<p>ರಾಷ್ಟ್ರೀಯ ನಾಟಕ ಶಾಲೆ (ಎನ್ಎಸ್ಡಿ) ಬೆಂಗಳೂರು ಕೇಂದ್ರದ 6ನೇ ಬ್ಯಾಚ್ ವಿದ್ಯಾರ್ಥಿಗಳು ಪ್ರಸ್ತುತಪಡಿಸುವ ‘ಬೆರಳ್ಗೆ ಕೊರಳ್’ ನಾಟಕದ ಕೊನೆಯ ಎರಡು ಪ್ರದರ್ಶನಗಳನ್ನು ನ.30 ಮತ್ತು ಡಿ.1ರಂದು ಆಯೋಜಿಸಲಾಗಿದೆ.</p>.<p><strong>ರಚನೆ: </strong>ಕುವೆಂಪು, ನಿರ್ದೇಶನ: ಪ್ರಸನ್ನ ರಾಮಸ್ವಾಮಿ, ರಂಗವಿನ್ಯಾಸ/ಪರಿಕರ: ಶಶಿಧರ ಅಡಪ, ಸಂಗೀತ: ರಾಜಗುರು ಹೊಸಕೋಟೆ, ವಸ್ತ್ರ ವಿನ್ಯಾಸ: ಛಾಯಾ ಭಾರ್ಗವಿ.</p>.<p><strong>ಸ್ಥಳ:</strong> ಎನ್ಎಸ್ಡಿ ಸ್ಟುಡಿಯೊ ಥಿಯೇಟರ್, ಕಲಾಗ್ರಾಮ, ಬೆಂಗಳೂರು ವಿವಿ ಜ್ಞಾನಭಾರತಿ ಕ್ಯಾಂಪಸ್, ಮಲ್ಲತ್ತಹಳ್ಳಿ. ಸಂಜೆ 7ಕ್ಕೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ರಾಷ್ಟ್ರೀಯ ನಾಟಕ ಶಾಲೆ (ಎನ್ಎಸ್ಡಿ) ಬೆಂಗಳೂರು ಕೇಂದ್ರದ 6ನೇ ಬ್ಯಾಚ್ ವಿದ್ಯಾರ್ಥಿಗಳು ಪ್ರಸ್ತುತಪಡಿಸುವ ‘ಬೆರಳ್ಗೆ ಕೊರಳ್’ ನಾಟಕದ ಕೊನೆಯ ಎರಡು ಪ್ರದರ್ಶನಗಳನ್ನು ನ.30 ಮತ್ತು ಡಿ.1ರಂದು ಆಯೋಜಿಸಲಾಗಿದೆ.</p>.<p><strong>ರಚನೆ: </strong>ಕುವೆಂಪು, ನಿರ್ದೇಶನ: ಪ್ರಸನ್ನ ರಾಮಸ್ವಾಮಿ, ರಂಗವಿನ್ಯಾಸ/ಪರಿಕರ: ಶಶಿಧರ ಅಡಪ, ಸಂಗೀತ: ರಾಜಗುರು ಹೊಸಕೋಟೆ, ವಸ್ತ್ರ ವಿನ್ಯಾಸ: ಛಾಯಾ ಭಾರ್ಗವಿ.</p>.<p><strong>ಸ್ಥಳ:</strong> ಎನ್ಎಸ್ಡಿ ಸ್ಟುಡಿಯೊ ಥಿಯೇಟರ್, ಕಲಾಗ್ರಾಮ, ಬೆಂಗಳೂರು ವಿವಿ ಜ್ಞಾನಭಾರತಿ ಕ್ಯಾಂಪಸ್, ಮಲ್ಲತ್ತಹಳ್ಳಿ. ಸಂಜೆ 7ಕ್ಕೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>