ಅರಸ ಮೇಲಲ್ಲ, ಅಗಸ ಕೀಳಲ್ಲ | ಕಾಯಕ ಸಮಾನತೆ ಸಾರಿದ್ದ ಮಾಚಿದೇವ: DC ಕುಮಾರ
DC Kumara: ಮಂಡ್ಯ: ‘12ನೇ ಶತಮಾನದಲ್ಲಿ ಸಾಮಾಜಿಕ ಸಮಾನತೆ ಸಾರಿದ ಮಾಚಿದೇವರ ತತ್ವ, ಆದರ್ಶ, ಚಿಂತನೆಗಳನ್ನು ಅಳವಡಿಸಿಕೊಂಡು ಮುಂದಿನ ತಲೆಮಾರಿಗೂ ಪರಿಚಯಿಸಬೇಕು’ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.Last Updated 19 ಫೆಬ್ರುವರಿ 2026, 5:22 IST