ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಮೈಸೂರು: ನೀತಿ ಸಂಹಿತೆಗೆ ದುಡಿಯುವ ‘ಎಲೆಕ್ಷನ್ ವಾರಿಯರ್ಸ್‌’

ಪ್ರಕ್ರಿಯೆಗಳು–ಅಭ್ಯರ್ಥಿಗಳ ಖರ್ಚು–ವೆಚ್ಚದ ಮೇಲೂ ನಿಗಾ, ಹಲವು ತಂಡ ರಚನೆ
Last Updated 19 ಮಾರ್ಚ್ 2024, 5:30 IST
ಮೈಸೂರು: ನೀತಿ ಸಂಹಿತೆಗೆ ದುಡಿಯುವ ‘ಎಲೆಕ್ಷನ್ ವಾರಿಯರ್ಸ್‌’

ಮೈಸೂರು | ಬಿಜೆಪಿ ಅಬ್ಬರ: ಕಾಂಗ್ರೆಸ್‌ ನಿರುತ್ಸಾಹ

ಅಭ್ಯರ್ಥಿ ಘೋಷಣೆ ಕಗ್ಗಂಟು; ಪ್ರಚಾರ ಆರಂಭಿಸದ ಕೈ ಪಾಳಯ
Last Updated 19 ಮಾರ್ಚ್ 2024, 5:27 IST
ಮೈಸೂರು | ಬಿಜೆಪಿ ಅಬ್ಬರ: ಕಾಂಗ್ರೆಸ್‌ ನಿರುತ್ಸಾಹ

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ಆಗ ‘ಕೈ’, ಈಗ ಬಿಜೆಪಿ ಜೊತೆ ಜೆಡಿಎಸ್‌ ಸಖ್ಯ

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರವು ಪ್ರತಿ ಚುನಾವಣೆಯಲ್ಲೂ ಅಚ್ಚರಿಯ ಮತ್ತು ಐತಿಹಾಸಿಕ ಬೆಳವಣಿಗೆಗೆ ಕಾರಣವಾಗುತ್ತಿದೆ.
Last Updated 18 ಮಾರ್ಚ್ 2024, 7:11 IST
ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ಆಗ ‘ಕೈ’, ಈಗ ಬಿಜೆಪಿ ಜೊತೆ ಜೆಡಿಎಸ್‌ ಸಖ್ಯ

ಜನರನ್ನು ಆಯಸ್ಕಾಂತದಂತೆ ಸೆಳೆದಿದ್ದ ಪ್ರಸಾದ್‌: ಎಸ್‌.ಎಂ.ಕೃಷ್ಣ ಶ್ಲಾಘನೆ

ವಿ.ಶ್ರೀನಿವಾಸ ಪ್ರಸಾದ್‌ ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವದಲ್ಲಿ ಎಸ್‌.ಎಂ.ಕೃಷ್ಣ ಶ್ಲಾಘನೆ
Last Updated 17 ಮಾರ್ಚ್ 2024, 15:40 IST
ಜನರನ್ನು ಆಯಸ್ಕಾಂತದಂತೆ ಸೆಳೆದಿದ್ದ ಪ್ರಸಾದ್‌:  ಎಸ್‌.ಎಂ.ಕೃಷ್ಣ ಶ್ಲಾಘನೆ

ನೀತಿಸಂಹಿತೆ ಪಾಲನೆ | ರಾಜಕೀಯ ಪಕ್ಷದವರಿಗೆ ಸೂಚನೆ: ಡಾ.ಕೆ.ವಿ. ರಾಜೇಂದ್ರ

‘ರಾಜಕೀಯ ಪಕ್ಷದವರು ಮಾದರಿ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚಿಸಿದರು.
Last Updated 17 ಮಾರ್ಚ್ 2024, 6:53 IST
ನೀತಿಸಂಹಿತೆ ಪಾಲನೆ | ರಾಜಕೀಯ ಪಕ್ಷದವರಿಗೆ ಸೂಚನೆ:  ಡಾ.ಕೆ.ವಿ. ರಾಜೇಂದ್ರ

