ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ಮಂಡ್ಯ ಕೃಷಿ ವಿವಿಯ ನೂತನ ಕುಲಪತಿಯಾಗಿ ಕೆ.ಸಿ. ನಾರಾಯಣಸ್ವಾಮಿ ಅಧಿಕಾರ ಸ್ವೀಕಾರ

KC Narayanaswamy: ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಕೆ.ಸಿ. ನಾರಾಯಣಸ್ವಾಮಿ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ಕೃಷಿ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣಾ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿರುವ ಇವರು ಜವಾಬ್ದಾರಿ ಸ್ವೀಕರಿಸಿದ್ದಾರೆ.
Last Updated 2 ಫೆಬ್ರುವರಿ 2026, 13:18 IST
ಮಂಡ್ಯ ಕೃಷಿ ವಿವಿಯ ನೂತನ ಕುಲಪತಿಯಾಗಿ ಕೆ.ಸಿ. ನಾರಾಯಣಸ್ವಾಮಿ ಅಧಿಕಾರ ಸ್ವೀಕಾರ

ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 11 ಆರೋಪಿಗಳ ಬಂಧನ: ಮಂಡ್ಯ ಪೊಲೀಸ್ ಸಾಧನೆ

Mandya Police: ದೇವಸ್ಥಾನಗಳ ಹುಂಡಿ ಕಳವು, ಮನೆಗಳ್ಳತನ ಮತ್ತು ಬೈಕ್‌ಗಳ ಕಳವು ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 11 ಆರೋಪಿಗಳನ್ನು ಬಂಧಿಸಿ, ₹34 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಮತ್ತು ವಾಹನಗಳನ್ನು ಮಂಡ್ಯ ಜಿಲ್ಲಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
Last Updated 2 ಫೆಬ್ರುವರಿ 2026, 11:22 IST
ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 11 ಆರೋಪಿಗಳ ಬಂಧನ: ಮಂಡ್ಯ ಪೊಲೀಸ್ ಸಾಧನೆ

ಮದ್ದೂರು | ಎಲ್ಲಮ್ಮ ದೇವಿ ಮುತ್ತಿನ ಪಲ್ಲಕ್ಕಿ ಉತ್ಸವ: ಹರಿದು ಬಂದ ಭಕ್ತರು

Maddur Renuka Yellamma Jatre: ಮದ್ದೂರು: ನಗರದ ಹೊಳೇಬೀದಿಯಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮ ದೇವಿಯವರ 54ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ರಾತ್ರಿ ನಡೆದ ಮುತ್ತಿನ ಪಲ್ಲಕ್ಕಿ ಉತ್ಸವ ಭಕ್ತರ ಕಣ್ಮನ ಸೆಳೆಯಿತು.
Last Updated 2 ಫೆಬ್ರುವರಿ 2026, 6:13 IST
ಮದ್ದೂರು | ಎಲ್ಲಮ್ಮ ದೇವಿ ಮುತ್ತಿನ ಪಲ್ಲಕ್ಕಿ ಉತ್ಸವ: ಹರಿದು ಬಂದ ಭಕ್ತರು

ಮಾಘ ಹುಣ್ಣಿಮೆ: ಕಾವೇರಿ ನದಿಯಲ್ಲಿ ಮಿಂದೆದ್ದ ಭಕ್ತರು

Nimishamba Temple Magha Purnima: ಶ್ರೀರಂಗಪಟ್ಟಣ: ಮಾಘ ಹುಣ್ಣಿಮೆ ಅಂಗವಾಗಿ ಇಲ್ಲಿಗೆ ಸಮೀಪದ ಗಂಜಾಂ ನಿಮಿಷಾಂಬ ದೇವಾಲಯದ ಬಳಿ, ಕಾವೇರಿ ನದಿಯಲ್ಲಿ ಸಹಸ್ರಾರು ಭಕ್ತರು ಭಾನುವಾರ ಮಾಘ ಸ್ನಾನ ಮಾಡಿದರು.
Last Updated 2 ಫೆಬ್ರುವರಿ 2026, 6:11 IST
ಮಾಘ ಹುಣ್ಣಿಮೆ: ಕಾವೇರಿ ನದಿಯಲ್ಲಿ ಮಿಂದೆದ್ದ ಭಕ್ತರು

ಕೇಂದ್ರ ಬಜೆಟ್‌: ಮಂಡ್ಯ ಜನರಿಂದ ಮಿಶ್ರ ಪ್ರತಿಕ್ರಿಯೆ

Budget Reactions: ಕರ್ನಾಟಕವು ಶೇ60 ರಷ್ಟು ಕೃಷಿಯಾಧಾರಿತ ರಾಜ್ಯವಾಗಿದ್ದು, ಕೃಷಿಗೆ ಸಂಬಂಧಿಸಿದಂತೆ ಕೇಂದ್ರ ಬಜೆಟ್‌ನಲ್ಲಿ ಯಾವುದೇ ಒತ್ತು ನೀಡಿಲ್ಲ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಆರೋಪಿಸಿದ್ದಾರೆ. ಇದೊಂದು ನಿರಾಶಾದಾಯಕ ಬಜೆಟ್ ಆಗಿದೆ.
Last Updated 2 ಫೆಬ್ರುವರಿ 2026, 6:10 IST
ಕೇಂದ್ರ ಬಜೆಟ್‌: ಮಂಡ್ಯ ಜನರಿಂದ ಮಿಶ್ರ ಪ್ರತಿಕ್ರಿಯೆ

