ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ನೀಡಿದವರಿಗೆ ₹1 ಲಕ್ಷ ಬಹುಮಾನ: ಡಾ.ದೀಪಿಕಾ

Pandavapura Health Drive: ಭ್ರೂಣ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಕುರಿತು ಮಾಹಿತಿ ನೀಡುವವರಿಗೆ ಸರ್ಕಾರ ₹1 ಲಕ್ಷ ಬಹುಮಾನ ನೀಡಲಿದೆ ಎಂದು ಡಾ.ದೀಪಿಕಾ ತಿಳಿಸಿದರು.
Last Updated 21 ಫೆಬ್ರುವರಿ 2026, 6:38 IST
ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ನೀಡಿದವರಿಗೆ ₹1 ಲಕ್ಷ ಬಹುಮಾನ: ಡಾ.ದೀಪಿಕಾ

ಮಠದಿಂದ ತಂತ್ರಜ್ಞಾನ, ವಿಜ್ಞಾನ ಕಲಿಕೆ: ಡಿ.ವಿ.ಸದಾನಂದಗೌಡ

ಆದಿಚುಂಚನಗಿರಿ ಮಠದಲ್ಲಿ ವಿಜ್ಞಾತಂ ಪ್ರಶಸ್ತಿ ಪ್ರದಾನ; ವಿಜ್ಞಾತಂ ಸಂಚಯ-4 ಪುಸ್ತಕ ಲೋಕಾರ್ಪಣೆ
Last Updated 21 ಫೆಬ್ರುವರಿ 2026, 6:37 IST
ಮಠದಿಂದ ತಂತ್ರಜ್ಞಾನ, ವಿಜ್ಞಾನ ಕಲಿಕೆ: ಡಿ.ವಿ.ಸದಾನಂದಗೌಡ

ಹನಿ ನೀರಾವರಿಯಿಂದ ನೀರು, ಶ್ರಮ ಉಳಿತಾಯ: ಕೆ.ಬಿ.ಸಂದೀಪ್

Malavalli Agriculture: ಹನಿ ಮತ್ತು ತುಂತುರು ನೀರಾವರಿ ಪದ್ಧತಿಯಿಂದ ನೀರು ಹಾಗೂ ಶ್ರಮ ಉಳಿತಾಯವಾಗಿ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಕೆ.ಬಿ.ಸಂದೀಪ್ ರೈತರ ಮಾಹಿತಿ ಶಿಬಿರದಲ್ಲಿ ತಿಳಿಸಿದರು.
Last Updated 21 ಫೆಬ್ರುವರಿ 2026, 6:35 IST
ಹನಿ ನೀರಾವರಿಯಿಂದ ನೀರು, ಶ್ರಮ ಉಳಿತಾಯ: ಕೆ.ಬಿ.ಸಂದೀಪ್

ಮಳವಳ್ಳಿ | ಪಂಪ್ ಸೆಟ್ ನೋಂದಣಿಗೆ ದುಬಾರಿ ಶುಲ್ಕ: ರೈತರ ವಿರೋಧ

Malavalli Farmers Protest: ಪಂಪ್‌ಸೆಟ್ ವಿದ್ಯುತ್ ಸಂಪರ್ಕ ನೋಂದಣಿಗೆ ₹27 ಸಾವಿರ ಶುಲ್ಕ ವಿಧಿಸಿರುವ ಸರ್ಕಾರದ ವಿರುದ್ಧ ಮಳವಳ್ಳಿಯಲ್ಲಿ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ ಉಚಿತ ವಿದ್ಯುತ್ ನೀಡಲು ಆಗ್ರಹಿಸಿದರು.
Last Updated 21 ಫೆಬ್ರುವರಿ 2026, 6:34 IST
ಮಳವಳ್ಳಿ | ಪಂಪ್ ಸೆಟ್ ನೋಂದಣಿಗೆ ದುಬಾರಿ ಶುಲ್ಕ: ರೈತರ ವಿರೋಧ

