ಗುರುವಾರ, 28 ಆಗಸ್ಟ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಮೈಸೂರು ದಸರಾ | ಬಾನು ಮುಷ್ತಾಕ್ ಆಯ್ಕೆ ವಿರುದ್ಧ ದೂರು ಬಂದಿಲ್ಲ: ಜಿಲ್ಲಾಧಿಕಾರಿ

No Complaint on Banumustaq: ಮೈಸೂರು: ‘ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿ ಯಾರಿಂದಲೂ ದೂರು ಬಂದಿಲ್ಲ’ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಹೇಳಿದರು.
Last Updated 28 ಆಗಸ್ಟ್ 2025, 5:39 IST
ಮೈಸೂರು ದಸರಾ | ಬಾನು ಮುಷ್ತಾಕ್ ಆಯ್ಕೆ ವಿರುದ್ಧ ದೂರು ಬಂದಿಲ್ಲ: ಜಿಲ್ಲಾಧಿಕಾರಿ

ಮೈಸೂರು | ಈ ಬಾರಿಯ ದಸರಾ ಆಚರಣೆ ಬೆಳವಣಿಗೆ ಕಳವಳಕಾರಿ: ಪ್ರಮೋದಾದೇವಿ

Pramoda Devi Criticism: ‘ಈ ವರ್ಷದ ದಸರಾ ಆಚರಣೆಯ ಬೆಳವಣಿಗೆಗಳು ಕಳವಳಕಾರಿಯಾಗಿವೆ’ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಹೇಳಿದ್ದಾರೆ. ಸರ್ಕಾರಿ ದಸರಾ ಕುರಿತು ಕಿಡಿಕಾರಿದ್ದಾರೆ.
Last Updated 28 ಆಗಸ್ಟ್ 2025, 5:31 IST
ಮೈಸೂರು | ಈ ಬಾರಿಯ ದಸರಾ ಆಚರಣೆ ಬೆಳವಣಿಗೆ ಕಳವಳಕಾರಿ: ಪ್ರಮೋದಾದೇವಿ

ಗಣೇಶ ಚತುರ್ಥಿ: ದಸರಾ ಆನೆಗಳಿಗೆ 'ಗಜಪೂಜೆ'

Mysore Palace Ritual: ಮೈಸೂರು: ಅರಮನೆ ಆವರಣದಲ್ಲಿ ದಸರಾ ಆನೆಗಳಿಗೆ ಗಣೇಶ ಚತುರ್ಥಿ ಪ್ರಯುಕ್ತ ಬುಧವಾರ 'ಗಜಪೂಜೆ' ಸಲ್ಲಿಸಲಾಯಿತು.
Last Updated 27 ಆಗಸ್ಟ್ 2025, 10:34 IST
ಗಣೇಶ ಚತುರ್ಥಿ: ದಸರಾ ಆನೆಗಳಿಗೆ 'ಗಜಪೂಜೆ'

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಪ್ರತಾಪ ಸಿಂಹ ಆರೋಪ

Pratap Simha Statement: ಮೈಸೂರು: ನಮ್ಮ ಆಚಾರ, ವಿಚಾರ ಹಾಗೂ ಸಂಸ್ಕೃತಿಯನ್ನು ಒಡೆದು ಹಾಕಲು ಘಜ್ನಿ, ಮೊಗಲರು ಯತ್ನಿಸಿದರು. ಇದೇ ರೀತಿ ನಮ್ಮ ನಂಬಿಕೆಯನ್ನು ಸಾಹಿತಿ ಬಾನು ಮುಷ್ತಾಕ್ ಒಡೆಯುತ್ತಿದ್ದಾರೆ ಎಂದು ಮಾಜಿ ಸಂಸದ...
Last Updated 27 ಆಗಸ್ಟ್ 2025, 6:29 IST
ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಪ್ರತಾಪ ಸಿಂಹ ಆರೋಪ

ಸಾಲಿಗ್ರಾಮ: ಆಸ್ತಿ ಆಸೆಗೆ ಮಾವನನ್ನೇ ಹತ್ಯೆ ಮಾಡಿದ ಸೊಸೆ

Property Dispute Murder: ಅತ್ತೆ, ಮಾವ ಆಸ್ತಿಯಲ್ಲಿ ಪಾಲು ಕೊಡಲಿಲ್ಲ ಎಂದು ರೊಚ್ಚಿಗೆದ್ದ ಸೊಸೆ ನಡುಬೀದಿಯಲ್ಲೇ ಮಾವನ ಮೇಲೆ ಕಲ್ಲು, ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಅಮಾನವೀಯ ಘಟನೆ ಸಾಲಿಗ್ರಾಮ ತಾಲ್ಲೂಕಿನ ಕೆಡಗ ಗ್ರಾಮದಲ್ಲಿ ನಡೆದಿದೆ
Last Updated 27 ಆಗಸ್ಟ್ 2025, 6:11 IST
 ಸಾಲಿಗ್ರಾಮ: ಆಸ್ತಿ ಆಸೆಗೆ ಮಾವನನ್ನೇ ಹತ್ಯೆ ಮಾಡಿದ ಸೊಸೆ

