ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ಮಳವಳ್ಳಿ | ಪರಿಸರ ರಕ್ಷಣೆಗೆ ವಿದ್ಯಾರ್ಥಿಗಳು ಮುಂದಾಗಿ: ಕುಳ್ಳಚನ್ನಂಕಯ್ಯ

Nature Conservation: ಮಳವಳ್ಳಿ: ‘ಪ್ರಸ್ತುತ ದಿನಮಾನಗಳಲ್ಲಿ ನಮ್ಮಗಳ ಬದುಕಿಗಾಗಿ ಪರಿಸರವನ್ನು ನಾಶ ಮಾಡುತ್ತಿದ್ದೇವೆ. ಪರಿಸರ ಹಾಳಾದಂತೆ ನಮ್ಮಗಳ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುತ್ತದೆ’ ಎಂದು ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕುಳ್ಳಚನ್ನಂಕಯ್ಯ ತಿಳಿಸಿದರು.
Last Updated 17 ಫೆಬ್ರುವರಿ 2026, 5:08 IST
ಮಳವಳ್ಳಿ | ಪರಿಸರ ರಕ್ಷಣೆಗೆ ವಿದ್ಯಾರ್ಥಿಗಳು ಮುಂದಾಗಿ: ಕುಳ್ಳಚನ್ನಂಕಯ್ಯ

ಖರೀದಿಸಿದ ರಾಗಿಯನ್ನು ತಾಲ್ಲೂಕಿನಲ್ಲೇ ಪೂರೈಕೆ ಮಾಡಿ: ಎಚ್. ಟಿ. ಮಂಜು

Ragi Distribution Reform: ಕೆ.ಆರ್.ಪೇಟೆ: ‘ತಾಲ್ಲೂಕಿನಲ್ಲಿ ಖರೀದಿಸಿದ ರಾಗಿಯನ್ನು ಆಯಾ ತಾಲ್ಲೂಕಿನ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಬೇಕು. ಬೇರೆ ಜಿಲ್ಲೆಗಳಿಂದ ತರಿಸಿ ವಿತರಿಸುತ್ತಿರುವುದರಿಂದ ಅಕ್ರಮಗಳು ಹೆಚ್ಚಾಗಿದ್ದು ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕಾನೂನು ಜಾರಗೊಳಿಸಬೇಕು’
Last Updated 17 ಫೆಬ್ರುವರಿ 2026, 5:07 IST
ಖರೀದಿಸಿದ ರಾಗಿಯನ್ನು ತಾಲ್ಲೂಕಿನಲ್ಲೇ ಪೂರೈಕೆ ಮಾಡಿ: ಎಚ್. ಟಿ. ಮಂಜು

ನಾಗಮಂಗಲ | ಕಣ್ಮನ ಸೆಳೆದ 28ನೇ ವರ್ಷದ ಲಕ್ಷದೀಪೋತ್ಸವ

Maha Shivaratri: ತಾಲ್ಲೂಕಿನಾದ್ಯಂತ ಮಹಾಶಿವರಾತ್ರಿ ಪ್ರಯುಕ್ತ ಭಾನುವಾರ ಶಿವನ ದೇವಾಲಯಗಳಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ವಿಶೇಷ ಪೂಜೆ ಹೋಮ ಹವನಗಳು ಜರುಗಿದವು. ಪಟ್ಟಣದ ಇತಿಹಾಸ ಪ್ರಸಿದ್ಧ ಸೌಮ್ಯಕೇಶವಸ್ವಾಮಿ ದೇವಸ್ಥಾನದಲ್ಲಿ 28ನೇ ವರ್ಷದ ಲಕ್ಷದೀಪೋತ್ಸವ ನಡೆದಿದೆ.
Last Updated 17 ಫೆಬ್ರುವರಿ 2026, 5:04 IST
ನಾಗಮಂಗಲ | ಕಣ್ಮನ ಸೆಳೆದ 28ನೇ ವರ್ಷದ ಲಕ್ಷದೀಪೋತ್ಸವ

ಶ್ರೀರಂಗ‍ಪಟ್ಟಣ | ಮಹಾ ಶಿವರಾತ್ರಿ: ಶಿವಾಲಯಗಳಲ್ಲಿ ಪೂಜೆ, ಅನ್ನ ಸಂತರ್ಪಣೆ

Shivaratri Celebrations: ಶ್ರೀರಂಗ‍ಪಟ್ಟಣ:ಮಹಾ ಶಿವರಾತ್ರಿ ನಿಮಿತ್ತ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶಿವಾಲಯಗಳಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ಮುಂಜಾನೆ ವಿಶೇಷ ಪೂಜೆಗಳು ನಡೆದವು. ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದ ಶಕ್ತಿ ಶನೇಶ್ವರಸ್ವಾಮಿ ದೇವಾಲಯದಲ್ಲಿ ಸಂಭ್ರಮ.
Last Updated 17 ಫೆಬ್ರುವರಿ 2026, 5:02 IST
ಶ್ರೀರಂಗ‍ಪಟ್ಟಣ | ಮಹಾ ಶಿವರಾತ್ರಿ: ಶಿವಾಲಯಗಳಲ್ಲಿ ಪೂಜೆ, ಅನ್ನ ಸಂತರ್ಪಣೆ

