ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಮೈಸೂರಿನಲ್ಲಿ ಮುಖ್ಯಮಂತ್ರಿ: ಅಹವಾಲು ಸ್ವೀಕಾರ, ಮೈಲಾರಿ ಹೋಟೆಲ್‌ನಲ್ಲಿ ಉಪಾಹಾರ

Public Grievance Meeting: ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಇಲ್ಲಿನ ಟಿ.ಕೆ. ಬಡಾವಣೆಯಲ್ಲಿರುವ ತಮ್ಮ ನಿವಾಸದ ಬಳಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿದರು. ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಭಾನುವಾರ ಸಂಜೆ ನಡೆದ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ
Last Updated 22 ಡಿಸೆಂಬರ್ 2025, 9:53 IST
ಮೈಸೂರಿನಲ್ಲಿ ಮುಖ್ಯಮಂತ್ರಿ: ಅಹವಾಲು ಸ್ವೀಕಾರ, ಮೈಲಾರಿ ಹೋಟೆಲ್‌ನಲ್ಲಿ ಉಪಾಹಾರ

ದ್ವೇಷ ಭಾಷಣ ತಡೆ ಮಸೂದೆ |BJPಯವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ?: CM

Hate Speech Bill: ದ್ವೇಷ ಭಾಷಣ ತಡೆ ಮಸೂದೆ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ. ‘ಪ್ರಚೋದನಕಾರಿ ಭಾಷಣ ಮಾಡದಿದ್ದರೆ ಪ್ರಕರಣ ಇಲ್ಲ. ಹಾಗಾದರೆ ಬಿಜೆಪಿ ಮಾತ್ರ ಏಕೆ ವಿರೋಧಿಸುತ್ತಿದೆ?’ ಎಂದು ಪ್ರಶ್ನಿಸಿದರು.
Last Updated 22 ಡಿಸೆಂಬರ್ 2025, 8:32 IST
ದ್ವೇಷ ಭಾಷಣ ತಡೆ ಮಸೂದೆ |BJPಯವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ?: CM

ನಾಯಕತ್ವ ಬದಲಾವಣೆ; ರಾಹುಲ್‌ ಗಾಂಧಿ ತೀರ್ಮಾನಿಸಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

Karnataka Congress Leadership: ‘ನಾಯಕತ್ವ ಬದಲಾವಣೆ ಬಗ್ಗೆ ರಾಹುಲ್ ಗಾಂಧಿ ತೀರ್ಮಾನಿಸಬೇಕು. ಅವರು ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 22 ಡಿಸೆಂಬರ್ 2025, 8:26 IST
ನಾಯಕತ್ವ ಬದಲಾವಣೆ; ರಾಹುಲ್‌ ಗಾಂಧಿ ತೀರ್ಮಾನಿಸಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು| ಕಿಡ್ಸ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್: ಅದ್ವೈತ್‌, ರಶ್ಮಿತಾಗೆ ಚಿನ್ನ

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಕಿಡ್ಸ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರಿನ ಅದ್ವೈತ್‌ ಮತ್ತು ಕನಕಪುರದ ರಶ್ಮಿತಾ 100 ಮೀ. ಓಟದಲ್ಲಿ ಚಿನ್ನ ಗೆದ್ದರು. ಯದುವೀರ್ ಚಾಲನೆ ನೀಡಿದರು.
Last Updated 22 ಡಿಸೆಂಬರ್ 2025, 7:46 IST
ಮೈಸೂರು| ಕಿಡ್ಸ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್: ಅದ್ವೈತ್‌, ರಶ್ಮಿತಾಗೆ ಚಿನ್ನ

ಮೈಸೂರು| ‘ಗ್ಲ್ಯಾಂಡರ್ಸ್‌’ ಸೋಂಕು: ಝೂನಲ್ಲಿ ನಿಗಾ

ಸೋಂಕಿನಿಂದ ಮೃತಪಟ್ಟ ರೇಸ್‌ ಕ್ಲಬ್‌ನ ಕುದುರೆ
Last Updated 22 ಡಿಸೆಂಬರ್ 2025, 7:45 IST
ಮೈಸೂರು| ‘ಗ್ಲ್ಯಾಂಡರ್ಸ್‌’ ಸೋಂಕು: ಝೂನಲ್ಲಿ ನಿಗಾ