ಗುತ್ತಿಗೆ ನೀಡುವಲ್ಲಿ ಅವ್ಯವಹಾರ: ಕರ್ನಾಟಕ ವೀರ ಕೇಸರಿ ಪಡೆಯ ಸದಸ್ಯರ ಆರೋಪ

‘ತುಂಡು ಗುತ್ತಿಗೆ ಕಾಮಗಾರಿ ನೀಡುವಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ಅವ್ಯವಹಾರ ನಡೆಯುತ್ತಿದೆ’ ಎಂದು ಆರೋಪಿಸಿ ಕರ್ನಾಟಕ ವೀರ ಕೇಸರಿ ಪಡೆಯ ಸದಸ್ಯರು ಶನಿವಾರ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ಪತ್ರಿಭಟಿಸಿದರು.
Last Updated 17 ಮಾರ್ಚ್ 2024, 6:51 IST
fallback

ಕೇಂದ್ರ ಸರ್ಕಾರದಿಂದ ಸುಳ್ಳಿನ ಗ್ಯಾರಂಟಿ: ಪುಷ್ಪಾ ಆರೋಪ

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಆರೋಪ
Last Updated 17 ಮಾರ್ಚ್ 2024, 6:51 IST
ಕೇಂದ್ರ ಸರ್ಕಾರದಿಂದ ಸುಳ್ಳಿನ ಗ್ಯಾರಂಟಿ: ಪುಷ್ಪಾ ಆರೋಪ
ADVERTISEMENT

ಅಭಿವೃದ್ಧಿಗೆ ಚಿನ್ನಾಭರಣ ಅಡವಿಟ್ಟಿದ್ದ ರಾಜವಂಶಸ್ಥರು: ಸಾರಾ ಮಹೇಶ್‌

ಯದುವೀರ್‌– ಸಾರಾ ಮಹೇಶ್‌ ಸೌಹಾರ್ದ ಭೇಟಿ
Last Updated 17 ಮಾರ್ಚ್ 2024, 6:50 IST
ಅಭಿವೃದ್ಧಿಗೆ ಚಿನ್ನಾಭರಣ ಅಡವಿಟ್ಟಿದ್ದ ರಾಜವಂಶಸ್ಥರು:  ಸಾರಾ ಮಹೇಶ್‌

ಸುಸ್ಥಿರ ಅಭಿವೃದ್ಧಿಗೆ ಸ್ಕೌಟ್ಸ್‌ ಗೈಡ್ಸ್‌ ಸಹಕಾರಿ: ಪಿ.ಜಿ.ಆರ್ ಸಿಂಧ್ಯ

‘ಮಕ್ಕಳಲ್ಲಿನ ರಾಷ್ಟ್ರ ಭಕ್ತಿ, ಸಹನೆ, ತಾಳ್ಮೆಯ ಶಕ್ತಿಯನ್ನು ಪರಿಚಯಿಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಯಾವಾಗಲೂ ಉದಾಹರಣೆಯಾಗಿ ನಿಲ್ಲುತ್ತದೆ’ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯ ಹೇಳಿದರು.
Last Updated 17 ಮಾರ್ಚ್ 2024, 6:48 IST
ಸುಸ್ಥಿರ ಅಭಿವೃದ್ಧಿಗೆ ಸ್ಕೌಟ್ಸ್‌ ಗೈಡ್ಸ್‌ ಸಹಕಾರಿ: ಪಿ.ಜಿ.ಆರ್ ಸಿಂಧ್ಯ

ಮೈಸೂರು: ಬೆಳಕು, ಶಬ್ದ ತಂತ್ರಗಾರಿಕೆ ಕಾರ್ಯಾಗಾರ 29ರಿಂದ

ಕುವೆಂಪುನಗರದ ನುಡಿರಂಗ ಫೌಂಡೇಶನ್ ಹಾಗೂ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯಿಂದ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಮಾರ್ಚ್ 29ರಿಂದ 31ರವರೆಗೆ ಬೆಳಕು ಮತ್ತು ಶಬ್ದ ತಂತ್ರಗಾರಿಕೆ ಕಾರ್ಯಾಗಾರ ಆಯೋಜಿಸಲಾಗಿದೆ.
Last Updated 17 ಮಾರ್ಚ್ 2024, 6:47 IST
fallback
ADVERTISEMENT