ಸೋಮವಾರ, 26 ಜನವರಿ 2026
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ಮದ್ದೂರು: ಫೆ.1ರಂದು ರೇಣುಕಾ ಯಲ್ಲಮ್ಮ ದೇವಿ 54ನೇ ವರ್ಷದ ಜಾತ್ರಾ ಮಹೋತ್ಸವ

Temple Festival: ಮದ್ದೂರಿನ ರೇಣುಕಾ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ಮತ್ತು ಮಹಾಚಂಡಿಕಾ ಹೋಮ ಕಾರ್ಯಕ್ರಮಗಳು ಜ.31ರಿಂದ ಫೆ.2ರವರೆಗೆ ಮೂರು ದಿನಗಳ ಕಾಲ ನಡೆಯಲಿವೆ ಎಂದು ಧರ್ಮದರ್ಶಿ ಶ್ರೀನಿವಾಸ್ ತಿಳಿಸಿದ್ದಾರೆ.
Last Updated 26 ಜನವರಿ 2026, 11:29 IST
ಮದ್ದೂರು: ಫೆ.1ರಂದು ರೇಣುಕಾ ಯಲ್ಲಮ್ಮ ದೇವಿ 54ನೇ ವರ್ಷದ ಜಾತ್ರಾ ಮಹೋತ್ಸವ

ಮಂಡ್ಯ| ಮತದಾನದಿಂದ ಉತ್ತಮ ನಾಯಕತ್ವ ಪಡೆಯಿರಿ: ನ್ಯಾಯಾಧೀಶ ಜೆ.ಎನ್‌.ಸುಬ್ರಹ್ಮಣ್ಯ

ಮಂಡ್ಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯಂದು ನ್ಯಾಯಾಧೀಶ ಜೆ.ಎನ್.ಸುಬ್ರಹ್ಮಣ್ಯ ಮತದಾನದ ಮಹತ್ವವನ್ನು ವಿವರಿಸಿದರು. "ಒಂದು ಮತವು ಉತ್ತಮ ನಾಯಕನ ಆಯ್ಕೆ ನಿರ್ಧರಿಸಬಹುದು" ಎಂಬ ಸಂದೇಶವನ್ನು ನೀಡಿದರು.
Last Updated 26 ಜನವರಿ 2026, 7:03 IST
ಮಂಡ್ಯ| ಮತದಾನದಿಂದ ಉತ್ತಮ ನಾಯಕತ್ವ ಪಡೆಯಿರಿ: ನ್ಯಾಯಾಧೀಶ ಜೆ.ಎನ್‌.ಸುಬ್ರಹ್ಮಣ್ಯ

ಶ್ರೀರಂಗಪಟ್ಟಣ| ಸಂಭ್ರಮದ ಶ್ರೀರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ

ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ರಥಸಪ್ತಮಿಯ ಅಂಗವಾಗಿ ನಡೆದ ಬ್ರಹ್ಮ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡರು. ಐದು ಅಂತಸ್ತಿನ ರಥ, ಸೂರ್ಯ ಮಂಡಲೋತ್ಸವ, ಮಂಟಪೋತ್ಸವದೊಂದಿಗೆ ಸಂಭ್ರಮ ಹೆಚ್ಚಿತ್ತು.
Last Updated 26 ಜನವರಿ 2026, 7:03 IST
ಶ್ರೀರಂಗಪಟ್ಟಣ| ಸಂಭ್ರಮದ ಶ್ರೀರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ

ಹಲಗೂರು| ಸಾಗುವಳಿ ಪತ್ರ ನೀಡದೇ ವಂಚನೆ: ಭರತ್ ರಾಜ್ ಆರೋಪ

ಹಲಗೂರಿನಲ್ಲಿ ನಡೆದ ರೈತ ಸಮಾವೇಶದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಭರತ್ ರಾಜ್, ರೈತರಿಗೆ ಸಾಗುವಳಿ ಪತ್ರ ನೀಡದೆ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಬೆಂಬಲ ಬೆಲೆ, ಪ್ರೀಪೇಯ್ಡ್ ವಿದ್ಯುತ್ ವಿರುದ್ಧ ರೈತರ ಆಕ್ರೋಶ.
Last Updated 26 ಜನವರಿ 2026, 7:02 IST
ಹಲಗೂರು| ಸಾಗುವಳಿ ಪತ್ರ ನೀಡದೇ ವಂಚನೆ: ಭರತ್ ರಾಜ್ ಆರೋಪ

ಪಾಂಡವಪುರ| ಹೆದ್ದಾರಿ ಸೇತುವೆ ಉದ್ಘಾಟನೆಗೆ ಗ್ರಹಣ

ಪಾಂಡವಪುರ ತಾಲ್ಲೂಕಿನ ಬನಘಟ್ಟ ಬಳಿ ನಿರ್ಮಿಸಿರುವ ಹೆದ್ದಾರಿ ಸೇತುವೆ ಇನ್ನೂ ಉದ್ಘಾಟನೆ ಆಗದ ಕಾರಣ, ವಾಹನ ಸವಾರರು ಹಳೆಯ ಸೇತುವೆಯ ಕಿರಿದಾದ ರಸ್ತೆಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ನ್ಯಾಯಾಲಯದ ದಾವೆಯಿಂದ ಯೋಜನೆ ವಿಳಂಬವಾಗಿದೆ.
Last Updated 26 ಜನವರಿ 2026, 7:02 IST
ಪಾಂಡವಪುರ| ಹೆದ್ದಾರಿ ಸೇತುವೆ ಉದ್ಘಾಟನೆಗೆ ಗ್ರಹಣ

ಪಾಂಡವಪುರ: ಪುಸ್ತಕ ಪ್ರೇಮಿ ಅಂಕೇಗೌಡಗೆ ‘ಪದ್ಮಶ್ರೀ’ ಗರಿ

ಪುಸ್ತಕ ಸಂಗ್ರಹದಲ್ಲಿ ಜೀವ ಪಡಿಸಿದ ಪಾಂಡವಪುರದ ಎಂ. ಅಂಕೇಗೌಡರು 20 ಲಕ್ಷಕ್ಕೂ ಹೆಚ್ಚು ಪುಸ್ತಕ ಸಂಗ್ರಹದ ಹೆಸರಿನಲ್ಲಿ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 26 ಜನವರಿ 2026, 7:02 IST
ಪಾಂಡವಪುರ: ಪುಸ್ತಕ ಪ್ರೇಮಿ ಅಂಕೇಗೌಡಗೆ ‘ಪದ್ಮಶ್ರೀ’ ಗರಿ

ಮಳವಳ್ಳಿ| ಸಾವಿತ್ರಿಬಾಯಿ ಫುಲೆ ಸಮಾಜಕ್ಕೆ ಮಾದರಿ: ಎಲ್. ಚೇತನ್ ಕುಮಾರ್

ಮಳವಳ್ಳಿಯಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಜಯಂತಿಯಲ್ಲಿ ಎಲ್. ಚೇತನ್ ಕುಮಾರ್ ಅವರು ಫುಲೆ ಅವರ ಶೌರ್ಯ ಹಾಗೂ ಶೋಷಿತರಿಗೆ ನೀಡಿದ ಶಿಕ್ಷಣದ ಮಹತ್ವವನ್ನು ಗುರುತಿಸಿದರು.
Last Updated 26 ಜನವರಿ 2026, 7:01 IST
ಮಳವಳ್ಳಿ| ಸಾವಿತ್ರಿಬಾಯಿ ಫುಲೆ ಸಮಾಜಕ್ಕೆ ಮಾದರಿ: ಎಲ್. ಚೇತನ್ ಕುಮಾರ್
ADVERTISEMENT

ಮಳವಳ್ಳಿ| ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ: ಹಿರಿಯ ಸಿವಿಲ್ ನ್ಯಾಯಾಧೀಶ

ಮಳವಳ್ಳಿ ಟಿ.ಪಂ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಮಹೇಂದ್ರ ಮತದಾನದ ಮಹತ್ವದ ಬಗ್ಗೆ ಯುವಕರಿಗೆ ಸಲಹೆ ನೀಡಿದರು.
Last Updated 26 ಜನವರಿ 2026, 7:00 IST
ಮಳವಳ್ಳಿ| ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ: ಹಿರಿಯ ಸಿವಿಲ್ ನ್ಯಾಯಾಧೀಶ

PV Web Exclusive: ಸ್ಮಶಾನದಲ್ಲೊಂದು ತೋಟ; ಮೌನ ಭೂಮಿಯಲ್ಲಿ ಹಕ್ಕಿಗಳ ಕಲರವ 

Green Transformation: ಸ್ಮಶಾನಕ್ಕೆ ಕಾಲಿಡಲು ಹಿಂಜರಿಯುವವರೇ ಹೆಚ್ಚು ಇರುವಾಗ ಇಲ್ಲೊಬ್ಬ ವ್ಯಕ್ತಿ ತಮ್ಮೂರಿನ ಸ್ಮಶಾನದಲ್ಲಿ ತೋಟ ಬೆಳೆಸುವ ಕಾಯಕ ಮಾಡುತ್ತಿದ್ದಾರೆ. ಮೌನ ಮನೆ ಮಾಡಿದ್ದ ಸ್ಮಶಾನದಲ್ಲೀಗ ಹಕ್ಕಿಗಳ ಕಲರವ ಕೇಳಿಬರುತ್ತಿದೆ.
Last Updated 25 ಜನವರಿ 2026, 23:30 IST
PV Web Exclusive: ಸ್ಮಶಾನದಲ್ಲೊಂದು ತೋಟ; ಮೌನ ಭೂಮಿಯಲ್ಲಿ ಹಕ್ಕಿಗಳ ಕಲರವ 

ಪ್ರಜಾವಾಣಿ ವರದಿ ಪರಿಣಾಮ: ಜ.26ರಂದು ಮಂಡ್ಯ ನಗರದ ಗಾಂಧಿಭವನ ಉದ್ಘಾಟನೆ

Gandhi Bhavan Inauguration: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜ.26ರಂದು ಗಾಂಧಿ ಭವನ ಉದ್ಘಾಟನಾ ಸಮಾರಂಭವನ್ನು ಬೆಳಿಗ್ಗೆ 11 ಗಂಟೆಗೆ ಮಂಡ್ಯ ನಗರದ ಬಿ ಹೊಸೂರು ಕಾಲೊನಿಯಲ್ಲಿ ಹಮ್ಮಿಕೊಳ್ಳಲಾಗಿದೆ
Last Updated 25 ಜನವರಿ 2026, 9:27 IST
ಪ್ರಜಾವಾಣಿ ವರದಿ ಪರಿಣಾಮ: ಜ.26ರಂದು ಮಂಡ್ಯ ನಗರದ ಗಾಂಧಿಭವನ ಉದ್ಘಾಟನೆ
ADVERTISEMENT
ADVERTISEMENT
ADVERTISEMENT