ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮಂಡ್ಯ (ಜಿಲ್ಲೆ)

ADVERTISEMENT

ನಾಗಮಂಗಲ| ಸರ್ಕಾರಿ ಜಾಗ ಕಬಳಿಕೆ: ಇಬ್ಬರು ಶಿರಸ್ತೇದಾರ್ ಸೇರಿ ಐವರ ಬಂಧನ

Mandya Land Fraud: ನಾಗಮಂಗಲ ತಾಲ್ಲೂಕಿನಲ್ಲಿ ದಾಖಲೆ ತಿದ್ದುಪಡಿ ಮೂಲಕ ₹200 ಕೋಟಿ ಮೌಲ್ಯದ ಸರ್ಕಾರಿ ಜಮೀನು ಕಬಳಿಸಿದ್ದ ಆರೋಪದಲ್ಲಿ ಇಬ್ಬರು ಶಿರಸ್ತೇದಾರ್‌ ಸೇರಿ ಐವರು ಸರ್ಕಾರಿ ನೌಕರರು ಬಂಧಿತರಾಗಿದ್ದಾರೆ.
Last Updated 14 ಜನವರಿ 2026, 15:50 IST
ನಾಗಮಂಗಲ| ಸರ್ಕಾರಿ ಜಾಗ ಕಬಳಿಕೆ: ಇಬ್ಬರು ಶಿರಸ್ತೇದಾರ್ ಸೇರಿ ಐವರ ಬಂಧನ

ಮಂಡ್ಯ| ಸರ್ಕಾರಿ ಜಮೀನು ಕಬಳಿಕೆ: ನಾಲ್ವರು ಸರ್ಕಾರಿ ನೌಕರರ ಅಮಾನತು

Mandya Land Scam: ನಾಗಮಂಗಲ ತಾಲ್ಲೂಕು ಕಚೇರಿಯಲ್ಲಿ ಸರ್ಕಾರಿ ದಾಖಲೆ ತಿದ್ದುಪಡಿ ಆರೋಪದ ಮೇಲೆ ನಾಲ್ವರು ನೌಕರರನ್ನು ಅಮಾನತು ಮಾಡಿದಂತೆ ಜಿಲ್ಲಾಧಿಕಾರಿ ಕುಮಾರ ಆದೇಶ ಹೊರಡಿಸಿದ್ದಾರೆ; ವಿಚಾರಣೆ ಕೈಗೊಳ್ಳಲಾಗಿದೆ.
Last Updated 14 ಜನವರಿ 2026, 15:46 IST
ಮಂಡ್ಯ| ಸರ್ಕಾರಿ ಜಮೀನು ಕಬಳಿಕೆ: ನಾಲ್ವರು ಸರ್ಕಾರಿ ನೌಕರರ ಅಮಾನತು

ಹುತಾತ್ಮ ಯೋಧ ಎಂ.ಬಿ. ಮಾದೇಗೌಡ ಅವರಿಗೆ ಸಕಲ ಸರ್ಕಾರಿ ಗೌರವ

Martyr Honored: ಮಂಡ್ಯ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲಾಡಳಿತದಿಂದ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಮೆರವಣಿಗೆಯ ಮೂಲಕ ಯತ್ತಗದಹಳ್ಳಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
Last Updated 14 ಜನವರಿ 2026, 8:38 IST
ಹುತಾತ್ಮ ಯೋಧ ಎಂ.ಬಿ. ಮಾದೇಗೌಡ ಅವರಿಗೆ ಸಕಲ ಸರ್ಕಾರಿ ಗೌರವ

ಮಂಡ್ಯ: ಕನಸಿನ ಸಾಕಾರಕ್ಕೆ ಪರಿಶ್ರಮ ಅಗತ್ಯ

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ: ಶಾಸಕ ಪಿ.ರವಿಕುಮಾರ್‌ ಹೇಳಿಕೆ
Last Updated 14 ಜನವರಿ 2026, 7:14 IST
ಮಂಡ್ಯ: ಕನಸಿನ ಸಾಕಾರಕ್ಕೆ ಪರಿಶ್ರಮ ಅಗತ್ಯ

ಮಂಡ್ಯ | ರಾಶಿ ಪೂಜೆಯೇ ಸಂಕ್ರಾಂತಿ ಸಂಭ್ರಮ: ನಿಶ್ಚಲಾನಂದನಾಥ ಸ್ವಾಮೀಜಿ

Mandya News: ಮಂಡ್ಯ: ಸಂಕ್ರಾಂತಿ ಹಬ್ಬ ಎನ್ನುವುದು ಒಕ್ಕಲುತನದ ಧ್ಯೋತಕವಾಗಿದ್ದು, ರೈತರು ತಾವು ಬೆಳೆದ ಬೆಳೆಯನ್ನು ರಾಶಿ ಮಾಡಿ ಹಾಗೂ ರಾಸುಗಳನ್ನೂ ಪೂಜಿಸಿ ದೇವರನ್ನು ಸ್ಮರಿಸುವ ಶುಭಸೂಚಕವಾಗಿದೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
Last Updated 14 ಜನವರಿ 2026, 7:13 IST
ಮಂಡ್ಯ | ರಾಶಿ ಪೂಜೆಯೇ ಸಂಕ್ರಾಂತಿ ಸಂಭ್ರಮ: ನಿಶ್ಚಲಾನಂದನಾಥ ಸ್ವಾಮೀಜಿ

