ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

SSLC ಎ+ ಫಲಿತಾಂಶ ಪಡೆಯುವರಿಗೆ ₹50 ಸಾವಿರ ಬಹುಮಾನ: ಶಾಸಕ ನರೇಂದ್ರಸ್ವಾಮಿ ಘೋಷಣೆ

Cash Prize: ಮಳವಳ್ಳಿ (ಮಂಡ್ಯ ಜಿಲ್ಲೆ): ತಾಲ್ಲೂಕಿನಲ್ಲಿ ಎಸ್.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ A+ ಫಲಿತಾಂಶ ಪಡೆಯುವ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ತಲಾ ₹50 ಸಾವಿರ ನಗದು ಬಹುಮಾನ ನೀಡಿ ಅಭಿನಂದಿಸುತ್ತೇನೆ ಎಂದು ಶಾಸಕ ಪಿ‌.ಎಂ. ನರೇಂದ್ರಸ್ವಾಮಿ ಹೇಳಿದರು.
Last Updated 14 ಫೆಬ್ರುವರಿ 2026, 8:09 IST
SSLC ಎ+ ಫಲಿತಾಂಶ ಪಡೆಯುವರಿಗೆ ₹50 ಸಾವಿರ ಬಹುಮಾನ: ಶಾಸಕ ನರೇಂದ್ರಸ್ವಾಮಿ ಘೋಷಣೆ

ವಿದ್ಯುತ್‌ ಸ್ಪರ್ಶಿಸಿ ಕಬ್ಬಿನ ಲಾರಿ ಭಸ್ಮ

ಮಂಡ್ಯ: ಲಾರಿಯಲ್ಲಿ ಕಬ್ಬಿನ ತರಗು ತುಂಬಿಕೊಂಡು ಬರುತ್ತಿದ್ದಾಗ ವಿದ್ಯುತ್‌ ತಂತಿ ಸ್ಪರ್ಶಿಸಿ, ಸುಟ್ಟು ಹೋಗಿರುವ ಘಟನೆ ತಾಲ್ಲೂಕಿನ ದೊಡ್ಡಬಾಣಸವಾಡಿ ಗ್ರಾಮದ ಬಳಿ ಶುಕ್ರವಾರ ನಡೆದಿದೆ.
Last Updated 14 ಫೆಬ್ರುವರಿ 2026, 5:44 IST
ವಿದ್ಯುತ್‌ ಸ್ಪರ್ಶಿಸಿ ಕಬ್ಬಿನ ಲಾರಿ ಭಸ್ಮ

ಉದ್ಯೋಗ ಮೇಳ ಸದುಪಯೋಗ ಆಗಲಿ: ಸಿಇಒ ಸೂಚನೆ

Mandya News: ಮಂಡ್ಯ ವಿಶ್ವವಿದ್ಯಾಲಯದಲ್ಲಿ ಫೆಬ್ರವರಿ 21 ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳ ನಡೆಯಲಿದೆ. ಅರ್ಹ ನಿರುದ್ಯೋಗಿ ಯುವಕ-ಯುವತಿಯರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಜಿ.ಪಂ. ಸಿಇಒ ಕೆ.ಆರ್. ನಂದಿನಿ ತಿಳಿಸಿದ್ದಾರೆ.
Last Updated 14 ಫೆಬ್ರುವರಿ 2026, 5:43 IST
ಉದ್ಯೋಗ ಮೇಳ ಸದುಪಯೋಗ ಆಗಲಿ: ಸಿಇಒ ಸೂಚನೆ

ಶ್ರೀರಂಗಪಟ್ಟಣ: ಭಕ್ತರ ಆರಾಧ್ಯ ದೈವ ಮರಡಿಲಿಂಗೇಶ್ವರ

12 ಅಡಿ ಎತ್ತರದ ಬೃಹತ್ ಶಿವಲಿಂಗದ ಆಕರ್ಷಣೆ: ದೇಗುಲದ ಬಳಿ ಏಳೆಂಟು ಶಿವಲಿಂಗಗಳು ಪತ್ತೆ
Last Updated 14 ಫೆಬ್ರುವರಿ 2026, 5:42 IST
ಶ್ರೀರಂಗಪಟ್ಟಣ: ಭಕ್ತರ ಆರಾಧ್ಯ ದೈವ ಮರಡಿಲಿಂಗೇಶ್ವರ

ಚಿರತೆ ದಾಳಿ: ಬೀದಿ ನಾಯಿ ಸಾವು

Wildlife News: ಹಲಗೂರು ಸಮೀಪದ ನಡಕಲಪುರ ಗ್ರಾಮದಲ್ಲಿ ಚಿರತೆಯೊಂದು ಬೀದಿ ನಾಯಿಯನ್ನು ಸಾಯಿಸಿ ತಿಂದಿದೆ. ಚಿರತೆ ಸೆರೆಗೆ ಬೋನು ಇರಿಸುವಂತೆ ರೈತರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
Last Updated 14 ಫೆಬ್ರುವರಿ 2026, 5:42 IST
ಚಿರತೆ ದಾಳಿ: ಬೀದಿ ನಾಯಿ ಸಾವು

