ಭಾನುವಾರ, 25 ಜನವರಿ 2026
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಜ.26ರಂದು ಮಂಡ್ಯ ನಗರದ ಗಾಂಧಿಭವನ ಉದ್ಘಾಟನೆ

Gandhi Bhavan Inauguration: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜ.26ರಂದು ಗಾಂಧಿ ಭವನ ಉದ್ಘಾಟನಾ ಸಮಾರಂಭವನ್ನು ಬೆಳಿಗ್ಗೆ 11 ಗಂಟೆಗೆ ಮಂಡ್ಯ ನಗರದ ಬಿ ಹೊಸೂರು ಕಾಲೊನಿಯಲ್ಲಿ ಹಮ್ಮಿಕೊಳ್ಳಲಾಗಿದೆ
Last Updated 25 ಜನವರಿ 2026, 9:27 IST
ಪ್ರಜಾವಾಣಿ ವರದಿ ಪರಿಣಾಮ: ಜ.26ರಂದು ಮಂಡ್ಯ ನಗರದ ಗಾಂಧಿಭವನ ಉದ್ಘಾಟನೆ

ಗೊರವನಹಳ್ಳಿ ಗ್ರಾಮವನ್ನು ಮದ್ದೂರು ನಗರಸಭೆಯಿಂದ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

ಅನಿರ್ದಿಷ್ಟಾವಧಿ ಧರಣಿ ಸ್ಥಳ ಗ್ರಾಮ ಪಂಚಾಯಿತಿ ಗೇಟಿಗೆ ಬೀಗ
Last Updated 25 ಜನವರಿ 2026, 4:57 IST
ಗೊರವನಹಳ್ಳಿ ಗ್ರಾಮವನ್ನು ಮದ್ದೂರು ನಗರಸಭೆಯಿಂದ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಆಟೊ ದರ ಪರಿಷ್ಕರಣೆ

Mandya Auto Tariff Hike: ಇಂಧನ ಮತ್ತು ನಿರ್ವಹಣಾ ವೆಚ್ಚ ಏರಿಕೆಯ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಆಟೊರಿಕ್ಷಾ ದರ ಪರಿಷ್ಕರಣೆ ಜಾರಿಗೊಂಡಿದ್ದು, ಹೊಸ ದರಗಳು ಸಾರ್ವಜನಿಕರ ಮತ್ತು ಚಾಲಕರ ಹಿತದೃಷ್ಟಿಯಿಂದ ನಿಗದಿಯಾಗಿದೆ.
Last Updated 25 ಜನವರಿ 2026, 4:55 IST
ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಆಟೊ ದರ ಪರಿಷ್ಕರಣೆ

ಮುಸ್ಲಿಂ ವಸತಿ ಶಾಲೆಯಲ್ಲಿ ಅಬ್ದುಲ್‌ ಕಲಾಂ ಸಂಶೋಧನಾ ಕೇಂದ್ರ

ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿಕೆ
Last Updated 25 ಜನವರಿ 2026, 4:54 IST
ಮುಸ್ಲಿಂ ವಸತಿ ಶಾಲೆಯಲ್ಲಿ ಅಬ್ದುಲ್‌ ಕಲಾಂ ಸಂಶೋಧನಾ ಕೇಂದ್ರ

ಕಾರುಗಳ ನಡುವೆ ಡಿಕ್ಕಿ: ಐವರಿಗೆ ಗಾಯ

Highway Collision Karnataka: ಮಳವಳ್ಳಿ-ಕೊಳ್ಳೇಗಾಲ ಹೆದ್ದಾರಿ ಗಗನಚುಕ್ಕಿ ಟೋಲ್ ಬಳಿ ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಐದು ಮಂದಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 25 ಜನವರಿ 2026, 4:50 IST
ಕಾರುಗಳ ನಡುವೆ ಡಿಕ್ಕಿ: ಐವರಿಗೆ ಗಾಯ

ಗಿಲ್ಲಿ ನಟನಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿನಂದನೆ

Bigg Boss Kannada: ಬಿಗ್ ಬಾಸ್-12ನೇ ಆವೃತ್ತಿಯ ವಿಜೇತ ಹಾಗೂ ಗಿಲ್ಲಿ ಖ್ಯಾತಿಯ ನಟ ನಟರಾಜ್ ಅವರನ್ನು ಮಳವಳ್ಳಿಯಲ್ಲಿ ಶಾಸಕ ನರೇಂದ್ರಸ್ವಾಮಿ ಅಭಿನಂದಿಸಿದ್ದು, ಜನಪ್ರಿಯತೆಯಿಂದ ತಾಲ್ಲೂಕು ಹೆಮ್ಮೆ ಪಡುತ್ತಿದೆ.
Last Updated 25 ಜನವರಿ 2026, 4:49 IST
ಗಿಲ್ಲಿ ನಟನಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿನಂದನೆ

ಹಲಗೂರು: ಚಿನ್ನಾಭರಣ, ನಗದು ಕಳವು

Gold Robbery Halaguru: ಹಲಗೂರು ಇಂದಿರಾ ಕಾಲೊನಿಯಲ್ಲಿ ಮನೆಯ ಬಾಗಿಲಿಗೆ ಚಿಲಕ ಹಾಕಿ ಮಕ್ಕಳು ಶಾಲೆಯಿಂದ ಬರುವ ವೇಳೆ 93 ಗ್ರಾಂ ಚಿನ್ನಾಭರಣ ಹಾಗೂ ಆರು ಸಾವಿರ ನಗದು ಕದ್ದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 25 ಜನವರಿ 2026, 4:47 IST
ಹಲಗೂರು: ಚಿನ್ನಾಭರಣ, ನಗದು ಕಳವು
ADVERTISEMENT

ಮಂಡ್ಯ: ಫಲಪುಷ್ಪ ಪ್ರದರ್ಶನದಲ್ಲಿ ‘ಸಾಂಸ್ಕೃತಿಕ ಕಲರವ’

Mandya Cultural Event: ಮಂಡ್ಯದ ಕಾವೇರಿ ಉದ್ಯಾನದಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ–2026 ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಲರವಕ್ಕೂ ವಿಶೇಷ ಆದ್ಯತೆ ನೀಡಿದ್ದು, ಜನರು ಹಾಸ್ಯ ಸಂಗೀತದಿಂದ ಮನರಂಜನೆ ಪಡೆಯುತ್ತಿದ್ದಾರೆ.
Last Updated 25 ಜನವರಿ 2026, 4:46 IST

ಮಂಡ್ಯ: ಫಲಪುಷ್ಪ ಪ್ರದರ್ಶನದಲ್ಲಿ ‘ಸಾಂಸ್ಕೃತಿಕ ಕಲರವ’

ಮಳವಳ್ಳಿ | ಬಾಕಿ ತೆರಿಗೆಗೆ ಒತ್ತಾಯ: ಪುರಸಭೆ ಮುಖ್ಯಾಧಿಕಾರಿ ಧರಣಿ

Tax Dues Protest: ಮಳವಳ್ಳಿ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಎಂ.ಸಿ. ನಾಗರತ್ನ ಅವರು ₹55 ಲಕ್ಷ ಬಾಕಿ ತೆರಿಗೆ ಪಾವತಿ ಒತ್ತಾಯಿಸಿ ರೋಟರಿ ವಿದ್ಯಾಸಂಸ್ಥೆ ಎದುರು ಶನಿವಾರ ಧರಣಿ ನಡೆಸಿದರು.
Last Updated 24 ಜನವರಿ 2026, 23:30 IST
ಮಳವಳ್ಳಿ | ಬಾಕಿ ತೆರಿಗೆಗೆ ಒತ್ತಾಯ: ಪುರಸಭೆ ಮುಖ್ಯಾಧಿಕಾರಿ ಧರಣಿ

ಮಳವಳ್ಳಿ: ಬಾಕಿ ತೆರಿಗೆ ಕಟ್ರಪ್ಪಾ ಎಂದು ಖಾಸಗಿ ಶಾಲೆ ಮುಂದೆ ಧರಣಿ ಕುಳಿತ ಅಧಿಕಾರಿ

₹55 ಲಕ್ಷ ತೆರಿಗೆ ಉಳಿಸಿಕೊಂಡ ಶಾಲೆ: ಪುರಸಭೆ ಮುಖ್ಯಾಧಿಕಾರಿಯಿಂದ ಧರಣಿ
Last Updated 24 ಜನವರಿ 2026, 13:05 IST
ಮಳವಳ್ಳಿ: ಬಾಕಿ ತೆರಿಗೆ ಕಟ್ರಪ್ಪಾ ಎಂದು ಖಾಸಗಿ ಶಾಲೆ ಮುಂದೆ ಧರಣಿ ಕುಳಿತ ಅಧಿಕಾರಿ
ADVERTISEMENT
ADVERTISEMENT
ADVERTISEMENT