ಗುರುವಾರ, 22 ಜನವರಿ 2026
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ಮಂಡ್ಯ: ರಸ್ತೆಯಲ್ಲಿ ರಾಗಿ ಹುಲ್ಲು ಒಕ್ಕಣೆ; ಕಾರು ಬೆಂಕಿಗಾಹುತಿ

ಮಂಡ್ಯ ಜಿಲ್ಲೆಯ ಕಗ್ಗಲೀಪುರ ಬಳಿ ರಸ್ತೆಯಲ್ಲಿ ಹಾಕಿದ್ದ ರಾಗಿ ಹುಲ್ಲು ಕಾರಿಗೆ ತಾಗಿ ಬೆಂಕಿ ಹೊತ್ತಿಕೊಂಡು ವಾಹನ ಸಂಪೂರ್ಣ ಸುಟ್ಟು ಹೋಗಿದೆ. ಕಾರಿನಲ್ಲಿ ಇದ್ದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ.
Last Updated 22 ಜನವರಿ 2026, 15:40 IST
ಮಂಡ್ಯ: ರಸ್ತೆಯಲ್ಲಿ ರಾಗಿ ಹುಲ್ಲು ಒಕ್ಕಣೆ; ಕಾರು ಬೆಂಕಿಗಾಹುತಿ

ಮಂಡ್ಯ: ತೋಟಗಾರಿಕೆ ಫಲಪುಷ್ಪ ಪ್ರದರ್ಶನ ಜ.23ರಿಂದ 27ರವರೆಗೆ

Mandya Flower Show: ಮಂಡ್ಯದಲ್ಲಿ ಜ.23ರಿಂದ 27ರವರೆಗೆ ನಡೆಯುವ ತೋಟಗಾರಿಕೆ ಫಲಪುಷ್ಪ ಪ್ರದರ್ಶನದಲ್ಲಿ ಹೂವಿನ ಕಲಾಕೃತಿಗಳು, ಮಾಹಿತಿ ಮಳಿಗೆಗಳು, ಮತ್ತು ವಿಶ್ವಕಪ್‌ ಪ್ರಾತಿನಿಧ್ಯ ಸೇರಿದಂತೆ ಹಲವು ಆಕರ್ಷಣೆಗಳು ನಡೆಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 22 ಜನವರಿ 2026, 14:20 IST
ಮಂಡ್ಯ: ತೋಟಗಾರಿಕೆ ಫಲಪುಷ್ಪ ಪ್ರದರ್ಶನ ಜ.23ರಿಂದ 27ರವರೆಗೆ

ಸರ್ಕಾರಿ ಭೂ ಕಬಳಿಕೆ: ಅಕ್ರಮದ ಹೊಣೆ ಸಚಿವರು ಹೊರಲಿ; ಸುರೇಶ್‌ಗೌಡ

Political Allegation: ನಾಗಮಂಗಲ ತಾಲ್ಲೂಕಿನಲ್ಲಿ ಸರ್ಕಾರಿ ಭೂ ಅಕ್ರಮ ಮಂಜೂರಾತಿಗೆ ಸಂಬಂಧಿಸಿದ ಹಗರಣದಲ್ಲಿ ನಿಜವಾದ ದೋಷಿಗಳನ್ನು ಬಂಧಿಸಬೇಕೆಂದು ಮಾಜಿ ಶಾಸಕ ಸುರೇಶ್‌ಗೌಡ ಅವರು ಮಂಡ್ಯದಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
Last Updated 22 ಜನವರಿ 2026, 11:35 IST
ಸರ್ಕಾರಿ ಭೂ ಕಬಳಿಕೆ: ಅಕ್ರಮದ ಹೊಣೆ ಸಚಿವರು ಹೊರಲಿ; ಸುರೇಶ್‌ಗೌಡ

‘ಮೈಷುಗರ್‌’ ತನಿಖೆ ಹಿಂದೆ ಖಾಸಗೀಕರಣದ ಹುನ್ನಾರ: ಸುನಂದಾ ಜಯರಾಂ ಆರೋಪ

Privatization Allegation: ಮೈಷುಗರ್‌ ಅಕ್ರಮಗಳ ತನಿಖೆ ಸ್ವಾಗತಾರ್ಹವಾದದ್ದು ಆದರೆ ಇದರ ಹಿಂದೆ ಖಾಸಗೀಕರಣದ ಯತ್ನ ಅಡಗಿದೆ ಎಂಬ ಶಂಕೆ ವ್ಯಕ್ತಪಡಿಸಿದ ಸುನಂದಾ ಜಯರಾಂ ಅವರು ಮಂಡ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
Last Updated 22 ಜನವರಿ 2026, 11:11 IST
‘ಮೈಷುಗರ್‌’ ತನಿಖೆ ಹಿಂದೆ ಖಾಸಗೀಕರಣದ ಹುನ್ನಾರ: ಸುನಂದಾ ಜಯರಾಂ ಆರೋಪ

ರೈತರ ಅನುಕೂಲಕ್ಕಾಗಿಯೇ ಸೋಲಾರ್ ಪ್ಲಾಂಟ್ ಯೋಜನೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ

