ಜನರಲ್ಲಿ ಸ್ವಚ್ಛ ಕುಡಿಯುವ ನೀರಿನ ಜಾಗೃತಿ ಮೂಡಿಸುವ ದೃಷ್ಠಿಯಿಂದಉದಕ್ ಸಂಸ್ಥೆಯು ರಾಜ್ಯದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಮಾಲುರು, ಶ್ರೀನಿವಾಸಪುರ, ಕೆಜಿಎಫ್, ಬಂಗಾರಪೇಟೆ, ನೆಲಮಂಗಲ, ತುಮಕೂರಿನ ಸುಮಾರು 320 ಸರ್ಕಾರಿ ಶಾಲೆಗಳ ಸುಮಾರು 21,080 ವಿದ್ಯಾರ್ಥಿಗಳಿಗೆ ಸ್ಚಚ್ಛ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಈ ಜಾಥಾ ಹಮ್ಮಿಕೊಳ್ಳಲಾಗಿದೆಎಂದು ಉದಕ್ ಸಂಸ್ಥೆ ಅಧ್ಯಕ್ಷೆ ಭಾವನ ತಿಳಿಸಿದ್ದಾರೆ.