ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ಮಳವಳ್ಳಿ:₹16 ಕೋಟಿ ವೆಚ್ಚದ ‘ಪ್ರಜಾಸೌಧ’ ನಿರ್ಮಾಣಕ್ಕೆ ಸಿದ್ದರಾಮಯ್ಯ ಶಂಕುಸ್ಥಾಪನೆ

Administrative Building: ಮಳವಳ್ಳಿ ಪಟ್ಟಣದ ಸೆಸ್ಕ್‌ ಕಚೇರಿ ಮುಂಭಾಗ ವಿವಿಧ ಇಲಾಖೆಗಳ ಕಚೇರಿಗಳನ್ನು ಒಳಗೊಂಡ ‘ಪ್ರಜಾಸೌಧ ಆಡಳಿತ ಕೇಂದ್ರ’ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಸಂಜೆ ಶಂಕುಸ್ಥಾಪನೆ ನೇರವೇರಿಸಿದರು.
Last Updated 21 ಡಿಸೆಂಬರ್ 2025, 14:47 IST
ಮಳವಳ್ಳಿ:₹16 ಕೋಟಿ ವೆಚ್ಚದ ‘ಪ್ರಜಾಸೌಧ’ ನಿರ್ಮಾಣಕ್ಕೆ ಸಿದ್ದರಾಮಯ್ಯ ಶಂಕುಸ್ಥಾಪನೆ

ಮೌಢ್ಯ ತಿರಸ್ಕರಿಸಿ, ಶರಣರ ಸಂದೇಶ ಪಾಲಿಸಿ: ಸಿಎಂ ಸಿದ್ದರಾಮಯ್ಯ

Basavanna Ideology: ‘ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಮತ್ತು ಮೌಢ್ಯತೆ ಇರುವುದು ವಿಷಾದನೀಯ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
Last Updated 21 ಡಿಸೆಂಬರ್ 2025, 14:46 IST
ಮೌಢ್ಯ ತಿರಸ್ಕರಿಸಿ, ಶರಣರ ಸಂದೇಶ ಪಾಲಿಸಿ: ಸಿಎಂ ಸಿದ್ದರಾಮಯ್ಯ

42,919 ‘ಇ–ಖಾತಾ’ ವಿತರಣೆ ಬಾಕಿ

ಇ–ಆಸ್ತಿ ತಂತ್ರಾಂಶದಲ್ಲಿ ಸೇವೆ ಲಭ್ಯ; ಡೌನ್‌ಲೋಡ್‌, ತಿದ್ದುಪಡಿಗೆ ಅವಕಾಶ
Last Updated 21 ಡಿಸೆಂಬರ್ 2025, 5:05 IST
42,919 ‘ಇ–ಖಾತಾ’ ವಿತರಣೆ ಬಾಕಿ

‘ಡಿಜಿಟಲ್‌ ವೇಗ ನಿಯಂತ್ರಣ ಅಳವಡಿಸಿ’

ರಸ್ತೆ ಅಪಘಾತ ನಿಯಂತ್ರಣಕ್ಕೆ ಸುರಕ್ಷತಾ ಕ್ರಮ ಪಾಲಿಸಿ: ಅಭಯ್‌ ಮನೋಹರ್‌ ಸಪ್ರೆ
Last Updated 21 ಡಿಸೆಂಬರ್ 2025, 5:04 IST
‘ಡಿಜಿಟಲ್‌ ವೇಗ ನಿಯಂತ್ರಣ ಅಳವಡಿಸಿ’

6 ತಿಂಗಳಲ್ಲಿ ಸಾವಿರ ನೀವೇಶನ ಹಂಚಿಕೆ

ಅಧಿಕಾರಿಗಳ ಸಭೆಯಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ
Last Updated 21 ಡಿಸೆಂಬರ್ 2025, 5:02 IST
6 ತಿಂಗಳಲ್ಲಿ ಸಾವಿರ ನೀವೇಶನ ಹಂಚಿಕೆ

‘ಸಿಬ್ಬಂದಿ ಬೇಡಿಕೆ ಈಡೇರಿಕೆಗೆ ಶ್ರಮಿಸುವೆ’

ತರಬೇತಿ ಕಾರ್ಯಗಾರ ಉದ್ಘಾಟಿಸಿದ ಶಾಸಕ ಉದಯ್ ಭರವಸೆ
Last Updated 21 ಡಿಸೆಂಬರ್ 2025, 5:02 IST
‘ಸಿಬ್ಬಂದಿ ಬೇಡಿಕೆ ಈಡೇರಿಕೆಗೆ ಶ್ರಮಿಸುವೆ’

ಮಳವಳ್ಳಿ: 5 ಲಕ್ಷ ಮಂದಿಗೆ ಪ್ರಸಾದ

ಜಯಂತ್ಯುತ್ಸವದಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಭಾಗಿ, 500 ಸ್ವಯಂ ಸೇವಕರಿಂದ ಕಾರ್ಯನಿರ್ವಹಣೆ
Last Updated 21 ಡಿಸೆಂಬರ್ 2025, 5:01 IST
ಮಳವಳ್ಳಿ: 5 ಲಕ್ಷ ಮಂದಿಗೆ ಪ್ರಸಾದ
ADVERTISEMENT

ಯುವಜನರಿಗೆ ‘ಇಷ್ಟಲಿಂಗ ಪೂಜೆ’ ಕಲಿಸಬೇಕಿದೆ

ಮುಂದಿನ ಡಿಸೆಂಬರ್ ಒಳಗೆ ಅನುಭವ ಮಂಟಪ ಉದ್ಘಾಟನೆ: ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ
Last Updated 21 ಡಿಸೆಂಬರ್ 2025, 4:59 IST
ಯುವಜನರಿಗೆ ‘ಇಷ್ಟಲಿಂಗ ಪೂಜೆ’ ಕಲಿಸಬೇಕಿದೆ

20ರಂದು ಮದ್ದೂರು ಕೈಗಾರಿಕಾ ತರಬೇತಿ ಸಂಸ್ಥೆಯ ‘ಬೆಳ್ಳಿ ಹಬ್ಬ’

Anniversary Event: ಮದ್ದೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ‘ಬೆಳ್ಳಿ ಹಬ್ಬ’ ಡಿ.20ರಂದು ನಡೆಯಲಿದ್ದು, ರಕ್ತದಾನ, ಗಿಡ ನೆಡುವಿಕೆ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ಜರಗಲಿದೆ.
Last Updated 20 ಡಿಸೆಂಬರ್ 2025, 7:08 IST
20ರಂದು ಮದ್ದೂರು ಕೈಗಾರಿಕಾ ತರಬೇತಿ ಸಂಸ್ಥೆಯ ‘ಬೆಳ್ಳಿ ಹಬ್ಬ’

ಕನ್ನಡದಲ್ಲೇ ರೈಲ್ವೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಆಗ್ರಹ

Language Rights: ಮಂಡ್ಯದಲ್ಲಿ ಕನ್ನಡದಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಕನ್ನಡಿಗರಿಗೆ ಉದ್ಯೋಗದಲ್ಲಿ ಮೌಲ್ಯ ಸಿಗಬೇಕೆಂದು ಒತ್ತಾಯಿಸಿದ್ದಾರೆ.
Last Updated 20 ಡಿಸೆಂಬರ್ 2025, 7:08 IST
ಕನ್ನಡದಲ್ಲೇ ರೈಲ್ವೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಆಗ್ರಹ
ADVERTISEMENT
ADVERTISEMENT
ADVERTISEMENT