ಗುರುವಾರ, 25 ಡಿಸೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಮೈಸೂರಿನ ಅಂಬಾವಿಲಾಸ ಅರಮನೆ ಬಳಿ ಸಿಲಿಂಡರ್‌ ಸ್ಫೋಟ: ಒಬ್ಬ ಸಾವು

Nitrogen Balloon Blast: ಮೈಸೂರು: ಅರಮನೆ ಮುಂಭಾಗದ ಕೋಟೆ ಆಂಜನೇಯ ದೇವಸ್ಥಾನದ ಬಳಿ ನೈಟ್ರೋಜನ್‌ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್‌ ಸಿಲಿಂಡರ್‌ ಸ್ಪೋಟಗೊಂಡು ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ‘ಅರಮನೆಯಲ್ಲಿ ಮಾಗಿ ಉತ್ಸವ
Last Updated 25 ಡಿಸೆಂಬರ್ 2025, 18:52 IST
ಮೈಸೂರಿನ ಅಂಬಾವಿಲಾಸ ಅರಮನೆ ಬಳಿ ಸಿಲಿಂಡರ್‌ ಸ್ಫೋಟ: ಒಬ್ಬ ಸಾವು

ಮೈಸೂರು: ಮನುಸ್ಮೃತಿಗೆ ಬೆಂಕಿ, ಸಮಾನತೆಯ ಜ್ಯೋತಿ ಬೆಳಗಲೆಂಬ ಆಶಯ

Dalit Sangharsha Samithi: ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮತಿಯನ್ನು ದಹಿಸಿದ ದಿನದ ಅಂಗವಾಗಿ ಮೈಸೂರಿನ ಪುರಭವನದ ಆವರಣದಲ್ಲಿ ದಸಂಸ ಕಾರ್ಯಕರ್ತರು ಮನುಸ್ಮತಿಯ ಪ್ರತಿಯನ್ನು ಸುಟ್ಟು ಪ್ರತಿಭಟಿಸಿದರು.
Last Updated 25 ಡಿಸೆಂಬರ್ 2025, 8:20 IST
ಮೈಸೂರು: ಮನುಸ್ಮೃತಿಗೆ ಬೆಂಕಿ, ಸಮಾನತೆಯ ಜ್ಯೋತಿ ಬೆಳಗಲೆಂಬ ಆಶಯ

‘ಶಕುಂತಲ ಜಯದೇವ ಶರಣ ಪ್ರಶಸ್ತಿ’ ಪ್ರದಾನ ಡಿ.27ರಂದು: ಜಯಪ್ಪ ಹೊನ್ನಾಳಿ

Shakunthala Jayadeva Award: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಗರ ಘಟಕದಿಂದ ‘ಶಕುಂತಲ ಜಯದೇವ ಶರಣ ಪ್ರಶಸ್ತಿ–2025’ ಪ್ರದಾನ ಸಮಾರಂಭವನ್ನು ಡಿ.27ರಂದು ಸಂಜೆ 5ಕ್ಕೆ ಇಲ್ಲಿನ ರಾಜೇಂದ್ರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಯಪ್ಪ ಹೊನ್ನಾಳಿ ತಿಳಿಸಿದರು.
Last Updated 25 ಡಿಸೆಂಬರ್ 2025, 7:47 IST
‘ಶಕುಂತಲ ಜಯದೇವ ಶರಣ ಪ್ರಶಸ್ತಿ’ ಪ್ರದಾನ ಡಿ.27ರಂದು: ಜಯಪ್ಪ ಹೊನ್ನಾಳಿ

ವಾಜಪೇಯಿ ಯೋಜನೆಗಳಿಂದ ಜನರಿಗೆ ಈಗಲೂ ಲಾಭ: ಸಂಸದ ಯದುವೀರ್

Vajpayee Schemes: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ರೂಪಿಸಿದ್ದ ಗ್ರಾಮಸಡಕ್‌ ಸೇರಿದಂತೆ ಹಲವು ಯೋಜನೆಗಳು ಈಗಲೂ ಜಾರಿಯಾಗುತ್ತಿವೆ. ಇದರಿಂದ ಜನರಿಗೆ ಲಾಭವಾಗುತ್ತಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಸ್ಮರಿಸಿದರು.
Last Updated 25 ಡಿಸೆಂಬರ್ 2025, 7:45 IST
ವಾಜಪೇಯಿ ಯೋಜನೆಗಳಿಂದ ಜನರಿಗೆ ಈಗಲೂ ಲಾಭ: ಸಂಸದ ಯದುವೀರ್

ಹುಣಸೂರು: ಅರಣ್ಯ ಹಕ್ಕಿಗೆ ಗಿರಿಜನರ ಆಗ್ರಹ

ಹಾಲಗಂಜಿಹಳ್ಳ ಕಾಡು ಪ್ರದೇಶ ಪ್ರವೇಶ; ಪೂಜೆ ಹಾಗೂ ಭಿತ್ತಿಪತ್ರ ಪ್ರದರ್ಶನ
Last Updated 25 ಡಿಸೆಂಬರ್ 2025, 6:12 IST
ಹುಣಸೂರು: ಅರಣ್ಯ ಹಕ್ಕಿಗೆ ಗಿರಿಜನರ ಆಗ್ರಹ

