ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮಂಡ್ಯ (ಜಿಲ್ಲೆ)

ADVERTISEMENT

ಹಸೆಮಣೆ ಏರಬೇಕಿದ್ದ ಯುವಕನನ್ನು ಸ್ವಂತ ಅಣ್ಣನೇ 28 ಬಾರಿ ಚಾಕುವಿನಿಂದ ಇರಿದು ಕೊಂದ!

ಸಹೋದರ ಮತ್ತು ಆತನ ಮಕ್ಕಳ ವಿರುದ್ಧ ಕೆರಗೋಡು ಠಾಣೆಯಲ್ಲಿ ದೂರು
Last Updated 17 ಜನವರಿ 2026, 6:48 IST
ಹಸೆಮಣೆ ಏರಬೇಕಿದ್ದ ಯುವಕನನ್ನು ಸ್ವಂತ ಅಣ್ಣನೇ 28 ಬಾರಿ ಚಾಕುವಿನಿಂದ ಇರಿದು ಕೊಂದ!

ಮದ್ದೂರು ನಗರಸಭೆ ಬಜೆಟ್ ಪೂರ್ವಭಾವಿ ಸಭೆ

ಮದ್ದೂರು ನಗರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಕುಮಾರ ಹೇಳಿಕೆ
Last Updated 17 ಜನವರಿ 2026, 6:47 IST
ಮದ್ದೂರು ನಗರಸಭೆ ಬಜೆಟ್ ಪೂರ್ವಭಾವಿ ಸಭೆ

ಎಲೆದೊಡ್ಡಿ: ಚಿರತೆ ದಾಳಿಗೆ ಕರು ಬಲಿ

Madduru ಎಲೆದೊಡ್ಡಿಯಲ್ಲಿ ಸಂಕ್ರಾಂತಿ ದಿನವೇ ಚಿರತೆ ದಾಳಿಗೆ ಕರು ಬಲಿ.
Last Updated 17 ಜನವರಿ 2026, 6:46 IST
ಎಲೆದೊಡ್ಡಿ: ಚಿರತೆ ದಾಳಿಗೆ ಕರು ಬಲಿ

ಆದಿಚುಂಚನಗಿರಿಯಲ್ಲಿ ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

State-level children's Kannada literary conference ಒಳ್ಳೆಯ‌ ಗುಣಗಳ ಸಮ್ಮಿಲನದಿಂದ ಯಶಸ್ಸಿನ ಹಾದಿ ಸಾಧ್ಯ : ಕು.ಅನುಷಾ ಕರಿಬಸಯ್ಯ ಹಿರೇಮಠ
Last Updated 17 ಜನವರಿ 2026, 6:42 IST
ಆದಿಚುಂಚನಗಿರಿಯಲ್ಲಿ ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಮೇಲುಕೋಟೆಯಲ್ಲಿ ಅದ್ದೂರಿ ಅಂಗಮಣಿ ಉತ್ಸವ

Melukote ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಅಂಗವಾಗಿ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಅಂಗಮಣಿ ಉತ್ಸವ ವೈಭವದಿಂದ ಶುಕ್ರವಾರ ನೆರವೇರಿತು.
Last Updated 17 ಜನವರಿ 2026, 6:41 IST
ಮೇಲುಕೋಟೆಯಲ್ಲಿ ಅದ್ದೂರಿ ಅಂಗಮಣಿ ಉತ್ಸವ

ಕಿಚ್ಚು ಹಾಯ್ದ ರಾಸುಗಳು: ಸಂಭ್ರಮಿಸಿದ ರೈತರು

ಜಿಲ್ಲೆಯಾದ್ಯಂತ ಸಂಕ್ರಾಂತಿ ಸಡಗರ: ಮನೆ–ಮನೆಗೆ ಎಳ್ಳು–ಬೆಲ್ಲ ವಿತರಿಸಿ ಶುಭಾಶಯ ಕೋರಿದ ಯುವತಿಯರು
Last Updated 16 ಜನವರಿ 2026, 5:58 IST
ಕಿಚ್ಚು ಹಾಯ್ದ ರಾಸುಗಳು: ಸಂಭ್ರಮಿಸಿದ ರೈತರು

