ಶ್ರೀರಂಗಪಟ್ಟಣ| ತ್ಯಾಜ್ಯದ ರಾಶಿಗೆ ಬೆಂಕಿ: ಆಲೆಮನೆ, ಕಬ್ಬು ಬೆಳೆ ಭಸ್ಮ
ಶ್ರೀರಂಗಪಟ್ಟಣದ ಕೆಂಗಾಲ್ಕೊಪ್ಪಲು ಬಳಿ ತ್ಯಾಜ್ಯ ರಾಶಿಗೆ ಬೆಂಕಿ ಬಿದ್ದು ಆಲೆಮನೆ ಹಾಗೂ ಅರ್ಧ ಎಕರೆ ಕಬ್ಬು ಬೆಳೆ ಸುಟ್ಟು ಹೋಗಿದ್ದು, ಅಗ್ನಿಶಾಮಕದವರು ಎರಡು ತಾಸುಗಳ ಕಾಲ ಬೆಂಕಿ ನಂದಿಸಿದರು. ತ್ಯಾಜ್ಯ ಅಕ್ರಮ ಸಂಗ್ರಹದ ವಿರುದ್ಧ ಕ್ರಮದ ಆಗ್ರಹ.Last Updated 23 ಜನವರಿ 2026, 6:06 IST