ಶನಿವಾರ, 27 ಡಿಸೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಅಂಬಾವಿಲಾಸ ಅರಮನೆ ಬಳಿ ಸ್ಫೋಟ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸಲಿ: ರಘು ಕೌಟಿಲ್ಯ

NIA Investigation Demand: ಮೈಸೂರಿನಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸರ್ಕಾರ ಗಂಭೀರತೆ ತೋರಿಲ್ಲ ಎಂದು ಆರ್. ರಘು ಕೌಟಿಲ್ಯ ಆರೋಪಿಸಿ, ಎನ್‌ಐಎ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಬಲೂನ್ ಸಿಲಿಂಡರ್ ಸ್ಫೋಟದಿಂದ ಮೂರು ಮಂದಿ ಸಾವಿಗೀಡಾಗಿದ್ದಾರೆ.
Last Updated 27 ಡಿಸೆಂಬರ್ 2025, 7:38 IST
ಅಂಬಾವಿಲಾಸ ಅರಮನೆ ಬಳಿ ಸ್ಫೋಟ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸಲಿ: ರಘು ಕೌಟಿಲ್ಯ

ಮೈಸೂರು: ಜಿಎಸ್‌ಎಸ್‌ಎಸ್‌ ಶಾರದಾ ಪೀಠದ ತೆಕ್ಕೆಗೆ

GSSS Mysore: ಮೈಸೂರಿನ ಗೀತಾ ಶಿಶು ಶಿಕ್ಷಣ ಸಂಘದ ಆಡಳಿತ ಮಂಡಳಿ ಮತ್ತು ಅದರ ಅಧೀನದಲ್ಲಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳು ಇನ್ಮುಂದೆ ಶೃಂಗೇರಿ ಶಾರದಾ ಪೀಠದ ಅಡಿಯಲ್ಲಿ ಕಾರ್ಯನಿರ್ವಹಿಸಲಿವೆ ಎಂದು ವಿಧುಶೇಖರ ಭಾರತೀ ಸ್ವಾಮೀಜಿ ಘೋಷಿಸಿದರು.
Last Updated 27 ಡಿಸೆಂಬರ್ 2025, 7:17 IST
ಮೈಸೂರು: ಜಿಎಸ್‌ಎಸ್‌ಎಸ್‌ ಶಾರದಾ ಪೀಠದ ತೆಕ್ಕೆಗೆ

ಕಪಿಲಾ ನದಿ ಸ್ನಾನ ಘಟ್ಟ: ಬಟ್ಟೆ ಬದಲಿಸುವ ಬೂತ್ ಅಳವಡಿಕೆ

ನಂಜನಗೂಡು ಕಪಿಲಾ ನದಿ ತೀರದ ಸ್ನಾನಘಟ್ಟದಲ್ಲಿ ಪುಣ್ಯಸ್ನಾನ ಮಾಡುವ ಮಹಿಳೆಯರಿಗೆ ಬಟ್ಟೆ ಬದಲಾಯಿಸಲು ಅನುಕೂಲವಾಗುವಂತೆ ಯುವ ಬ್ರಿಗೇಡ್ ಸದಸ್ಯರು ಮೊಬೈಲ್ ಬೂತ್ ಅಳವಡಿಸಿದ್ದಾರೆ.
Last Updated 27 ಡಿಸೆಂಬರ್ 2025, 4:53 IST
ಕಪಿಲಾ ನದಿ ಸ್ನಾನ ಘಟ್ಟ: ಬಟ್ಟೆ ಬದಲಿಸುವ ಬೂತ್ ಅಳವಡಿಕೆ

ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ: ನಟರಾಜ ಸ್ವಾಮೀಜಿ

ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ನಟರಾಜ ಸ್ವಾಮೀಜಿ
Last Updated 27 ಡಿಸೆಂಬರ್ 2025, 4:51 IST
ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ: ನಟರಾಜ ಸ್ವಾಮೀಜಿ

ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿ: ವಿದ್ಯಾಸಾಗರ್

ನಂಜನಗೂಡುದಲ್ಲಿ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ಸರ್ಕಾರಗಳು ರೈತರನ್ನು ಮತ ಯಂತ್ರವನ್ನಾಗಿ ಬಳಸುತ್ತಿವೆ ಎಂದು ಆರೋಪಿಸಿ, ರೈತರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟ ಮಾಡಬೇಕೆಂದು ಕರೆ ನೀಡಿದರು.
Last Updated 27 ಡಿಸೆಂಬರ್ 2025, 4:50 IST
ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿ: ವಿದ್ಯಾಸಾಗರ್

ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಗೊಳಿಸಲು ಆಗ್ರಹ

ಹುಣಸೂರಿನಲ್ಲಿ ಆದಿವಾಸಿಗಳು ನಾಗರಹೊಳೆ ಹುಲಿ ಯೋಜನಾ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿ, ಆರಣ್ಯ ಹಕ್ಕು ಕಾಯ್ದೆ ಅನುಷ್ಠಾನಗೊಳಿಸಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಲಾಭ ನೀಡಬೇಕೆಂದು ಆಗ್ರಹಿಸಿದರು.
Last Updated 27 ಡಿಸೆಂಬರ್ 2025, 4:49 IST
ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಗೊಳಿಸಲು ಆಗ್ರಹ

ಸಾಮಾಜಿಕ‌ ನ್ಯಾಯಕ್ಕೆ ಜಾತಿ ವ್ಯವಸ್ಥೆಯೇ ತಡೆಗೋಡೆ: ಎಚ್‌.ಗೋವಿಂದಯ್ಯ

ವಿಚಾರ ಸಂಕಿರಣ ಉದ್ಘಾಟಿಸಿ ಎಚ್‌.ಗೋವಿಂದಯ್ಯ ಅಭಿಮತ
Last Updated 27 ಡಿಸೆಂಬರ್ 2025, 4:47 IST
ಸಾಮಾಜಿಕ‌ ನ್ಯಾಯಕ್ಕೆ ಜಾತಿ ವ್ಯವಸ್ಥೆಯೇ ತಡೆಗೋಡೆ: ಎಚ್‌.ಗೋವಿಂದಯ್ಯ
ADVERTISEMENT

ಮೈಸೂರು: ಬಾಂಗ್ಲಾ ದಾಳಿ ಖಂಡಿಸಿ ಪಂಜಿನ ಮೆರವಣಿಗೆ

ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ಮೇಲಿನ ದಾಳಿ ಹಾಗೂ ದೇವಾಲಯಗಳ ಧ್ವಂಸವನ್ನು ಖಂಡಿಸಿ ಮೈಸೂರಿನಲ್ಲಿ ಹಿಂದೂ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಯಿತು.
Last Updated 27 ಡಿಸೆಂಬರ್ 2025, 4:45 IST
ಮೈಸೂರು: ಬಾಂಗ್ಲಾ ದಾಳಿ ಖಂಡಿಸಿ ಪಂಜಿನ ಮೆರವಣಿಗೆ

ಮೈಸೂರು | ಸ್ಫೋಟಕ್ಕೆ ಮತ್ತಿಬ್ಬರು ಬಲಿ: ಕುಟುಂಬಸ್ಥರ ಆಕ್ರಂದನ

ಆಸ್ಪತ್ರೆಗೆ ಡಾ.ಎಚ್‌.ಸಿ.ಮಹದೇವಪ್ಪ, ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ
Last Updated 27 ಡಿಸೆಂಬರ್ 2025, 4:23 IST
ಮೈಸೂರು | ಸ್ಫೋಟಕ್ಕೆ ಮತ್ತಿಬ್ಬರು ಬಲಿ: ಕುಟುಂಬಸ್ಥರ ಆಕ್ರಂದನ

ಮೈಸೂರು ಚಲುಂವಾಂಬ ಆಸ್ಪತ್ರೆಯಲ್ಲಿ ಬೆಂಕಿ: ಹಾಸಿಗೆಗಳು ಭಸ್ಮ

Fire Incident: ಮೈಸೂರಿನ ಕೆ.ಆರ್. ಆಸ್ಪತ್ರೆಯ ಆವರಣದಲ್ಲಿರುವ ಶೆಡ್‌ನಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಶೀಘ್ರದಲ್ಲಿ ನಂದಿಸಿದರು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
Last Updated 27 ಡಿಸೆಂಬರ್ 2025, 4:20 IST
ಮೈಸೂರು ಚಲುಂವಾಂಬ ಆಸ್ಪತ್ರೆಯಲ್ಲಿ ಬೆಂಕಿ: ಹಾಸಿಗೆಗಳು ಭಸ್ಮ
ADVERTISEMENT
ADVERTISEMENT
ADVERTISEMENT