ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮಂಡ್ಯ (ಜಿಲ್ಲೆ)

ADVERTISEMENT

ಮಕ್ಕಳ ಭವಿಷ್ಯಕ್ಕೆ ತಾಂತ್ರಿಕ ಕೌಶಲ್ಯ ಅನಿವಾರ್ಯ: ಎಚ್‌.ಜಿ. ಚಂದ್ರಶೇಖರ್‌

Future Skills Education: ಶ್ರೀರಂಗಪಟ್ಟಣದಲ್ಲಿ ವಿದ್ಯಾಭಾರತಿ ಶಾಲೆಯ ಕಾರ್ಯಕ್ರಮದಲ್ಲಿ ಎಚ್‌.ಜಿ. ಚಂದ್ರಶೇಖರ್ ತಾಂತ್ರಿಕ ಕೌಶಲ್ಯ ಕಲಿಕೆಗೆ ಒತ್ತು ನೀಡಿದರು; ಎಐ, ವಿಜ್ಞಾನ, ಕ್ರೀಡೆ ಹಾಗೂ ಸಂಸ್ಕೃತಿಗೆ ಸಮಾನ ಪ್ರಾಮುಖ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
Last Updated 18 ಜನವರಿ 2026, 5:36 IST
ಮಕ್ಕಳ ಭವಿಷ್ಯಕ್ಕೆ ತಾಂತ್ರಿಕ ಕೌಶಲ್ಯ ಅನಿವಾರ್ಯ: ಎಚ್‌.ಜಿ. ಚಂದ್ರಶೇಖರ್‌

ಮಳವಳ್ಳಿ | ಮಲ್ಟಿಮೀಡಿಯಾ ಸೆಂಟರ್ ಮೂಲಕ ಗುಣಾತ್ಮಕ ಶಿಕ್ಷಣ: ಪಿ.ಎಂ.ನರೇಂದ್ರಸ್ವಾಮಿ

38 ಪ್ರೌಢಶಾಲೆಗಳಿಗೆ ಟೊಯೋಟ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್‌ನ ಸಿಎಸ್ಆರ್ ಅನುದಾನ
Last Updated 18 ಜನವರಿ 2026, 5:34 IST
ಮಳವಳ್ಳಿ | ಮಲ್ಟಿಮೀಡಿಯಾ ಸೆಂಟರ್ ಮೂಲಕ ಗುಣಾತ್ಮಕ ಶಿಕ್ಷಣ: ಪಿ.ಎಂ.ನರೇಂದ್ರಸ್ವಾಮಿ

ಮಂಡ್ಯದಲ್ಲಿ ಹೆಚ್ಚಿದ ‘ಗಾಂಜಾ’ ಘಾಟು

5 ವರ್ಷಗಳಲ್ಲಿ 212 ಪ್ರಕರಣಗಳು; 298 ಆರೋಪಿಗಳಿಂದ ₹27 ಲಕ್ಷ ಮೌಲ್ಯದ ಡ್ರಗ್ಸ್‌ ಜಪ್ತಿ
Last Updated 18 ಜನವರಿ 2026, 5:23 IST
ಮಂಡ್ಯದಲ್ಲಿ ಹೆಚ್ಚಿದ ‘ಗಾಂಜಾ’ ಘಾಟು

ಮಳವಳ್ಳಿ | ₹1.35 ಲಕ್ಷಕ್ಕೆ ಬಂಡೂರು ಟಗರು ಮಾರಾಟ

Bandur Sheep Breeding: ಮಳವಳ್ಳಿಯ ಯುವ ರೈತ ಉಲ್ಲಾಸ್ ಗೌಡ ಸಾಕಿದ ಶುದ್ಧ ತಳಿಯ ಬಂಡೂರು ಟಗರನ್ನು ಬೆಂಗಳೂರಿನ ಎಂಜಿನಿಯರ್ ಹರೀಶ್ ₹1.35 ಲಕ್ಷಕ್ಕೆ ಖರೀದಿ ಮಾಡಿದ್ದಾರೆ, ತಳಿ ಸಂರಕ್ಷಣೆಯ ಉದ್ದೇಶದಿಂದ ಈ ಖರೀದಿ ನಡೆದಿದೆ.
Last Updated 18 ಜನವರಿ 2026, 5:16 IST
ಮಳವಳ್ಳಿ | ₹1.35 ಲಕ್ಷಕ್ಕೆ ಬಂಡೂರು ಟಗರು ಮಾರಾಟ