ಮೈಸೂರು | ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗಲಿ: ಕೆ.ಎಚ್‌. ರವಿ

Agricultural Market Support: ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು ಎಂದು ಮೈಸೂರಿನಲ್ಲಿ ಜಂಟಿ ಕೃಷಿ ನಿರ್ದೇಶಕ ಕೆ.ಎಚ್‌. ರವಿ ಹೇಳಿದರು.
Last Updated 25 ಡಿಸೆಂಬರ್ 2025, 5:42 IST
ಮೈಸೂರು | ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗಲಿ: ಕೆ.ಎಚ್‌. ರವಿ

ದೇವರಸನಹಳ್ಳಿ ಪಂಚಾಯಿತಿಯಲ್ಲಿ ಭ್ರಷ್ಟಾಚಾರ: ಪಿಡಿಒ ವಿರುದ್ಧ ಆರೋಪ

Panchayat Scam Allegation: ತಾಲ್ಲೂಕಿನ ದೇವರಸನಹಳ್ಳಿ ಪಂಚಾಯಿತಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಪಿಡಿಒಗಳು ₹2 ಕೋಟಿ ಅನುದಾನ ದುರ್ಬಳಕೆ ಮಾಡಿ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಮಾಜಿ ಸದಸ್ಯ ಮಂಡ್ಯ ಮಹದೇವು ಹೇಳಿದರು.
Last Updated 25 ಡಿಸೆಂಬರ್ 2025, 5:41 IST
ದೇವರಸನಹಳ್ಳಿ ಪಂಚಾಯಿತಿಯಲ್ಲಿ ಭ್ರಷ್ಟಾಚಾರ: ಪಿಡಿಒ ವಿರುದ್ಧ ಆರೋಪ
ADVERTISEMENT

ನಂಜನಗೂಡು: ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಕುರಹಟ್ಟಿ ಮಹೇಶ್ ಆಯ್ಕೆ

APMC Leadership: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಕುರಹಟ್ಟಿ ಮಹೇಶ್ ಹಾಗೂ ಉಪಾಧ್ಯಕ್ಷರಾಗಿ ಹಳ್ಳಿದಿಡ್ಡಿ ಮಹದೇವ್ ಅವರು ಅವಿರೋಧವಾಗಿ ಆಯ್ಕೆಯಾದರು.
Last Updated 25 ಡಿಸೆಂಬರ್ 2025, 5:41 IST
ನಂಜನಗೂಡು: ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಕುರಹಟ್ಟಿ ಮಹೇಶ್ ಆಯ್ಕೆ

ಹುಣಸೂರು: ಅರಣ್ಯ ಹಕ್ಕು ನೀಡಲು ಗಿರಿಜನರ ಆಗ್ರಹ

Forest Rights Demand: ಅರಣ್ಯ ಹಕ್ಕಿಗೆ ಆಗ್ರಹಿಸಿ ಧರ್ಮಾಪುರ ಹೋಬಳಿ ತರಿಕಲ್ ರಂಗಯ್ಯನ ಹಾಡಿಯ ಗಿರಿಜನರು ಹಾಲಗಂಜಿಹಳ್ಳ ಕಾಡು ಪ್ರದೇಶ ಪ್ರವೇಶಿಸಿ ಪೂರ್ವಜರ ಆರಾಧನಾ ಸ್ಥಳ ಕಾಡುಬಸಪ್ಪ ದೇವರಿಗೆ ಪೂಜೆ ಸಲ್ಲಿಸಿ ಭಿತ್ತಿಪತ್ರ ಪ್ರದರ್ಶಿಸಿದರು.
Last Updated 25 ಡಿಸೆಂಬರ್ 2025, 5:40 IST
ಹುಣಸೂರು: ಅರಣ್ಯ ಹಕ್ಕು ನೀಡಲು ಗಿರಿಜನರ ಆಗ್ರಹ

ಕಲಾವಿದರು ಭಾಷೆಯ ರೂವಾರಿಗಳು: ಮಂಡ್ಯ ರಮೇಶ್ ಅಭಿಮತ

Kannada Language Protection: ಕನ್ನಡ ಭಾಷೆ ಉಳಿವಿನಲ್ಲಿ ರಂಗಭೂಮಿ ಮತ್ತು ಸಿನಿಮಾ ದೊಡ್ಡ ಕೊಡುಗೆ ನೀಡಿದ್ದು, ಕಲಾವಿದರು ಭಾಷೆಯ ರೂವಾರಿಗಳಾಗಿದ್ದಾರೆ ಎಂದು ಮೈಸೂರಿನಲ್ಲಿ ರಂಗಕರ್ಮಿ ಮಂಡ್ಯ ರಮೇಶ್ ಅಭಿಪ್ರಾಯಪಟ್ಟರು.
Last Updated 25 ಡಿಸೆಂಬರ್ 2025, 5:33 IST
ಕಲಾವಿದರು ಭಾಷೆಯ ರೂವಾರಿಗಳು: ಮಂಡ್ಯ ರಮೇಶ್ ಅಭಿಮತ
ADVERTISEMENT
ADVERTISEMENT
ADVERTISEMENT