ಗುರುವಾರ, 22 ಜನವರಿ 2026
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ರೈತರ ಅನುಕೂಲಕ್ಕಾಗಿಯೇ ಸೋಲಾರ್ ಪ್ಲಾಂಟ್ ಯೋಜನೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ

PM Kusum Yojana: ತಾಲ್ಲೂಕಿನ ಕನಗನಹಳ್ಳಿ ಗ್ರಾಮದಲ್ಲಿ ಸೋಲಾರ್ ಪ್ಲಾಂಟ್ ಅಳವಡಿಕೆ ವಿಚಾರದಲ್ಲಿ ಯಾವುದೇ ರಾಜಕಾರಣ ಇಲ್ಲ. ರೈತರ ಅನುಕೂಲಕ್ಕಾಗಿ ಸ್ಥಳೀಯವಾಗಿ ವಿದ್ಯುತ್ ಉತ್ಪಾದಿಸಲು ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ
Last Updated 22 ಜನವರಿ 2026, 5:21 IST
ರೈತರ ಅನುಕೂಲಕ್ಕಾಗಿಯೇ ಸೋಲಾರ್ ಪ್ಲಾಂಟ್ ಯೋಜನೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ

ಶುದ್ಧ ನೀರು ಪೂರೈಕೆಗೆ ಕ್ರಮ ವಹಿಸಿ: ಶಾಸಕ ಎಚ್.ಟಿ. ಮಂಜು ಸೂಚನೆ

ಪುರಸಭೆ ಅಧಿಕಾರಿಗಳು ಮತ್ತು ನಾಗರಿಕರ ಸಭೆಯಲ್ಲಿ ಶಾಸಕ ಎಚ್.ಟಿ. ಮಂಜು ಸೂಚನೆ
Last Updated 22 ಜನವರಿ 2026, 5:20 IST
ಶುದ್ಧ ನೀರು ಪೂರೈಕೆಗೆ ಕ್ರಮ ವಹಿಸಿ: ಶಾಸಕ ಎಚ್.ಟಿ. ಮಂಜು ಸೂಚನೆ

ದೇವಸ್ಥಾನಗಳು ಧಾರ್ಮಿಕ ಭಕ್ತಿ ಕೇಂದ್ರಗಳು: ನಿಶ್ಚಲಾನಂದನಾಥ ಸ್ವಾಮೀಜಿ ಅಭಿಮತ

Temples Devotional Centers: ದೇವಸ್ಥಾನಗಳು ನಮ್ಮ ಪೂಜನೀಯ ಧಾರ್ಮಿಕ ಭಕ್ತಿ ಕೇಂದ್ರಗಳು ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾಪನಾ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.
Last Updated 22 ಜನವರಿ 2026, 5:18 IST
ದೇವಸ್ಥಾನಗಳು ಧಾರ್ಮಿಕ ಭಕ್ತಿ ಕೇಂದ್ರಗಳು: ನಿಶ್ಚಲಾನಂದನಾಥ ಸ್ವಾಮೀಜಿ ಅಭಿಮತ

ಮಂಡ್ಯ: ಹಂದಿ ಮುಖ ಹೋಲುವ ವಿಚಿತ್ರ ಮೇಕೆ ಮರಿ ಜನನ

Strange Goat: ತಾಲ್ಲೂಕಿನ ದ್ಯಾಪಸಂದ್ರ ಗ್ರಾಮದ ರೈತ ಹುಚ್ಚಪ್ಪ ಅವರ ಮನೆಯಲ್ಲಿ ಹಂದಿ ಮುಖ ಹೋಲುವ ವಿಚಿತ್ರ ಮೇಕೆ ಮರಿಯೊಂದು ಬುಧವಾರ ಜನಿಸಿದೆ.
Last Updated 22 ಜನವರಿ 2026, 5:15 IST
ಮಂಡ್ಯ: ಹಂದಿ ಮುಖ ಹೋಲುವ ವಿಚಿತ್ರ ಮೇಕೆ ಮರಿ ಜನನ

ಶ್ರೀರಂಗಪಟ್ಟಣ | ಸ್ಥಳೀಯರ ಪ್ರತಿಭಟನೆ: ಕಾಮಗಾರಿ ಸ್ಥಗಿತ

ಶ್ರೀರಂಗಪಟ್ಟಣ ಪಶ್ಚಿಮವಾಹಿನಿ ಬಳಿ ಜನ ವಸತಿ ಸ್ಥಳದಲ್ಲಿ ವೆಟ್‌ವೆಲ್‌ ನಿರ್ಮಾಣ
Last Updated 22 ಜನವರಿ 2026, 5:12 IST
ಶ್ರೀರಂಗಪಟ್ಟಣ | ಸ್ಥಳೀಯರ ಪ್ರತಿಭಟನೆ: ಕಾಮಗಾರಿ ಸ್ಥಗಿತ

