ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆರಳ್‌ಗೆ ಕೊರಳ್‌’ 6ನೇ ಬ್ಯಾಚ್‌ನ ಕೊನೆಯ ಎರಡು ಪ್ರದರ್ಶನಗಳು

Last Updated 29 ನವೆಂಬರ್ 2019, 19:45 IST
ಅಕ್ಷರ ಗಾತ್ರ

ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಬೆಂಗಳೂರು ಕೇಂದ್ರದ 6ನೇ ಬ್ಯಾಚ್‌ ವಿದ್ಯಾರ್ಥಿಗಳು ಪ್ರಸ್ತುತಪಡಿಸುವ ‘ಬೆರಳ್‌ಗೆ ಕೊರಳ್‌’ ನಾಟಕದ ಕೊನೆಯ ಎರಡು ಪ್ರದರ್ಶನಗಳನ್ನು ನ.30 ಮತ್ತು ಡಿ.1ರಂದು ಆಯೋಜಿಸಲಾಗಿದೆ.

ರಚನೆ: ಕುವೆಂಪು, ನಿರ್ದೇಶನ: ಪ್ರಸನ್ನ ರಾಮಸ್ವಾಮಿ, ರಂಗವಿನ್ಯಾಸ/ಪರಿಕರ: ಶಶಿಧರ ಅಡಪ, ಸಂಗೀತ: ರಾಜಗುರು ಹೊಸಕೋಟೆ, ವಸ್ತ್ರ ವಿನ್ಯಾಸ: ಛಾಯಾ ಭಾರ್ಗವಿ.

ಸ್ಥಳ: ಎನ್‌ಎಸ್‌ಡಿ ಸ್ಟುಡಿಯೊ ಥಿಯೇಟರ್‌, ಕಲಾಗ್ರಾಮ, ಬೆಂಗಳೂರು ವಿವಿ ಜ್ಞಾನಭಾರತಿ ಕ್ಯಾಂಪಸ್‌, ಮಲ್ಲತ್ತಹಳ್ಳಿ. ಸಂಜೆ 7ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT