ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ಹಲಗೂರು: ಕಿಡಿಗೇಡಿಗಳಿಂದ ಬೆಂಕಿ

Forest Fire Incident: ಹಲಗೂರು: ಪ್ರತ್ಯೇಕ ಎರಡು ಕಡೆಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದು ಐದಾರು ಎಕರೆ ಭೂ ಪ್ರದೇಶದಲ್ಲಿ ಸಣ್ಣಪುಟ್ಟ ಗಿಡಗಳು ಸುಟ್ಟು ಕರಕಲಾದ ಘಟನೆ ಹಲಗೂರಿನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಹಲಗೂರು ಕೆರೆ ಕೋಡಿ ಅಂಚಿನಲ
Last Updated 8 ಫೆಬ್ರುವರಿ 2026, 4:06 IST
ಹಲಗೂರು: ಕಿಡಿಗೇಡಿಗಳಿಂದ ಬೆಂಕಿ

ಹಲಗೂರು | ಬಸವೇಶ್ವರ ವಿಮಾನ ಗೋಪುರ ಪುನರ್ ಪ್ರತಿಷ್ಠಾಪನೆ ಇಂದು

Temple Renovation Event: ಹಲಗೂರು: ಸಮೀಪದ ಹುಲ್ಲಾಗಾಲ ಗ್ರಾಮದಲ್ಲಿ ಬಸವೇಶ್ವರ ವಿಮಾನ ಗೋಪುರ ಪುನರ್ ಪ್ರತಿಷ್ಠಾಪನೆ ಮತ್ತು ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮ ಫೆ.8 ಮತ್ತು 9ರಂದು ಎರಡು ದಿನ ನಡೆಯಲಿದೆ. ಫೆ.8ರಂದು ಸಂಜೆ 6ಗಂಟೆಗೆ ಪುಣ್ಯಾಹ, ಗಣಪತಿ ಪೂಜೆ
Last Updated 8 ಫೆಬ್ರುವರಿ 2026, 4:06 IST
ಹಲಗೂರು | ಬಸವೇಶ್ವರ ವಿಮಾನ ಗೋಪುರ ಪುನರ್ ಪ್ರತಿಷ್ಠಾಪನೆ ಇಂದು

ಶ್ರೀರಂಗಪಟ್ಟಣ | ವಿದ್ಯುತ್‌ ವ್ಯತ್ಯಯ ನಾಳೆ

Electricity Maintenance: ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳಗೊಳ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ಫೆ.9ರಂದು ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿದ್ದು, ಬೆಳಿಗ್ಗೆ 9.30ರಿಂದ ಸಂಜೆ 6ರವರೆಗೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
Last Updated 8 ಫೆಬ್ರುವರಿ 2026, 4:06 IST
ಶ್ರೀರಂಗಪಟ್ಟಣ | ವಿದ್ಯುತ್‌ ವ್ಯತ್ಯಯ ನಾಳೆ

ಹಿರಿಕಳಲೆಯಲ್ಲಿ ಬೋಗಿಗೆ ಬಿದ್ದ ಚಿರತೆ

Leopard Rescue Operation: ಕಿಕ್ಕೇರಿ: ಸಮೀಪದ ಹಿರಿಕಳಲೆ ಗ್ರಾಮದ ತೋಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಇದರಿಂದ ಗ್ರಾಮಸ್ಥರು, ರೈತರು ತುಸು ನಿರಾಳವಾಗಿದ್ದಾರೆ. ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆ ಉಪಟಳದಿಂ
Last Updated 8 ಫೆಬ್ರುವರಿ 2026, 4:05 IST
ಹಿರಿಕಳಲೆಯಲ್ಲಿ ಬೋಗಿಗೆ ಬಿದ್ದ ಚಿರತೆ

ಪಾಂಡವಪುರ | 'ತಂಬಾಕು ಸೇವನೆ ನಿಲ್ಲಿಸಿ ಕ್ಯಾನ್ಸರ್‌ಗೆ ಕಡಿವಾಣ ಹಾಕಿ'

Oral Cancer Prevention: ಪಾಂಡವಪುರ: ಬಾಯಿ ಕ್ಯಾನ್ಸರ್‌ಗೆ ಕಾರಣವಾಗಿರುವ ತಂಬಾಕು ಸೇವನೆಗೆ ಕಡಿವಾಣ ಹಾಕಬೇಕಿದೆ ಎಂದು ದಂತ ತಜ್ಞೆ ಡಾ.ಪ್ರಿಯದರ್ಶಿನಿ ಹೇಳಿದರು. ತಾಲೂಕಿನ ಚಿನಕುರಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಚೆಗೆ ನಡ
Last Updated 8 ಫೆಬ್ರುವರಿ 2026, 4:05 IST
ಪಾಂಡವಪುರ | 'ತಂಬಾಕು ಸೇವನೆ ನಿಲ್ಲಿಸಿ ಕ್ಯಾನ್ಸರ್‌ಗೆ ಕಡಿವಾಣ ಹಾಕಿ'

