ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ಶ್ರೀರಂಗಪ‍ಟ್ಟಣ: ಹಿಂದುತ್ವ ಪರ ಸಂಘಟನೆಗಳಿಂದ ಶೋಭಾಯಾತ್ರೆ

Shobha Yatra Srirangapatna: ಆರ್‌ಎಸ್‌ಎಸ್‌ ಸಂಘಟನೆ ಸ್ಥಾಪನೆಯ ಶತಾಬ್ದಿ ನಿಮಿತ್ತ ಪಟ್ಟಣದಲ್ಲಿ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಶೋಭಾಯಾತ್ರೆ ನಡೆಸಿದರು. ಬೆಂಗಳೂರು– ಮೈಸೂರು ಹೆದ್ದಾರಿ ವೃತ್ತದಿಂದ ಮೆರವಣಿಗೆ ನಡೆಯಿತು.
Last Updated 11 ಫೆಬ್ರುವರಿ 2026, 7:31 IST
ಶ್ರೀರಂಗಪ‍ಟ್ಟಣ: ಹಿಂದುತ್ವ ಪರ ಸಂಘಟನೆಗಳಿಂದ ಶೋಭಾಯಾತ್ರೆ

ಹಲಗೂರು: ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ; ಪಾದಚಾರಿ ಸಾವು

Halaguru Accident: ರಸ್ತೆ ದಾಟುತ್ತಿದ್ದ ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದು ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಸಮೀಪದ ಡಿ.ಹಲಸಹಳ್ಳಿ ಗೇಟ್ ಬಳಿ ಸೋಮವಾರ ರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ರವಿಕುಮಾರ್ ಎಂದು ಗುರುತಿಸಲಾಗಿದೆ.
Last Updated 11 ಫೆಬ್ರುವರಿ 2026, 7:31 IST
ಹಲಗೂರು: ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ; ಪಾದಚಾರಿ ಸಾವು

ಮಂಡ್ಯ: ಸಮಗ್ರ ಬೇಸಾಯದಿಂದ ಆರ್ಥಿಕ ಸುಧಾರಣೆ ಮಾಡಿಕೊಳ್ಳಲು ಸಲಹೆ

ತೋಟಗಾರಿಕೆ ಜಂಟಿ ನಿರ್ದೇಶಕಿ ಕೆ.ಎನ್.ರೂಪಶ್ರೀ
Last Updated 11 ಫೆಬ್ರುವರಿ 2026, 7:31 IST
ಮಂಡ್ಯ: ಸಮಗ್ರ ಬೇಸಾಯದಿಂದ ಆರ್ಥಿಕ ಸುಧಾರಣೆ ಮಾಡಿಕೊಳ್ಳಲು ಸಲಹೆ

‘ಸರ್ವೋದಯ ಮೇಳ’ಕ್ಕೆ ಚಾಲನೆ: ಕಾವ್ಯಗಳಲ್ಲಿ ಗಾಂಧಿ ಅನಾವರಣ

Mahatma Gandhi Poems: ಪಟ್ಟಣದ ಸುಬ್ರಹ್ಮಣ್ಯೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸಂಜೆ ಆರಂಭವಾದ ಗಾಂಧಿ ವಿಚಾರ ಪ್ರಣೀತ ‘ಸರ್ವೋದಯ ಮೇಳ’ದಲ್ಲಿ ಮಹಾತ್ಮ ಗಾಂಧಿ ಕುರಿತು ಮೇರು ಕವಿಗಳು ಬರೆದಿರುವ ಕಾವ್ಯಗಳ ವಿಶ್ಲೇಷಣೆ ನಡೆಯಿತು.
Last Updated 11 ಫೆಬ್ರುವರಿ 2026, 7:30 IST
‘ಸರ್ವೋದಯ ಮೇಳ’ಕ್ಕೆ ಚಾಲನೆ: ಕಾವ್ಯಗಳಲ್ಲಿ ಗಾಂಧಿ ಅನಾವರಣ

ಚುಂಚನಗಿರಿ ಮಠ, ವಿಶ್ವ ಒಕ್ಕಲಿಗರ ಮಠ ವಿಶ್ವಮಾನವ ಪ್ರಜ್ಞೆ ಹೊಂದಿವೆ: ಸ್ವಾಮೀಜಿ

ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಿಶ್ಚಲಾನಂದನಾಥ ಸ್ವಾಮೀಜಿ
Last Updated 11 ಫೆಬ್ರುವರಿ 2026, 7:30 IST
ಚುಂಚನಗಿರಿ ಮಠ, ವಿಶ್ವ ಒಕ್ಕಲಿಗರ ಮಠ ವಿಶ್ವಮಾನವ ಪ್ರಜ್ಞೆ ಹೊಂದಿವೆ: ಸ್ವಾಮೀಜಿ

