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಆಯೋಜಿಸಲಾಗಿತ್ತು. ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ ಮತ್ತು ಬದುಕಿನ ಕಲೆ ಬೆಳೆಸಲು ಈ ಕಾರ್ಯಕ್ರಮ ಪೂರಕವಾಗಿದೆ ಎಂದು ರೈತ ಸಂಘದ ಅಧ್ಯಕ್ಷ ಪುಟ್ಟೇಗೌಡ ತಿಳಿಸಿದರು.
Last Updated 27 ಫೆಬ್ರುವರಿ 2026, 7:04 IST
ಕಿಕ್ಕೇರಿ | ಕಾರಿಗಾನಹಳ್ಳಿ ಶಾಲೆಯಲ್ಲಿ ಮಕ್ಕಳ ಸಂತೆ

ಕೆ.ಆರ್.ಪೇಟೆ: ಕಲ್ಲಹಳ್ಳಿಯಲ್ಲಿ ಭೂವರಹನಾಥ ಸ್ವಾಮಿಗೆ ವಿಶೇಷ ಪೂಜೆ

K.R. Pet News: ಪುರಾಣ ಪ್ರಸಿದ್ಧ ಕಲ್ಲಹಳ್ಳಿಯ ಭೂವರಾಹನಾಥಸ್ವಾಮಿ ಕ್ಷೇತ್ರದಲ್ಲಿ ವಿಶೇಷ ಅಭಿಷೇಕ ಮತ್ತು ಪಟ್ಟಾಭಿಷೇಕ ಕಾರ್ಯಕ್ರಮಗಳು ಜರುಗಿದವು. ಹೊಯ್ಸಳ ಶೈಲಿಯಲ್ಲಿ ದೇವಾಲಯ ಪುನರ್ನಿರ್ಮಾಣ ಕಾರ್ಯ ನಡೆಯುತ್ತಿದೆ.
Last Updated 27 ಫೆಬ್ರುವರಿ 2026, 7:03 IST
ಕೆ.ಆರ್.ಪೇಟೆ: ಕಲ್ಲಹಳ್ಳಿಯಲ್ಲಿ ಭೂವರಹನಾಥ ಸ್ವಾಮಿಗೆ ವಿಶೇಷ ಪೂಜೆ
ADVERTISEMENT
ADVERTISEMENT
ADVERTISEMENT