ಮೈಸೂರು: ಗಜಪಡೆಯಲ್ಲಿ ‘ಸುಗ್ರೀವ’ನೇ ಬಲಶಾಲಿ

2ನೇ ತಂಡದ ತೂಕ ಪರೀಕ್ಷೆ: ‘ಶ್ರೀಕಂಠ’ಗೆ 2ನೇ ಸ್ಥಾನ
Last Updated 27 ಆಗಸ್ಟ್ 2025, 6:10 IST
ಮೈಸೂರು: ಗಜಪಡೆಯಲ್ಲಿ ‘ಸುಗ್ರೀವ’ನೇ ಬಲಶಾಲಿ

ಮೈಸೂರು: ಹೂವಿನ ರಾಶಿಯಲ್ಲಿ ಅರಳಲಿದೆ ‘ಗಾಂಧಿ ತತ್ವ’

150ಕ್ಕೂ ಹೆಚ್ಚು ಜನರಿಂದ 65 ಸಾವಿರ ಸಸಿಗಳ ಪೋಷಣೆ
Last Updated 27 ಆಗಸ್ಟ್ 2025, 6:08 IST
ಮೈಸೂರು: ಹೂವಿನ ರಾಶಿಯಲ್ಲಿ ಅರಳಲಿದೆ ‘ಗಾಂಧಿ ತತ್ವ’
ADVERTISEMENT

ಹುಣಸೂರು: ಸಿಟಿಆರ್‌ಐ 3 ವರ್ಷದ ಪ್ರಯೋಗ ಯಶಸ್ಸು

ತಂಬಾಕು ಕುಡಿ ನಿರ್ವಹಣೆಯಲ್ಲಿ ಸಕ್ಕರ್‌ ಸ್ಟಾಪ್‌ ಸಾಧನೆ ಮೈಲುಗಲ್ಲು
Last Updated 27 ಆಗಸ್ಟ್ 2025, 6:07 IST
ಹುಣಸೂರು: ಸಿಟಿಆರ್‌ಐ 3 ವರ್ಷದ ಪ್ರಯೋಗ ಯಶಸ್ಸು

ಹಂಪಾಪುರ: ಬಿದಿರಿನ ಮೊರಕ್ಕೆ ಹೆಚ್ಚಿದ ಬೇಡಿಕೆ

ಬಿದಿರಿನ ಕೊರತೆ: ಮೊರ ತಯಾರಿ ನಿಲ್ಲಿಸಿದ ತಾಲ್ಲೂಕಿನ ಆದಿವಾಸಿಗಳು
Last Updated 27 ಆಗಸ್ಟ್ 2025, 6:07 IST
ಹಂಪಾಪುರ: ಬಿದಿರಿನ ಮೊರಕ್ಕೆ ಹೆಚ್ಚಿದ ಬೇಡಿಕೆ

'ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ' ಎಂಬ ಡಿಕೆಶಿ ಹೇಳಿಕೆ ಆಘಾತಕಾರಿ: ಯದುವೀರ್

DK Shivakumar Statement: ಮೈಸೂರು: ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂಬ ಉಪಮುಖ್ಯಮಂತ್ರಿ ಡಿ.ಕೆ.‌ಶಿವಕುಮಾರ್ ಅವರ ಹೇಳಿಕೆ ಬೇಜವಾಬ್ದಾರಿ ಹಾಗೂ ಆಘಾತಕಾರಿಯಾಗಿದೆ ಎಂದು ಮೈಸೂರು ರಾಜವಂಶಸ್ಥರೂ ಆಗಿರುವ ಸಂಸದ...
Last Updated 27 ಆಗಸ್ಟ್ 2025, 4:48 IST
'ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ' ಎಂಬ ಡಿಕೆಶಿ ಹೇಳಿಕೆ ಆಘಾತಕಾರಿ: ಯದುವೀರ್
ADVERTISEMENT
ADVERTISEMENT
ADVERTISEMENT