ಹಲಗೂರು | ಒಂಟಿ ಸಲಗ ಪ್ರತ್ಯಕ್ಷ: ಸಾರ್ವಜನಿಕರಲ್ಲಿ ಅತಂಕ

ಗುಂಡಾಪುರ ಗ್ರಾಮದ ಹೊರವಲಯದ ಬಾಳೆ ತೋಟದಲ್ಲಿ ಕಾಣಿಸಿಕೊಂಡ ಆನೆ
Last Updated 2 ಫೆಬ್ರುವರಿ 2026, 6:05 IST
ಹಲಗೂರು | ಒಂಟಿ ಸಲಗ ಪ್ರತ್ಯಕ್ಷ: ಸಾರ್ವಜನಿಕರಲ್ಲಿ ಅತಂಕ

ಮಡಿವಾಳ ಮಾಚಿದೇವ ಜಯಂತಿ | ಯುವ ಪೀಳಿಗೆ ವಚನ ಸಾಹಿತ್ಯ ಓದಿ ಅರಿಯಲಿ: ಗಂಗಾಧರಸ್ವಾಮಿ

Vachana Sahitya: ಮಂಡ್ಯ: ವಿಶಿಷ್ಟ ವಚನ ಬರೆಯುವ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದ ಮಡಿವಾಳ ಮಾಚಿದೇವರು, ತಮ್ಮ ಕಾಯಕದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ ಹೇಳಿದರು.
Last Updated 2 ಫೆಬ್ರುವರಿ 2026, 6:04 IST
ಮಡಿವಾಳ ಮಾಚಿದೇವ ಜಯಂತಿ | ಯುವ ಪೀಳಿಗೆ ವಚನ ಸಾಹಿತ್ಯ ಓದಿ ಅರಿಯಲಿ: ಗಂಗಾಧರಸ್ವಾಮಿ
ADVERTISEMENT

ಶ್ರೀರಂಗಪಟ್ಟಣ: ಅಕ್ರಮ ಗಣಿಗಾರಿಕೆ ನಿಲ್ಲಿಸಲು ಆಗ್ರಹ

Illegal Mining Mandya: ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಚನ್ನನಕೆರೆ, ಜಕ್ಕನಹಳ್ಳಿ, ಗಣಂಗೂರು, ಕಾಳೇನಹಳ್ಳಿ‌, ಮುಂಡುಗದೊರೆ ಗ್ರಾಮ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಯನ್ನು ಅಕ್ರಮವಾಗಿ ನಡೆಸುತ್ತಿರುವವರ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
Last Updated 2 ಫೆಬ್ರುವರಿ 2026, 6:00 IST
ಶ್ರೀರಂಗಪಟ್ಟಣ: ಅಕ್ರಮ ಗಣಿಗಾರಿಕೆ ನಿಲ್ಲಿಸಲು ಆಗ್ರಹ

ನಾಗಮಂಗಲ | ಟಿಪ್ಪರ್‌ಗೆ ಕಾರು ಡಿಕ್ಕಿ: ಅಣ್ಣ–ತಂಗಿ ಸಾವು

Mandya Accident: ನಾಗಮಂಗಲ (ಮಂಡ್ಯ ಜಿಲ್ಲೆ): ಚಲಿಸುತ್ತಿದ್ದ ಟಿಪ್ಪರ್‌ಗೆ ಹಿಂಬದಿಯಿಂದ ಕಾರು ಡಿಕ್ಕಿಯಾದ ಪರಿಣಾಮ ಅಣ್ಣ– ತಂಗಿ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿ, ಮೂವರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಬೇಗಮಂಗಲ ಅಂಚೆಭೂವನಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
Last Updated 2 ಫೆಬ್ರುವರಿ 2026, 5:57 IST
ನಾಗಮಂಗಲ | ಟಿಪ್ಪರ್‌ಗೆ ಕಾರು ಡಿಕ್ಕಿ: ಅಣ್ಣ–ತಂಗಿ ಸಾವು

ಮಂಡ್ಯ: ವಿಜೃಂಭಣೆಯ ರೇಣುಕಾ ಎಲ್ಲಮ್ಮ ಜಾತ್ರೆ

ದೇವರ ದರ್ಶನ ಪಡೆದ ಅಪಾರ ಸಂಖ್ಯೆಯ ಭಕ್ತರಿಗೆ ಅನ್ನಸಂತರ್ಪಣೆ
Last Updated 1 ಫೆಬ್ರುವರಿ 2026, 21:12 IST
ಮಂಡ್ಯ: ವಿಜೃಂಭಣೆಯ ರೇಣುಕಾ ಎಲ್ಲಮ್ಮ ಜಾತ್ರೆ
ADVERTISEMENT
ADVERTISEMENT
ADVERTISEMENT