ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ಡಾ.ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿಗೆ ಕಥಾಸಂಕಲನ ಆಹ್ವಾನ

Dr Besagarahalli Ramanna Award: 2025ನೇ ಸಾಲಿನ ವಾರ್ಷಿಕ ಕಥಾಸಂಕಲನ ಪ್ರಶಸ್ತಿಗೆ ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದ್ದು, ₹50 ಸಾವಿರ ನಗದು ಬಹುಮಾನ ನೀಡಲಾಗುತ್ತದೆ.
Last Updated 18 ಫೆಬ್ರುವರಿ 2026, 19:14 IST
ಡಾ.ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿಗೆ ಕಥಾಸಂಕಲನ ಆಹ್ವಾನ

ಮಂಡ್ಯ| 2 ಹಂತದಲ್ಲಿ 2027ರ ಜನಗಣತಿ: ಡಿಸಿ ಮಾಹಿತಿ

ಮೊದಲ ಹಂತದ ಮನೆಗಳ ಪಟ್ಟಿ 2026ರ ಏಪ್ರಿಲ್ 16ರಿಂದ ಸೆಪ್ಟೆಂಬರ್ 15ರವರೆಗೆ
Last Updated 18 ಫೆಬ್ರುವರಿ 2026, 6:02 IST
ಮಂಡ್ಯ| 2 ಹಂತದಲ್ಲಿ 2027ರ ಜನಗಣತಿ: ಡಿಸಿ ಮಾಹಿತಿ

ಮದ್ದೂರು: ಚಿಕ್ಕದೊಡ್ಡಿಯಲ್ಲಿ ಬೋನಿಗೆ ಬಿದ್ದ ಚಿರತೆ

Leopard Caught: ತಾಲ್ಲೂಕಿನ ಕೊಪ್ಪ ಹೋಬಳಿಯ ಚಿಕ್ಕದೊಡ್ಡಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನ್‌ನಲ್ಲಿ ಸೋಮವಾರ ರಾತ್ರಿ ಚಿರತೆ ಸೆರೆಯಾಗಿದೆ. ಗ್ರಾಮದ ಹೊನ್ನೇಗೌಡ ಎಂಬುವರಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಚಿರತೆ ಸಿಕ್ಕಿದೆ. ಹಲವು ದಿನಗಳಿಂದ ಗ್ರಾಮದಲ್ಲಿ ಭೀತಿ ಇತ್ತು.
Last Updated 18 ಫೆಬ್ರುವರಿ 2026, 6:01 IST
ಮದ್ದೂರು: ಚಿಕ್ಕದೊಡ್ಡಿಯಲ್ಲಿ ಬೋನಿಗೆ ಬಿದ್ದ ಚಿರತೆ

ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟುಕೊಡುವುದು ಅನುಮಾನ: ಪ್ರತಾಪ ಸಿಂಹ

DK Shivakumar: ಸಿಎಂ ಸ್ಥಾನ ಬಿಟ್ಟುಕೊಡುವ ವಿಚಾರದಲ್ಲಿ ಸಿದ್ದರಾಮಯ್ಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪ್ರತಾಪ ಸಿಂಹ, ಕಾಂಗ್ರೆಸ್ ಸರ್ಕಾರದ ಹಗರಣಗಳು ಹಾಗೂ ಆಡಳಿತ ವೈಫಲ್ಯಗಳ ಬಗ್ಗೆ ಟೀಕೆ ಮಾಡಿದ್ದಾರೆ.
Last Updated 18 ಫೆಬ್ರುವರಿ 2026, 6:01 IST
ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟುಕೊಡುವುದು ಅನುಮಾನ: ಪ್ರತಾಪ ಸಿಂಹ

ಮದ್ದೂರು| ನಾಲೆ ಕಾಮಗಾರಿ ಪೂರ್ಣವಾಗಲು ಸಹಕರಿಸಿ: ಶಾಸಕ ಕೆ.ಎಂ ಉದಯ್ ಮನವಿ

Maddur Canal Project: ಕೆಮ್ಮಣ್ಣು ನಾಲೆ ಸೇರಿದಂತೆ, ಬೈರನ್, ಚಾಮನಹಳ್ಳಿ ಹಾಗೂ ವೈದ್ಯನಾಥಪುರ ನಾಲೆಗಳ ಕಾಮಗಾರಿಗಳು ಪೂರ್ಣಗೊಳ್ಳಲು ಸಹಕರಿಸಬೇಕೆಂದು ಶಾಸಕ ಕೆ.ಎಂ ಉದಯ ರೈತರಿಗೆ ಮನವಿ ಮಾಡಿದರು. ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಮಾಲೋಚನಾ ಸಭೆ ನಡೆಸಲಾಯಿತು.
Last Updated 18 ಫೆಬ್ರುವರಿ 2026, 6:01 IST
ಮದ್ದೂರು| ನಾಲೆ ಕಾಮಗಾರಿ ಪೂರ್ಣವಾಗಲು ಸಹಕರಿಸಿ: ಶಾಸಕ ಕೆ.ಎಂ ಉದಯ್ ಮನವಿ

ನಾಗಮಂಗಲ: ನಾಳೆಯಿಂದ ವಿಜ್ಞಾತಂ ಉತ್ಸವ 2026

ನಿರ್ಮಲಾನಂದನಾಥ ಸ್ವಾಮೀಜಿ ಪಟ್ಟಾಭಿಷೇಕಕ್ಕೆ 13 ವರ್ಷ
Last Updated 18 ಫೆಬ್ರುವರಿ 2026, 5:59 IST
ನಾಗಮಂಗಲ: ನಾಳೆಯಿಂದ ವಿಜ್ಞಾತಂ ಉತ್ಸವ 2026