ಹೆಲಿಕಾಪ್ಟರ್‌ ಸವಾರಿ ಸದ್ಬಳಕೆ ಮಾಡಿಕೊಳ್ಳಿ: ಎನ್‌.ಚಲುವರಾಯಸ್ವಾಮಿ

Boodanuru Utsav: ಮಂಡ್ಯದಲ್ಲಿ ಬೂದನೂರು ಉತ್ಸವದ ಅಂಗವಾಗಿ ಹೆಲಿಕಾಪ್ಟರ್ ಸವಾರಿ ಆರಂಭವಾಗಿದ್ದು, ಸಾರ್ವಜನಿಕರು ಭಾಗವಹಿಸಿ ಹೆಲಿ ಟೂರಿಸಂಗೆ ಉತ್ತೇಜನ ನೀಡಬೇಕು ಎಂದು ಎನ್‌.ಚಲುವರಾಯಸ್ವಾಮಿ ಮನವಿ ಮಾಡಿದರು.
Last Updated 21 ಫೆಬ್ರುವರಿ 2026, 6:33 IST
ಹೆಲಿಕಾಪ್ಟರ್‌ ಸವಾರಿ ಸದ್ಬಳಕೆ ಮಾಡಿಕೊಳ್ಳಿ: ಎನ್‌.ಚಲುವರಾಯಸ್ವಾಮಿ

ಅರಕೆರೆ ಹೋಬಳಿ ಕೆರೆಗಳಿಗೆ ವರ್ಷಾಂತ್ಯಕ್ಕೆ ಕಾವೇರಿ ನೀರು: ರಮೇಶ ಬಂಡಿಸಿದ್ದೇಗೌಡ

₹120 ಕೋಟಿ ವೆಚ್ಚದ ಯೋಜನೆಗೆ ಚಾಲನೆ: ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿಕೆ
Last Updated 21 ಫೆಬ್ರುವರಿ 2026, 6:31 IST
ಅರಕೆರೆ ಹೋಬಳಿ ಕೆರೆಗಳಿಗೆ ವರ್ಷಾಂತ್ಯಕ್ಕೆ ಕಾವೇರಿ ನೀರು: ರಮೇಶ ಬಂಡಿಸಿದ್ದೇಗೌಡ

ಮಂಡ್ಯಕ್ಕೆ ಎರಡು ಕೈಗಾರಿಕೆ ಖಚಿತ: ಎಚ್‌ಡಿಕೆ ಭರವಸೆ

Mandya Industries: ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ ₹1000 ಕೋಟಿ ವೆಚ್ಚದಲ್ಲಿ ಎರಡು ಕೈಗಾರಿಕೆಗಳನ್ನು ತರಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
Last Updated 20 ಫೆಬ್ರುವರಿ 2026, 18:09 IST
ಮಂಡ್ಯಕ್ಕೆ ಎರಡು ಕೈಗಾರಿಕೆ ಖಚಿತ: ಎಚ್‌ಡಿಕೆ ಭರವಸೆ
ADVERTISEMENT

ಉತ್ತಮ ತಳಿಯ ರಾಸು ಸಾಕಣೆಯಿಂದ ಲಾಭ: ಮನ್ಮುಲ್ ನಿರ್ದೇಶಕ ಸ್ವಾಮಿ

ಯಲಾದಹಳ್ಳಿಯಲ್ಲಿ ಉತ್ತಮ ಹೆಣ್ಣು ಕರುಗಳ ಪ್ರದರ್ಶನ
Last Updated 20 ಫೆಬ್ರುವರಿ 2026, 5:12 IST
ಉತ್ತಮ ತಳಿಯ ರಾಸು ಸಾಕಣೆಯಿಂದ ಲಾಭ: ಮನ್ಮುಲ್ ನಿರ್ದೇಶಕ ಸ್ವಾಮಿ

ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು: ಶಾಸಕ ರಮೇಶ ಬಂಡಿಸಿದ್ದೇಗೌಡ

ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿಕೆ
Last Updated 20 ಫೆಬ್ರುವರಿ 2026, 5:11 IST
ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು: ಶಾಸಕ ರಮೇಶ ಬಂಡಿಸಿದ್ದೇಗೌಡ

ಸಾಂಸ್ಕೃತಿಕ ವೈಭವ ಹೆಚ್ಚಿಸಿದ ಶಿವಾಜಿ: ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ

ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ: ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಅಭಿಮತ
Last Updated 20 ಫೆಬ್ರುವರಿ 2026, 5:09 IST
ಸಾಂಸ್ಕೃತಿಕ ವೈಭವ ಹೆಚ್ಚಿಸಿದ ಶಿವಾಜಿ:  ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ
ADVERTISEMENT
ADVERTISEMENT
ADVERTISEMENT