ನಿರಂತರ ರಂಗ ಉತ್ಸವಕ್ಕೆ ತೆರೆ: ಗಮನ ಸೆಳೆದ ‘ಕೊಡಲ್ಲ ಅಂದ್ರೆ ಕೊಡಲ್ಲ‘ ನಾಟಕ

Theatre Festival Finale: ಮೈಸೂರಿನ ಕಿರುರಂಗಮಂದಿರದಲ್ಲಿ 5 ದಿನಗಳ ನಿರಂತರ ರಂಗ ಉತ್ಸವ ‘ಕೊಡಲ್ಲ ಅಂದ್ರೆ ಕೊಡಲ್ಲ’ ನಾಟಕದೊಂದಿಗೆ ಸಂಪನ್ನವಾಯಿತು. ರಂಗಭೂಮಿ ಪ್ರೀತಿ, ಸಾಮರಸ್ಯ ಹಾಗೂ ಮೌಲ್ಯಗಳನ್ನು ಬೆಳೆಸುತ್ತದೆ ಎಂದು ವಕ್ತಾರರು ಹೇಳಿದರು.
Last Updated 22 ಡಿಸೆಂಬರ್ 2025, 7:45 IST
ನಿರಂತರ ರಂಗ ಉತ್ಸವಕ್ಕೆ ತೆರೆ: ಗಮನ ಸೆಳೆದ ‘ಕೊಡಲ್ಲ ಅಂದ್ರೆ ಕೊಡಲ್ಲ‘ ನಾಟಕ

ಮೈಸೂರು| ಫಲಪುಷ್ಪ ಪ್ರದರ್ಶನ ಆರಂಭ: ಅರಮನೆಯಲ್ಲಿ ಹೂಗಳ ಕಂಪು, ಸಂಗೀತದ ಇಂಪು

ಶೃಂಗೇರಿ ದೇಗುಲ, ಸಾಲುಮರದ ತಿಮ್ಮಕ್ಕ ಆಕರ್ಷಣೆ
Last Updated 22 ಡಿಸೆಂಬರ್ 2025, 7:40 IST
ಮೈಸೂರು| ಫಲಪುಷ್ಪ ಪ್ರದರ್ಶನ ಆರಂಭ: ಅರಮನೆಯಲ್ಲಿ ಹೂಗಳ ಕಂಪು, ಸಂಗೀತದ ಇಂಪು
ADVERTISEMENT

ಮೈಸೂರು: ಕಳೆಗಟ್ಟಿದ ಕ್ರಿಸ್‌ಮಸ್‌ ಸಡಗರ, ಖರೀದಿ ಜೋರು

ಮಳಿಗೆಗಳಲ್ಲಿ ನಕ್ಷತ್ರ, ಮರ, ಸಾಂತಾಕ್ಲಾಸ್‌ ಗೊಂಬೆಗಳ ಆಕರ್ಷಣೆ l ಬೇಕರಿಗಳಲ್ಲಿ ಕೇಕ್‌ ವೈವಿಧ್ಯ
Last Updated 22 ಡಿಸೆಂಬರ್ 2025, 7:39 IST
ಮೈಸೂರು: ಕಳೆಗಟ್ಟಿದ ಕ್ರಿಸ್‌ಮಸ್‌ ಸಡಗರ, ಖರೀದಿ ಜೋರು

ಮೈಸೂರು: ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ

BJP Leadership Strengthening: ಮೈಸೂರಿನಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣದಲ್ಲಿ ಸಂಸದ ಯದುವೀರ್‌ ಒಡೆಯರ್‌ ಭಾಷಣ ಮಾಡಿದ್ದು, ಸಂಘಟನೆ ಬಲವರ್ಧನೆ ಮತ್ತು ಮುಂದಿನ ಚುನಾವಣೆಯ ಸಿದ್ಧತೆ ಬಗ್ಗೆ ಗಮನ ಹರಿಸಿದರು.
Last Updated 22 ಡಿಸೆಂಬರ್ 2025, 7:39 IST
ಮೈಸೂರು: ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ

‘ಪ್ರಜಾವಾಣಿ’ ಸಹಯೋಗದಲ್ಲಿ ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ವಿಚಾರ ಸಂಕಿರಣ ಡಿ.30ರಂದು

Media and Kanaka Philosophy: ಮೈಸೂರಿನಲ್ಲಿ ಡಿ.30ರಂದು ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ವಿಷಯದ ವಿಚಾರಸಂಕಿರಣ ನಡೆಯಲಿದ್ದು, ಹಿರಿಯ ಪತ್ರಕರ್ತರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಕಲಾಮಂದಿರದ ಕಿರುರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ.
Last Updated 22 ಡಿಸೆಂಬರ್ 2025, 7:34 IST
‘ಪ್ರಜಾವಾಣಿ’ ಸಹಯೋಗದಲ್ಲಿ ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ವಿಚಾರ ಸಂಕಿರಣ ಡಿ.30ರಂದು
ADVERTISEMENT
ADVERTISEMENT
ADVERTISEMENT