PM Kusum Yojana: ತಾಲ್ಲೂಕಿನ ಕನಗನಹಳ್ಳಿ ಗ್ರಾಮದಲ್ಲಿ ಸೋಲಾರ್ ಪ್ಲಾಂಟ್ ಅಳವಡಿಕೆ ವಿಚಾರದಲ್ಲಿ ಯಾವುದೇ ರಾಜಕಾರಣ ಇಲ್ಲ. ರೈತರ ಅನುಕೂಲಕ್ಕಾಗಿ ಸ್ಥಳೀಯವಾಗಿ ವಿದ್ಯುತ್ ಉತ್ಪಾದಿಸಲು ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ
Last Updated 22 ಜನವರಿ 2026, 5:21 IST
ರೈತರ ಅನುಕೂಲಕ್ಕಾಗಿಯೇ ಸೋಲಾರ್ ಪ್ಲಾಂಟ್ ಯೋಜನೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ

ಶುದ್ಧ ನೀರು ಪೂರೈಕೆಗೆ ಕ್ರಮ ವಹಿಸಿ: ಶಾಸಕ ಎಚ್.ಟಿ. ಮಂಜು ಸೂಚನೆ

ಪುರಸಭೆ ಅಧಿಕಾರಿಗಳು ಮತ್ತು ನಾಗರಿಕರ ಸಭೆಯಲ್ಲಿ ಶಾಸಕ ಎಚ್.ಟಿ. ಮಂಜು ಸೂಚನೆ
Last Updated 22 ಜನವರಿ 2026, 5:20 IST
ಶುದ್ಧ ನೀರು ಪೂರೈಕೆಗೆ ಕ್ರಮ ವಹಿಸಿ: ಶಾಸಕ ಎಚ್.ಟಿ. ಮಂಜು ಸೂಚನೆ

ದೇವಸ್ಥಾನಗಳು ಧಾರ್ಮಿಕ ಭಕ್ತಿ ಕೇಂದ್ರಗಳು: ನಿಶ್ಚಲಾನಂದನಾಥ ಸ್ವಾಮೀಜಿ ಅಭಿಮತ

Temples Devotional Centers: ದೇವಸ್ಥಾನಗಳು ನಮ್ಮ ಪೂಜನೀಯ ಧಾರ್ಮಿಕ ಭಕ್ತಿ ಕೇಂದ್ರಗಳು ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾಪನಾ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.
Last Updated 22 ಜನವರಿ 2026, 5:18 IST
ದೇವಸ್ಥಾನಗಳು ಧಾರ್ಮಿಕ ಭಕ್ತಿ ಕೇಂದ್ರಗಳು: ನಿಶ್ಚಲಾನಂದನಾಥ ಸ್ವಾಮೀಜಿ ಅಭಿಮತ
ADVERTISEMENT

ಮಂಡ್ಯ: ಹಂದಿ ಮುಖ ಹೋಲುವ ವಿಚಿತ್ರ ಮೇಕೆ ಮರಿ ಜನನ

Strange Goat: ತಾಲ್ಲೂಕಿನ ದ್ಯಾಪಸಂದ್ರ ಗ್ರಾಮದ ರೈತ ಹುಚ್ಚಪ್ಪ ಅವರ ಮನೆಯಲ್ಲಿ ಹಂದಿ ಮುಖ ಹೋಲುವ ವಿಚಿತ್ರ ಮೇಕೆ ಮರಿಯೊಂದು ಬುಧವಾರ ಜನಿಸಿದೆ.
Last Updated 22 ಜನವರಿ 2026, 5:15 IST
ಮಂಡ್ಯ: ಹಂದಿ ಮುಖ ಹೋಲುವ ವಿಚಿತ್ರ ಮೇಕೆ ಮರಿ ಜನನ

ಶ್ರೀರಂಗಪಟ್ಟಣ | ಸ್ಥಳೀಯರ ಪ್ರತಿಭಟನೆ: ಕಾಮಗಾರಿ ಸ್ಥಗಿತ

ಶ್ರೀರಂಗಪಟ್ಟಣ ಪಶ್ಚಿಮವಾಹಿನಿ ಬಳಿ ಜನ ವಸತಿ ಸ್ಥಳದಲ್ಲಿ ವೆಟ್‌ವೆಲ್‌ ನಿರ್ಮಾಣ
Last Updated 22 ಜನವರಿ 2026, 5:12 IST
ಶ್ರೀರಂಗಪಟ್ಟಣ | ಸ್ಥಳೀಯರ ಪ್ರತಿಭಟನೆ: ಕಾಮಗಾರಿ ಸ್ಥಗಿತ

ಮಂಡ್ಯ | ಮನ ಪರಿವರ್ತನೆಗಿಳಿದ ಅಂಬಿಗರ ಚೌಡಯ್ಯ ಪ್ರಸ್ತುತ: ಶಿವಾನಂದಮೂರ್ತಿ

ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮ
Last Updated 22 ಜನವರಿ 2026, 5:00 IST
ಮಂಡ್ಯ | ಮನ ಪರಿವರ್ತನೆಗಿಳಿದ ಅಂಬಿಗರ ಚೌಡಯ್ಯ ಪ್ರಸ್ತುತ: ಶಿವಾನಂದಮೂರ್ತಿ
ADVERTISEMENT
ADVERTISEMENT
ADVERTISEMENT