ಎರಡನೇ ಕೊಡವ ಪುಸ್ತಕ ಪತ್ತಾಯ ಉದ್ಘಾಟನೆ ಇಂದು

ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಎರಡನೇ ಕೊಡವ ಪುಸ್ತಕ ಪತ್ತಾಯ (ಪುಸ್ತಕ ಭಂಡಾರ)ದ ಉದ್ಘಾಟನೆ ಅರೆಕಾಡುವಿನ ಕೊಡವ ಭವನದಲ್ಲಿ ಫೆ.‌14ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ.
Last Updated 14 ಫೆಬ್ರುವರಿ 2026, 5:39 IST
ಎರಡನೇ ಕೊಡವ ಪುಸ್ತಕ ಪತ್ತಾಯ ಉದ್ಘಾಟನೆ ಇಂದು

ನದಿಯಲ್ಲಿ ಎರಡು ಶವಗಳು ಪತ್ತೆ

Srirangapatna Crime: ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಸುಮಾರು 60 ವರ್ಷದ ಮಹಿಳೆ ಹಾಗೂ 30 ವರ್ಷದ ಪುರುಷನ ಶವಗಳು ಪತ್ತೆಯಾಗಿವೆ. ಮೃತರ ಗುರುತು ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ನೆರವು ಕೋರಿದ್ದಾರೆ.
Last Updated 14 ಫೆಬ್ರುವರಿ 2026, 5:38 IST
ನದಿಯಲ್ಲಿ ಎರಡು ಶವಗಳು ಪತ್ತೆ
ADVERTISEMENT

ಮಳವಳ್ಳಿ | ಕೇಂದ್ರ ಸರ್ಕಾರದ ವಿರುದ್ಧ ಸೆಸ್ಕ್ ನೌಕರರ ಪ್ರತಿಭಟನೆ

Malavalli CESC Protest: ವಿದ್ಯುತ್ ಖಾಸಗೀಕರಣ ಹಾಗೂ ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆಸ್ಕ್ ನೌಕರರು ಮಳವಳ್ಳಿಯಲ್ಲಿ ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದರು.
Last Updated 13 ಫೆಬ್ರುವರಿ 2026, 6:40 IST
ಮಳವಳ್ಳಿ | ಕೇಂದ್ರ ಸರ್ಕಾರದ ವಿರುದ್ಧ ಸೆಸ್ಕ್ ನೌಕರರ ಪ್ರತಿಭಟನೆ

ಪಾಂಡವಪುರ | ವಚನ ಸಾಹಿತ್ಯ ರಕ್ಷಿಸಿದ ಶರಣ ಮಡಿವಾಳ ಮಾಚಯ್ಯ– ಬಸವರಡ್ಡೆಪ್ಪ ರೋಣದ

Pandavapura Jayanti: ಶರಣ ಮಡಿವಾಳ ಮಾಚಯ್ಯ ವಚನ ಸಾಹಿತ್ಯ ರಕ್ಷಿಸಿ ಬೆಳಸಿದ ಮಹಾನ್ ಶರಣರು ಎಂದು ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಸವರಡ್ಡೆಪ್ಪ ರೋಣದ ಹೇಳಿದರು.
Last Updated 13 ಫೆಬ್ರುವರಿ 2026, 6:40 IST
ಪಾಂಡವಪುರ | ವಚನ ಸಾಹಿತ್ಯ ರಕ್ಷಿಸಿದ ಶರಣ ಮಡಿವಾಳ ಮಾಚಯ್ಯ– ಬಸವರಡ್ಡೆಪ್ಪ ರೋಣದ

ನಾಗಮಂಗಲ | ರಾಗಿಯ ಗುಣಮಟ್ಟ ಉತ್ತಮವಾಗಿರಲಿ: ಸಚಿವ ಕಿವಿ ಮಾತು

Nagamangala Ragi Purchase: ಸರ್ಕಾರದ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟಿಸುವಾಗ ಗುಣಮಟ್ಟ ಕಾಪಾಡಬೇಕು ಎಂದು ಸಚಿವ ಎನ್.ಚಲುವರಾಯಸ್ವಾಮಿ ರೈತರಿಗೆ ಮನವಿ ಮಾಡಿದರು.
Last Updated 13 ಫೆಬ್ರುವರಿ 2026, 6:40 IST
ನಾಗಮಂಗಲ | ರಾಗಿಯ ಗುಣಮಟ್ಟ ಉತ್ತಮವಾಗಿರಲಿ: ಸಚಿವ ಕಿವಿ ಮಾತು
ADVERTISEMENT
ADVERTISEMENT
ADVERTISEMENT