ಬೂದನೂರು ಉತ್ಸವ ಫೆ.20ರಿಂದ: ಹೆಲಿ ಟೂರಿಸಂ; ಟಿಕೆಟ್‌ಗೆ ₹3,800

ಹೆಲಿಕಾಪ್ಟರ್‌ ಪ್ರಯಾಣದ ಅವಧಿ 7 ನಿಮಿಷ
Last Updated 8 ಫೆಬ್ರುವರಿ 2026, 4:02 IST
ಬೂದನೂರು ಉತ್ಸವ ಫೆ.20ರಿಂದ: ಹೆಲಿ ಟೂರಿಸಂ; ಟಿಕೆಟ್‌ಗೆ ₹3,800

ಮಂಡ್ಯ | ಸಾಕು ನಾಯಿ ಹೊತ್ತೊಯ್ದ ಚಿರತೆ

ಮಂಡ್ಯ ತಾಲ್ಲೂಕಿನ ಹುಲಿವಾನ ಗ್ರಾಮದಲ್ಲಿ ಚಿರತೆಯೊಂದು ಸಾಕು ನಾಯಿಯನ್ನು ಹೊತ್ತೊಯ್ದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಚಿರತೆ ಹಾವಳಿಯಿಂದ ಗ್ರಾಮಸ್ಥರು ಮತ್ತು ರೈತರು ಭಯಭೀತಗೊಂಡಿದ್ದಾರೆ.
Last Updated 8 ಫೆಬ್ರುವರಿ 2026, 3:59 IST
ಮಂಡ್ಯ | ಸಾಕು ನಾಯಿ ಹೊತ್ತೊಯ್ದ ಚಿರತೆ
ADVERTISEMENT

ಹಾಡ್ಲಿ: ನಾಳೆ ವಿದ್ಯುತ್ ವ್ಯತ್ಯಯ

ಹಲಗೂರು ಸಮೀಪದ ಹಾಡ್ಲಿಯಲ್ಲಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಲಿಂಕ್‌ಲೈನ್ ಕಾಮಗಾರಿ ಹಿನ್ನೆಲೆಯಲ್ಲಿ ಫೆ.9ರಂದು ಹಾಡ್ಲಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
Last Updated 8 ಫೆಬ್ರುವರಿ 2026, 3:59 IST
ಹಾಡ್ಲಿ: ನಾಳೆ ವಿದ್ಯುತ್ ವ್ಯತ್ಯಯ

ಮಳವಳ್ಳಿ | ರೀಲ್ಸ್ ನೋಡುತ್ತಾ ಬಸ್ ಚಾಲನೆ ಮಾಡಿದ ಚಾಲಕ ಅಮಾನತು

ಮಳವಳ್ಳಿಯಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಚಾಲಕ ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಾ ಚಾಲನೆ ಮಾಡುತ್ತಿದ್ದ ವಿಡಿಯೊ ವೈರಲ್ ಆಗಿದ್ದು, ಗಂಭೀರ ನಿರ್ಲಕ್ಷ್ಯಕ್ಕೆ ಚಾಲಕನನ್ನು ಅಮಾನತುಗೊಳಿಸಲಾಗಿದೆ.
Last Updated 8 ಫೆಬ್ರುವರಿ 2026, 3:58 IST
ಮಳವಳ್ಳಿ | ರೀಲ್ಸ್ ನೋಡುತ್ತಾ ಬಸ್ ಚಾಲನೆ ಮಾಡಿದ ಚಾಲಕ ಅಮಾನತು

ಮಳವಳ್ಳಿ | ವಿಜೃಂಭಣೆಯ ದೇವಿಪುರದ ಪಟ್ಟಲದಮ್ಮನ ಹಬ್ಬ

ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಹೋಬಳಿಯ ದೇವಿಪುರ ಗ್ರಾಮದಲ್ಲಿ ಗ್ರಾಮದೇವತೆ ಪಟ್ಟಲದಮ್ಮನ ಹಬ್ಬ ಶುಕ್ರವಾರ ಮತ್ತು ಶನಿವಾರ ಸಂಭ್ರಮದಿಂದ ನಡೆಯಿತು. ಕೊಂಡೋತ್ಸವ, ಎತ್ತಿನಗಾಡಿ ಮೆರವಣಿಗೆ ಮತ್ತು ಮಹಿಳೆಯರ ಆರತಿ ಪ್ರಮುಖ ಆಕರ್ಷಣೆಯಾಯಿತು.
Last Updated 8 ಫೆಬ್ರುವರಿ 2026, 3:58 IST
ಮಳವಳ್ಳಿ | ವಿಜೃಂಭಣೆಯ ದೇವಿಪುರದ ಪಟ್ಟಲದಮ್ಮನ ಹಬ್ಬ
ADVERTISEMENT
ADVERTISEMENT
ADVERTISEMENT