ಮಂಡ್ಯ | ಕಾಮಗಾರಿ ಪರಿಶೀಲಿಸಿದ ನ್ಯಾಯಮೂರ್ತಿ

Court Construction Karnataka: ಮಂಡ್ಯ ಮತ್ತು ಮದ್ದೂರಿನಲ್ಲಿ ನ್ಯಾಯಾಲಯ ಸಂಕೀರ್ಣ ಮತ್ತು ನ್ಯಾಯಮೂರ್ತಿಗಳ ವಸತಿ ನಿರ್ಮಾಣ ಕಾಮಗಾರಿಗಳನ್ನು ಹೈಕೋರ್ಟ್ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ಜನವರಿ 2026, 5:15 IST
ಮಂಡ್ಯ | ಕಾಮಗಾರಿ ಪರಿಶೀಲಿಸಿದ ನ್ಯಾಯಮೂರ್ತಿ

ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದರೆ ಪುರಸ್ಕಾರ: ಬಂಡಿಸಿದ್ದೇಗೌಡ

SSLC Result Reward: ಶಾಸಕರಾದ ರಮೇಶ ಬಂಡಿಸಿದ್ದೇಗೌಡ ಅವರು ಶ್ರೀರಂಗಪಟ್ಟಣದಲ್ಲಿ ಮಾತನಾಡಿ, ತಾಲ್ಲೂಕು ಮಟ್ಟದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಶಾಲಾ ಮುಖ್ಯಶಿಕ್ಷಕರು ಹಾಗೂ ಅಧಿಕಾರಿಗಳಿಗೆ ಪುರಸ್ಕಾರ ಘೋಷಿಸಿದರು.
Last Updated 18 ಜನವರಿ 2026, 5:12 IST
ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದರೆ ಪುರಸ್ಕಾರ: ಬಂಡಿಸಿದ್ದೇಗೌಡ

ಮಂಡ್ಯ | 694 ಪ್ರಕರಣಗಳಲ್ಲಿ ನಿಯಮ ಉಲ್ಲಂಘನೆ!

Land Regularization Scam: ನಾಗಮಂಗಲ ತಾಲ್ಲೂಕಿನಲ್ಲಿ ಬಗರ್‌ಹುಕುಂ ಯೋಜನೆಯಡಿ ನಿಯಮ ಉಲ್ಲಂಘಿಸಿ ಸರ್ಕಾರಿ ಜಮೀನು ಮಂಜೂರಾತಿ ಮಾಡಿರುವ 694 ಪ್ರಕರಣಗಳ ಬಗ್ಗೆ ತನಿಖಾ ವರದಿ ಹಕ್ಕು ನಿರ್ವಾಹಿ ಅಧಿಕಾರಿಗಳ ಲೋಪವನ್ನು ಪತ್ತೆಹಚ್ಚಿದೆ.
Last Updated 18 ಜನವರಿ 2026, 5:09 IST
ಮಂಡ್ಯ | 694 ಪ್ರಕರಣಗಳಲ್ಲಿ ನಿಯಮ ಉಲ್ಲಂಘನೆ!
ADVERTISEMENT