ಮಂಡ್ಯ | ದೌರ್ಜನ್ಯ ಸಮಸ್ಯೆ ಶೀಘ್ರ ಪರಿಹರಿಸಲು ಸೂಚನೆ

Atrocity Cases: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರಕರಣಗಳ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಬೇಕು ಎಂದು ಎಸ್‌ಸಿ/ಎಸ್‌ಟಿ ಆಯೋಗದ ಅಧ್ಯಕ್ಷ ಎಲ್‌. ಮೂರ್ತಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
Last Updated 17 ಫೆಬ್ರುವರಿ 2026, 5:00 IST
ಮಂಡ್ಯ | ದೌರ್ಜನ್ಯ ಸಮಸ್ಯೆ ಶೀಘ್ರ ಪರಿಹರಿಸಲು ಸೂಚನೆ

ಮಳವಳ್ಳಿ | ಕಂಬಕ್ಕೆ ಬೈಕ್ ಡಿಕ್ಕಿ: ಸವಾರ ಸಾವು

NH 209 Accident: ಮಳವಳ್ಳಿ ತಾಲ್ಲೂಕಿನ ಪಂಡಿತಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ-209ರಲ್ಲಿ ಬೈಕ್ ಸೋಲಾರ್ ಕಂಬಕ್ಕೆ ಡಿಕ್ಕಿಯಾಗಿ ಗೋವಿಂದರಾಜು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
Last Updated 16 ಫೆಬ್ರುವರಿ 2026, 5:54 IST
ಮಳವಳ್ಳಿ | ಕಂಬಕ್ಕೆ ಬೈಕ್ ಡಿಕ್ಕಿ: ಸವಾರ ಸಾವು

ತಡಗವಾಡಿಯಲ್ಲಿ ‘ಆರ್ಥಿಕ ಸಾಕ್ಷರತಾ ಅಭಿಯಾನ’

Financial Literacy Drive: ತಡಗವಾಡಿಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮತ್ತು ನಬಾರ್ಡ್ ಸಹಯೋಗದಲ್ಲಿ ಆರ್ಥಿಕ ಸಾಕ್ಷರತಾ ಅಭಿಯಾನ ನಡೆಸಿ ಬ್ಯಾಂಕ್ ಖಾತೆ, ಉಳಿತಾಯ ಹಾಗೂ ವಿಮಾ ಯೋಜನೆಗಳ ಕುರಿತು ಜಾಗೃತಿ ಮೂಡಿಸಲಾಯಿತು.
Last Updated 16 ಫೆಬ್ರುವರಿ 2026, 5:51 IST
ತಡಗವಾಡಿಯಲ್ಲಿ ‘ಆರ್ಥಿಕ ಸಾಕ್ಷರತಾ ಅಭಿಯಾನ’
ADVERTISEMENT

ಶಿವನ ಸ್ಮರಣೆಯಿಂದ ಮನೋ ವಿಕಾರ ದೂರ: ಬಿ.ಕೆ. ಮಂಜುಳಾ

Brahma Kumaris Shiv Jayanti: ಶ್ರೀರಂಗಪಟ್ಟಣದಲ್ಲಿ ಮಹಾಶಿವರಾತ್ರಿ ಹಾಗೂ ಶಿವ ಜಯಂತಿ ಅಂಗವಾಗಿ ಶಿವ ಧ್ಯಾನ, ಉಪವಾಸ ಮತ್ತು ಆಧ್ಯಾತ್ಮಿಕ ಚಿಂತನೆಯ ಮಹತ್ವವನ್ನು ಬಿ.ಕೆ. ಮಂಜುಳಾ ವಿವರಿಸಿದರು.
Last Updated 16 ಫೆಬ್ರುವರಿ 2026, 5:50 IST
ಶಿವನ ಸ್ಮರಣೆಯಿಂದ ಮನೋ ವಿಕಾರ ದೂರ: ಬಿ.ಕೆ. ಮಂಜುಳಾ

ಶ್ರೀರಂಗಪಟ್ಟಣ | ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಬಂಧನ

KRS Police Case: ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Last Updated 16 ಫೆಬ್ರುವರಿ 2026, 5:48 IST
ಶ್ರೀರಂಗಪಟ್ಟಣ | ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಬೇಬಿಬೆಟ್ಟದಲ್ಲಿ 9 ದಿನಗಳು ನಡೆಯುವ ಜಾತ್ರೆ: ಶಿವಬಸವ ಸ್ವಾಮೀಜಿ ಚಾಲನೆ

Babibetta Jatre: ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದಲ್ಲಿ ಹಳ್ಳಿಕಾರ್ ತಳಿಯ ರಾಸುಗಳೊಂದಿಗೆ 9 ದಿನಗಳ ದನಗಳ ಜಾತ್ರೆಗೆ ಶಿವಬಸವ ಸ್ವಾಮೀಜಿ ಚಾಲನೆ ನೀಡಿದರು.
Last Updated 16 ಫೆಬ್ರುವರಿ 2026, 5:47 IST
ಬೇಬಿಬೆಟ್ಟದಲ್ಲಿ 9 ದಿನಗಳು ನಡೆಯುವ ಜಾತ್ರೆ: ಶಿವಬಸವ ಸ್ವಾಮೀಜಿ ಚಾಲನೆ
ADVERTISEMENT
ADVERTISEMENT
ADVERTISEMENT