ರಕ್ತದಾನ: 58 ಯುನಿಟ್‌ ಸಂಗ್ರಹ

Mandya News: ‘ಆರೋಗ್ಯವಂತರು ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಂಡರೆ ಅಗತ್ಯವಿರುವ ರಕ್ತದ ಕೊರತೆ ನೀಗಿಸಬಹುದು’ ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಟಿ.ಜೆ. ಹೇಮಾವತಿ ಅಭಿಪ್ರಾಯಪಟ್ಟರು.
Last Updated 14 ಜನವರಿ 2026, 7:11 IST
ರಕ್ತದಾನ: 58 ಯುನಿಟ್‌ ಸಂಗ್ರಹ

ಭಾರತೀಯ ಬೌದ್ಧ ಮಹಾಸಭಾದ ಸಂಘಟನೆಗೆ ಮುಂದಾಗಿ: ದರ್ಶನ್

ಭಾರತೀಯ ಬೌದ್ಧ ಮಹಾಸಭಾ ಯುವ ಘಟಕದ ರಾಜ್ಯ ಅಧ್ಯಕ್ಷ ದರ್ಶನ್ ಬಿ.ಸೋಮಶೇಖರ್ ಗ್ರಾಮೀಣ ಮಟ್ಟದಲ್ಲಿ ಬುದ್ಧನ ಧರ್ಮದ ಅರಿವು ಮೂಡಿಸಲು ಬೌದ್ಧ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
Last Updated 14 ಜನವರಿ 2026, 7:10 IST
ಭಾರತೀಯ ಬೌದ್ಧ ಮಹಾಸಭಾದ ಸಂಘಟನೆಗೆ ಮುಂದಾಗಿ: ದರ್ಶನ್
ADVERTISEMENT

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಜ.25ರಿಂದ ರಾಷ್ಟ್ರೀಯ ಸಮ್ಮೇಳನ

ಮಹಿಳಾ ಹಕ್ಕುಗಳ ರಕ್ಷಣೆಯ ಘೋಷಣೆಯೊಂದಿಗೆ ಜ.25ರಿಂದ 28ರ ವರೆಗೆ ಹೈದರಾಬಾದಿನಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 14ನೇ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.
Last Updated 14 ಜನವರಿ 2026, 7:09 IST
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಜ.25ರಿಂದ ರಾಷ್ಟ್ರೀಯ ಸಮ್ಮೇಳನ

‘ಬಗರ್‌ಹುಕುಂ’ನಲ್ಲಿ ಅಕ್ರಮ: ಲೋಕಾಯುಕ್ತ ದಾಳಿ

ನಾಲ್ವರು ಆರೋಪಿಗಳ ಮನೆ, ಕಚೇರಿಯಲ್ಲಿ ತಡರಾತ್ರಿವರೆಗೂ ಮುಂದುವರಿದ ತಪಾಸಣೆ
Last Updated 14 ಜನವರಿ 2026, 7:08 IST
‘ಬಗರ್‌ಹುಕುಂ’ನಲ್ಲಿ ಅಕ್ರಮ: ಲೋಕಾಯುಕ್ತ ದಾಳಿ

ಹೃದಯಾಘಾತದಿಂದ ಮಂಡ್ಯದ ಗಡಿ ಭದ್ರತಾ ಪಡೆ ಯೋಧ ಮಾದೇಗೌಡ ಸಾವು

BSF Soldier Death: ಮಂಡ್ಯ ನಗರದ ತಾವರೆಗೆರೆ ಬಡಾವಣೆ ನಿವಾಸಿ ಎಂ.ಬಿ. ಮಾದೇಗೌಡ (44) ಅವರು ಮಹಾರಾಷ್ಟ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಮಂಗಳವಾರ ಮೃತಪಟ್ಟಿದ್ದಾರೆ.
Last Updated 13 ಜನವರಿ 2026, 17:15 IST
ಹೃದಯಾಘಾತದಿಂದ ಮಂಡ್ಯದ ಗಡಿ ಭದ್ರತಾ ಪಡೆ ಯೋಧ ಮಾದೇಗೌಡ ಸಾವು
ADVERTISEMENT
ADVERTISEMENT
ADVERTISEMENT