ಮಂಡ್ಯ | ಮನ ಪರಿವರ್ತನೆಗಿಳಿದ ಅಂಬಿಗರ ಚೌಡಯ್ಯ ಪ್ರಸ್ತುತ: ಶಿವಾನಂದಮೂರ್ತಿ

ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮ
Last Updated 22 ಜನವರಿ 2026, 5:00 IST
ಮಂಡ್ಯ | ಮನ ಪರಿವರ್ತನೆಗಿಳಿದ ಅಂಬಿಗರ ಚೌಡಯ್ಯ ಪ್ರಸ್ತುತ: ಶಿವಾನಂದಮೂರ್ತಿ

ಮಂಡ್ಯ | ಸ್ಥಳದಲ್ಲೇ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ: ಶಾಸಕ ಪಿ.ರವಿಕುಮಾರ್‌

ಬಿ.ಗೌಡಗರೆ ಗ್ರಾಮದಲ್ಲಿ ತಾಲ್ಲೂಕು ಆಡಳಿತದ ಜನತಾ ದರ್ಶನದಲ್ಲಿ ಶಾಸಕ ಪಿ.ರವಿಕುಮಾರ್‌ ಸಲಹೆ
Last Updated 22 ಜನವರಿ 2026, 4:59 IST
ಮಂಡ್ಯ | ಸ್ಥಳದಲ್ಲೇ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ: ಶಾಸಕ ಪಿ.ರವಿಕುಮಾರ್‌
ADVERTISEMENT

ಶ್ರೀರಂಗಪಟ್ಟಣ | ಮಹಿಳೆ ಕೊಲೆ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Murder Conviction: ‍ಪಟ್ಟಣದಲ್ಲಿ ಚಿಂದಿ ಆಯುತ್ತಾ ಜೀವನ ನಡೆಸುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಇಬ್ಬರು ಅಪರಾಧಿಗಳಿಗೆ ಮಂಡ್ಯದ ನಾಲ್ಕನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಜ.19ರಂದು ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿದೆ.
Last Updated 22 ಜನವರಿ 2026, 4:57 IST
ಶ್ರೀರಂಗಪಟ್ಟಣ | ಮಹಿಳೆ ಕೊಲೆ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಮಂಡ್ಯ | ಸರ್ಕಾರಿ ಭೂಮಿ ಅಕ್ರಮ ಮಂಜೂರಾತಿ: ADC ನೇತೃತ್ವದಲ್ಲಿ ತನಿಖಾ ತಂಡ ರಚನೆ

Government Land Scam: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ಭೂ ಮಂಜೂರಾತಿ ದಾಖಲೆಗಳಲ್ಲಿ ಅಕ್ರಮ ತಿದ್ದುಪಡಿ ಪ್ರಕರಣ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
Last Updated 21 ಜನವರಿ 2026, 15:40 IST
ಮಂಡ್ಯ | ಸರ್ಕಾರಿ ಭೂಮಿ ಅಕ್ರಮ ಮಂಜೂರಾತಿ: ADC ನೇತೃತ್ವದಲ್ಲಿ ತನಿಖಾ ತಂಡ ರಚನೆ

ನಾಗಮಂಗಲ | ಸದೃಢ ಭಾರತ ನಿರ್ಮಾಣಕ್ಕೆ ಪಂಚ ಪರಿವರ್ತನೆ ಅಗತ್ಯ: ಅನಂತ ಕೃಷ್ಣ

RSS Vision: ನಾಗಮಂಗಲ: ಸದೃಢ ಭಾರತ ನಿರ್ಮಾಣಕ್ಕೆ ಪರ್ಯಾವರಣ, ಶಿಷ್ಟಾಚಾರ, ಸ್ವದೇಶಿ, ಸಾಮರಸ್ಯ, ಕುಟುಂಬ ಪ್ರಬೋಧನೆ ಎಂಬ ಪಂಚ ಪರಿವರ್ತನೆ ಅಗತ್ಯವೆಂದು ಆರ್‌ಎಸ್‌ಎಸ್‌ ಪ್ರಚಾರಕ ಅನಂತ ಕೃಷ್ಣ ಅಭಿಪ್ರಾಯಪಟ್ಟರು.
Last Updated 21 ಜನವರಿ 2026, 7:09 IST
ನಾಗಮಂಗಲ | ಸದೃಢ ಭಾರತ ನಿರ್ಮಾಣಕ್ಕೆ ಪಂಚ ಪರಿವರ್ತನೆ ಅಗತ್ಯ: ಅನಂತ ಕೃಷ್ಣ
ADVERTISEMENT
ADVERTISEMENT
ADVERTISEMENT