ಶ್ರೀರಂಗಪಟ್ಟಣ| ರೇಷ್ಮೆ ಗೂಡಿಗೆ ಬಂಪರ್‌ ಬೆಲೆ: ಪ್ರೊ. ದಯಾನಂದ್

Sericulture Income: ಈಚಿನ ದಿನಗಳಲ್ಲಿ ರೇಷ್ಮೆ ಗೂಡಿಗೆ ಮಾರುಕಟ್ಟೆಯಲ್ಲಿ ಬಂಪರ್‌ ಬೆಲೆ ಸಿಗುತ್ತಿದ್ದು ರೈತರು ರೇಷ್ಮೆ ಬೆಳೆಯತ್ತ ಮನಸ್ಸು ಮಾಡಬೇಕು ಎಂದು ಮೈಸೂರಿನ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಪ್ರಭಾರ ನಿರ್ದೇಶಕ ಪ್ರೊ ದಯಾನಂದ್ ಹೇಳಿದರು
Last Updated 18 ಫೆಬ್ರುವರಿ 2026, 5:59 IST
ಶ್ರೀರಂಗಪಟ್ಟಣ| ರೇಷ್ಮೆ ಗೂಡಿಗೆ ಬಂಪರ್‌ ಬೆಲೆ: ಪ್ರೊ. ದಯಾನಂದ್
ADVERTISEMENT

ಮಳವಳ್ಳಿ | ಪರಿಸರ ರಕ್ಷಣೆಗೆ ವಿದ್ಯಾರ್ಥಿಗಳು ಮುಂದಾಗಿ: ಕುಳ್ಳಚನ್ನಂಕಯ್ಯ

Nature Conservation: ಮಳವಳ್ಳಿ: ‘ಪ್ರಸ್ತುತ ದಿನಮಾನಗಳಲ್ಲಿ ನಮ್ಮಗಳ ಬದುಕಿಗಾಗಿ ಪರಿಸರವನ್ನು ನಾಶ ಮಾಡುತ್ತಿದ್ದೇವೆ. ಪರಿಸರ ಹಾಳಾದಂತೆ ನಮ್ಮಗಳ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುತ್ತದೆ’ ಎಂದು ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕುಳ್ಳಚನ್ನಂಕಯ್ಯ ತಿಳಿಸಿದರು.
Last Updated 17 ಫೆಬ್ರುವರಿ 2026, 5:08 IST
ಮಳವಳ್ಳಿ | ಪರಿಸರ ರಕ್ಷಣೆಗೆ ವಿದ್ಯಾರ್ಥಿಗಳು ಮುಂದಾಗಿ: ಕುಳ್ಳಚನ್ನಂಕಯ್ಯ

ಖರೀದಿಸಿದ ರಾಗಿಯನ್ನು ತಾಲ್ಲೂಕಿನಲ್ಲೇ ಪೂರೈಕೆ ಮಾಡಿ: ಎಚ್. ಟಿ. ಮಂಜು

Ragi Distribution Reform: ಕೆ.ಆರ್.ಪೇಟೆ: ‘ತಾಲ್ಲೂಕಿನಲ್ಲಿ ಖರೀದಿಸಿದ ರಾಗಿಯನ್ನು ಆಯಾ ತಾಲ್ಲೂಕಿನ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಬೇಕು. ಬೇರೆ ಜಿಲ್ಲೆಗಳಿಂದ ತರಿಸಿ ವಿತರಿಸುತ್ತಿರುವುದರಿಂದ ಅಕ್ರಮಗಳು ಹೆಚ್ಚಾಗಿದ್ದು ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕಾನೂನು ಜಾರಗೊಳಿಸಬೇಕು’
Last Updated 17 ಫೆಬ್ರುವರಿ 2026, 5:07 IST
ಖರೀದಿಸಿದ ರಾಗಿಯನ್ನು ತಾಲ್ಲೂಕಿನಲ್ಲೇ ಪೂರೈಕೆ ಮಾಡಿ: ಎಚ್. ಟಿ. ಮಂಜು

ನಾಗಮಂಗಲ | ಕಣ್ಮನ ಸೆಳೆದ 28ನೇ ವರ್ಷದ ಲಕ್ಷದೀಪೋತ್ಸವ

Maha Shivaratri: ತಾಲ್ಲೂಕಿನಾದ್ಯಂತ ಮಹಾಶಿವರಾತ್ರಿ ಪ್ರಯುಕ್ತ ಭಾನುವಾರ ಶಿವನ ದೇವಾಲಯಗಳಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ವಿಶೇಷ ಪೂಜೆ ಹೋಮ ಹವನಗಳು ಜರುಗಿದವು. ಪಟ್ಟಣದ ಇತಿಹಾಸ ಪ್ರಸಿದ್ಧ ಸೌಮ್ಯಕೇಶವಸ್ವಾಮಿ ದೇವಸ್ಥಾನದಲ್ಲಿ 28ನೇ ವರ್ಷದ ಲಕ್ಷದೀಪೋತ್ಸವ ನಡೆದಿದೆ.
Last Updated 17 ಫೆಬ್ರುವರಿ 2026, 5:04 IST
ನಾಗಮಂಗಲ | ಕಣ್ಮನ ಸೆಳೆದ 28ನೇ ವರ್ಷದ ಲಕ್ಷದೀಪೋತ್ಸವ
ADVERTISEMENT
ADVERTISEMENT
ADVERTISEMENT