ಮಳವಳ್ಳಿ | ಗೂಡ್ಸ್‌ ಟೆಂಪೋ ಪಲ್ಟಿ; ಇಬ್ಬರು ಕಾರ್ಮಿಕರ ಸಾವು

Tempo Overturn Tragedy: ಮಳವಳ್ಳಿ: ತಾಲ್ಲೂಕಿನ ಕಿರುಗಾವಲು ಬಳಿಯ ಕೊದೇನಕೊಪ್ಪಲು-ಮಾರ್ಕಾಲು ರಸ್ತೆಯಲ್ಲಿ ಗುರುವಾರ ಗೂಡ್ಸ್‌ ಟೆಂಪೊ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ.
Last Updated 16 ಜನವರಿ 2026, 5:56 IST
ಮಳವಳ್ಳಿ | ಗೂಡ್ಸ್‌ ಟೆಂಪೋ ಪಲ್ಟಿ; ಇಬ್ಬರು ಕಾರ್ಮಿಕರ ಸಾವು
ADVERTISEMENT

ಸರ್ಕಾರಿ ಜಮೀನು ಕಬಳಿಕೆ ಪ್ರಕರಣ: ಡಿವೈಎಸ್ಪಿ ನೇತೃತ್ವದ ‘ತನಿಖಾ ತಂಡ’ ರಚನೆ

ಸರ್ಕಾರಿ ಜಮೀನು ಕಬಳಿಕೆ ಪ್ರಕರಣ: ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರಿಂದ ಶೋಧ
Last Updated 16 ಜನವರಿ 2026, 5:55 IST
ಸರ್ಕಾರಿ ಜಮೀನು ಕಬಳಿಕೆ ಪ್ರಕರಣ: ಡಿವೈಎಸ್ಪಿ ನೇತೃತ್ವದ ‘ತನಿಖಾ ತಂಡ’ ರಚನೆ

ಶ್ರೀರಂಗಪಟ್ಟಣ | ಕಣ್ಮನ ಸೂರೆಗೊಂಡ ಲಕ್ಷ ದೀಪೋತ್ಸವ

Srirangapatna Festival: ಶ್ರೀರಂಗಪಟ್ಟಣ: ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ, ಮಕರ ಸಂಕ್ರಾಂತಿಯ ನಿಮಿತ್ತ ಗುರುವಾರ ಏರ್ಪಡಿಸಿದ್ದ ಲಕ್ಷ ದೀಪೋತ್ಸವ ಕಣ್ಮ ಸೂರೆಗೊಂಡಿತು. ಸಾವಿರಾರು ದೀಪಗಳು ಜಗಮಗಿಸಿದವು.
Last Updated 16 ಜನವರಿ 2026, 5:55 IST
ಶ್ರೀರಂಗಪಟ್ಟಣ | ಕಣ್ಮನ ಸೂರೆಗೊಂಡ ಲಕ್ಷ ದೀಪೋತ್ಸವ

ಶ್ರೀರಂಗ‍ಪಟ್ಟಣ | ಅಡುಗೆ ಅನಿಲ ಸೋರಿಕೆ: ಮನೆಗೆ ಬೆಂಕಿ

Kitchen Gas Fire: ಶ್ರೀರಂಗ‍ಪಟ್ಟಣ: ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಮನೆಗೆ ಬೆಂಕಿಹೊತ್ತಿಕೊಂಡಿದ್ದು, ಕಲ್ನಾರ್‌ ಸೀಟಿನ ಮನೆಯೊಂದು ಸುಟ್ಟು ಹೋಗಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
Last Updated 16 ಜನವರಿ 2026, 5:52 IST
ಶ್ರೀರಂಗ‍ಪಟ್ಟಣ | ಅಡುಗೆ ಅನಿಲ ಸೋರಿಕೆ: ಮನೆಗೆ ಬೆಂಕಿ
ADVERTISEMENT
ADVERTISEMENT
ADVERTISEMENT