ನಾಗಮಂಗಲ | ನಾರಿ ಶಕ್ತಿ‌ ಸಂಘಟಿತರಾಗಲು ವೇದಿಕೆ

Women's Gathering: ನಾರಿ ಶಕ್ತಿ ಸಂಘಟಿತರಾಗುವಂತೆ ಪ್ರೇರಣೆಯಾದ ಚುಂಚಾದ್ರಿ ಸಮಾವೇಶದಲ್ಲಿ ಮಂಜುಳಾ ಮಾನಸ ಮಾತನಾಡಿ, ಹೆಣ್ಣು ಸಾಕ್ಷಾತ್ ದೇವಿಯಾಗಿದ್ದಾಳೆ ಎಂದು ಅಭಿಪ್ರಾಯಪಟ್ಟರು. ರಾಜ್ಯದ ನಾನಾ ಭಾಗದ ಮಹಿಳೆಯರು ಭಾಗವಹಿಸಿದರು.
Last Updated 18 ಜನವರಿ 2026, 4:12 IST
ನಾಗಮಂಗಲ | ನಾರಿ ಶಕ್ತಿ‌ ಸಂಘಟಿತರಾಗಲು ವೇದಿಕೆ

ಮಂಡ್ಯದಲ್ಲಿ ಚಿನ್ನಕ್ಕಾಗಿ ಕುದುರೆಮುಖ ಕಬ್ಬಿಣದ ಅದಿರು ಕಂಪನಿಯಿಂದ ಹುಡುಕಾಟ

KIOCL Gold Search: ಮಂಡ್ಯ ಜಿಲ್ಲೆಯ ಯಡಿಯೂರು ಬ್ಲಾಕ್‌ನಲ್ಲಿ ಚಿನ್ನಕ್ಕಾಗಿ ಕುದುರೆಮುಖ ಕಬ್ಬಿಣದ ಅದಿರು ಕಂಪನಿಯು (ಕೆಐಒಸಿಎಲ್‌) ಅನ್ವೇಷಣೆ ನಡೆಸಲಿದೆ. ಚಿನ್ನ ಅದಿರಿನ ಶೋಧಕ್ಕಾಗಿ ಯಡಿಯೂರು ಬ್ಲಾಕ್‌ನಲ್ಲಿ ಅಸ್ತಿತ್ವದಲ್ಲಿರುವ ರಸ್ತೆಗಳನ್ನು ಬಳಸಿಕೊಂಡು ಅನ್ವೇಷಣೆ ನಡೆಸಲು ಕೋರಿದೆ.
Last Updated 18 ಜನವರಿ 2026, 1:28 IST
ಮಂಡ್ಯದಲ್ಲಿ ಚಿನ್ನಕ್ಕಾಗಿ ಕುದುರೆಮುಖ ಕಬ್ಬಿಣದ ಅದಿರು ಕಂಪನಿಯಿಂದ ಹುಡುಕಾಟ

ಮಂಡ್ಯ | ಕಂದಾಯ ದಾಖಲೆಗಳನ್ನು ತಿದ್ದಿ ಭೂ ಅಕ್ರಮ: ಇಬ್ಬರು ಶಿರಸ್ತೇದಾರರ ಅಮಾನತು

Nagamangala Land Fraud: ನಾಗಮಂಗಲ ತಾಲ್ಲೂಕು ಕಚೇರಿಯಲ್ಲಿ ಕಂದಾಯ ದಾಖಲೆಗಳನ್ನು ತಿದ್ದಿ, ಸೃಷ್ಟಿಸಿ ಅಧಿಕಾರ ದುರ್ಬಳಕೆ ಆರೋಪದಲ್ಲಿ ಇಬ್ಬರು ಶಿರಸ್ತೇದಾರರನ್ನು ಅಮಾನತುಗೊಳಿಸಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ನಿತೀಶ್‌ ಪಾಟೀಲ್‌ ಶನಿವಾರ ಆದೇಶ ಹೊರಡಿಸಿದ್ದಾರೆ.
Last Updated 17 ಜನವರಿ 2026, 17:22 IST
ಮಂಡ್ಯ | ಕಂದಾಯ ದಾಖಲೆಗಳನ್ನು ತಿದ್ದಿ ಭೂ ಅಕ್ರಮ: ಇಬ್ಬರು ಶಿರಸ್ತೇದಾರರ ಅಮಾನತು
ADVERTISEMENT
ADVERTISEMENT
ADVERTISEMENT