ಮಂಡ್ಯ: ಗಾಯಕ ಕಿಕ್ಕೇರಿ ಕೃಷ್ಣಮೂರ್ತಿಗೆ ಪರಿಸರ ರತ್ನ ಪ್ರಶಸ್ತಿ

Kikkeri Krishnamurthy: ಗಾಯಕನಾಗಿ ಮಾಡಿರುವ ಸೇವೆ ಆನಂದಕ್ಕಿಂತ ಇಮ್ಮಡಿಯಾಗಿ ಪರಿಸರ ಪ್ರೇಮದ ಸೇವೆ ಬಲು ತೃಪ್ತಿ ನೀಡಿದೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ಪರಿಸರ ಪ್ರೇಮಿ ಕಿಕ್ಕೇರಿ ಕೃಷ್ಣಮೂರ್ತಿ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
Last Updated 11 ಫೆಬ್ರುವರಿ 2026, 7:30 IST
ಮಂಡ್ಯ: ಗಾಯಕ ಕಿಕ್ಕೇರಿ ಕೃಷ್ಣಮೂರ್ತಿಗೆ ಪರಿಸರ ರತ್ನ ಪ್ರಶಸ್ತಿ

ಮೊಬೈಲ್‌ ವ್ಯಸನದಿಂದ ಮಾನಸಿಕ ಸಮಸ್ಯೆ: ಹೆಚ್ಚುವರಿ ಜಿಲ್ಲಾಧಿಕಾರಿ

‘ಸುರಕ್ಷಿತ ಅಂತರ್ಜಾಲ ದಿನ’ದ ಅಂಗವಾಗಿ ಕಾರ್ಯಾಗಾರ; ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ
Last Updated 11 ಫೆಬ್ರುವರಿ 2026, 7:30 IST
ಮೊಬೈಲ್‌ ವ್ಯಸನದಿಂದ ಮಾನಸಿಕ ಸಮಸ್ಯೆ: ಹೆಚ್ಚುವರಿ ಜಿಲ್ಲಾಧಿಕಾರಿ
ADVERTISEMENT

ಶ್ರೀರಂಗಪಟ್ಟಣ: ಗಾಂಧಿ ವಿಚಾರ ಪ್ರಣೀತ ‘ಸರ್ವೋದಯ ಮೇಳ’ ಇಂದಿನಿಂದ

Mahatma Gandhi Ideology: ಶ್ರೀರಂಗಪಟ್ಟಣ: ಮಹಾತ್ಮ ಗಾಂಧಿ ವಿಚಾರ ಪ್ರಣೀತ ಸರ್ವೋದಯ ಮೇಳ ಪಟ್ಟಣದಲ್ಲಿ ಫೆ.10ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಇಲ್ಲಿನ ಪಶ್ಚಿಮವಾಹಿನಿ ಬಳಿ ಕಾವೇರಿ ನದಿಯಲ್ಲಿ 1948ರ ಫೆ.12ರಂದು ಗಾಂಧೀಜಿ ಚಿತಾಭಸ್ಮವನ್ನು ವಿಸರ್ಜಿಸಿದ್ದು, ಆ ನಿಮಿತ್ತ ಪ್ರತಿ ವರ್ಷ
Last Updated 10 ಫೆಬ್ರುವರಿ 2026, 6:14 IST
ಶ್ರೀರಂಗಪಟ್ಟಣ: ಗಾಂಧಿ ವಿಚಾರ ಪ್ರಣೀತ ‘ಸರ್ವೋದಯ ಮೇಳ’ ಇಂದಿನಿಂದ

203 ಕೆರೆಗಳ ಒತ್ತುವರಿ ತೆರವುಗೊಳಿಸಿ: ಜಿಲ್ಲಾಧಿಕಾರಿ ಕುಮಾರ ಸೂಚನೆ

ಒತ್ತುವರಿ ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ
Last Updated 10 ಫೆಬ್ರುವರಿ 2026, 6:13 IST
203 ಕೆರೆಗಳ ಒತ್ತುವರಿ ತೆರವುಗೊಳಿಸಿ: ಜಿಲ್ಲಾಧಿಕಾರಿ ಕುಮಾರ ಸೂಚನೆ

ಮಹಿಳೆಯರು ಅಡುಗೆ ಮನೆಗೆ ಸೀಮಿತರಾಗಬೇಡಿ: ಶಾಸಕ ರಮೇಶ ಬಂಡಿಸಿದ್ದೇಗೌಡ

Sanjeevini Bhavan: ಶ್ರೀರಂಗಪಟ್ಟಣ: ‘ಮಹಿಳೆಯರು ಅಡುಗೆ ಮನೆಗೆ ಸೀಮಿತರಾಗದೆ ಸಮಾಜದ ಮುಖ್ಯ ವಾಹಿನಿಗೆ ಸೇರಿ ಸಾಧನೆಯ ಪಥದಲ್ಲಿ ಹೆಜ್ಜೆ ಹಾಕಬೇಕು’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಸಲಹೆ ನೀಡಿದರು. ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ, ₹15 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ
Last Updated 10 ಫೆಬ್ರುವರಿ 2026, 6:13 IST
ಮಹಿಳೆಯರು ಅಡುಗೆ ಮನೆಗೆ ಸೀಮಿತರಾಗಬೇಡಿ: ಶಾಸಕ ರಮೇಶ ಬಂಡಿಸಿದ್ದೇಗೌಡ
ADVERTISEMENT
ADVERTISEMENT
ADVERTISEMENT