ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಮೈಸೂರಿನಿಂದ ಮಡಿಕೇರಿಗೆ ಹೊರಟ KSRTC ಬಸ್‌ನಲ್ಲಿ ಬೆಕ್ಕಿಗೂ ಟಿಕೆಟ್!

KSRTC Luggage Rules: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಕ್ಕಿಗೂ ಟಿಕೆಟ್ ನೀಡಲಾಗಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ತರಹೇವಾರಿ ಚರ್ಚೆ ನಡೆಯುತ್ತಿದೆ. ಬಸ್ ಟಿಕೆಟ್‌ ಹಾಗೂ ಬೆಕ್ಕಿನ ಚಿತ್ರಗಳನ್ನು ಹಂಚಿಕೊಂಡಿರುವ ನೆಟ್ಟಿಗರು ಟೀಕಿಸಿದ್ದಾರೆ.
Last Updated 29 ಡಿಸೆಂಬರ್ 2025, 5:49 IST
ಮೈಸೂರಿನಿಂದ ಮಡಿಕೇರಿಗೆ ಹೊರಟ KSRTC ಬಸ್‌ನಲ್ಲಿ ಬೆಕ್ಕಿಗೂ ಟಿಕೆಟ್!

ನಾಟಕೋತ್ಸವ: ಈ ಬಾರಿ ‘ಬಹುರೂಪಿ ಬಾಬಾಸಾಹೇಬ್‌’

Ambedkar Theatre Festival: ಮೈಸೂರು ರಂಗಾಯಣವು ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ದ ಬೆಳ್ಳಿ ಹಬ್ಬಕ್ಕೆ ಸಜ್ಜಾಗುತ್ತಿದ್ದು, ಸಂವಿಧಾನಶಿಲ್ಪಿ ಬಿ.ಆರ್‌.ಅಂಬೇಡ್ಕರ್‌ ಅವರ ತತ್ವಗಳನ್ನೇ ಕೇಂದ್ರವಾಗಿರಿಸಿಕೊಂಡು ಉತ್ಸವವನ್ನು ರೂಪಿಸಲಾಗುತ್ತಿದೆ.
Last Updated 28 ಡಿಸೆಂಬರ್ 2025, 20:17 IST
ನಾಟಕೋತ್ಸವ: ಈ ಬಾರಿ ‘ಬಹುರೂಪಿ ಬಾಬಾಸಾಹೇಬ್‌’

ಮೈಸೂರು: ಸಿದ್ಧಗೊಳ್ತಿದೆ ‘ಕುವೆಂಪು ಚಿತಾಭಸ್ಮ ಸ್ಮಾರಕ ಭವನ’

ಕುವೆಂಪು ಜಯಂತಿ ಅಂಗವಾಗಿ ವಿಶ್ವಮಾನವ ದಿನಾಚರಣೆ ಇಂದು
Last Updated 28 ಡಿಸೆಂಬರ್ 2025, 19:30 IST
ಮೈಸೂರು: ಸಿದ್ಧಗೊಳ್ತಿದೆ ‘ಕುವೆಂಪು ಚಿತಾಭಸ್ಮ ಸ್ಮಾರಕ ಭವನ’

ಐವರ ತಂಡದಿಂದ ಚಿನ್ನಾಭರಣ ದರೋಡೆ

ಗಾಳಿಯಲ್ಲಿ ಗುಂಡು ಹಾರಿಸಿ ಭೀತಿ ಮೂಡಿಸಿದ ಬಂದೂಕುಧಾರಿಗಳು
Last Updated 28 ಡಿಸೆಂಬರ್ 2025, 19:26 IST
 ಐವರ ತಂಡದಿಂದ ಚಿನ್ನಾಭರಣ ದರೋಡೆ

ಮೈಸೂರು: ‘ಕಳಂಕ’ ಮೆತ್ತಿದ ‘ಡ್ರಗ್ಸ್ ಫ್ಯಾಕ್ಟರಿ’; ಭೀತಿ ಹೆಚ್ಚಿಸಿದ ಕೊಲೆ ಪ್ರಕರಣ

ಸಾಂಸ್ಕೃತಿಕ ನಗರಿಯಲ್ಲಿ ಹಲವು ಅಪರಾಧ ‍ಪ್ರಕರಣಗಳು
Last Updated 28 ಡಿಸೆಂಬರ್ 2025, 4:14 IST
ಮೈಸೂರು: ‘ಕಳಂಕ’ ಮೆತ್ತಿದ ‘ಡ್ರಗ್ಸ್ ಫ್ಯಾಕ್ಟರಿ’; ಭೀತಿ ಹೆಚ್ಚಿಸಿದ ಕೊಲೆ ಪ್ರಕರಣ

ಹಂಪಾಪುರ: ಕನ್ನಡಕ್ಕೊಂದು ಭಾಷಾ ಪ್ರಯೋಗಾಲಯ!

ಮಕ್ಕಳಿಗೆ ಸುಲಭವಾಗಿ ಅರ್ಥೈಸಲು ಶಾಲೆಯಲ್ಲಿ ವಿಭಿನ್ನ ಪ್ರಯತ್ನ
Last Updated 28 ಡಿಸೆಂಬರ್ 2025, 4:05 IST
ಹಂಪಾಪುರ: ಕನ್ನಡಕ್ಕೊಂದು ಭಾಷಾ ಪ್ರಯೋಗಾಲಯ!

ಜಾನಪದ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ನಂಜಯ್ಯ ಹೊಂಗನೂರು

ಅಮ್ಮ ವಸುಂಧರೆ ಜಾನಪದ ಕಲೋತ್ಸವ, ಸನ್ಮಾನ ಕಾರ್ಯಕ್ರಮ
Last Updated 28 ಡಿಸೆಂಬರ್ 2025, 4:05 IST
ಜಾನಪದ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ನಂಜಯ್ಯ ಹೊಂಗನೂರು
ADVERTISEMENT

ಪಾಸ್‌ಪೋರ್ಟ್ ಕಚೇರಿ ಕಟ್ಟಡ ಖಾಸಗಿಗೆ ಅಕ್ಷಮ್ಯ: ಯದುವೀರ್

Government Property Misuse: ಮೈಸೂರಿನಲ್ಲಿ ಪಾಸ್‌ಪೋರ್ಟ್ ಕಚೇರಿ ಕಟ್ಟಡವನ್ನು ಖಾಸಗಿ ಉದ್ದೇಶಕ್ಕೆ ಬಳಸಲಾಗುತ್ತಿರುವುದು ಅಕ್ಷಮ್ಯ ಎಂದು ಸಂಸದ ಯದುವೀರ್ ಚಾಮರಾಜ ಒಡೆಯರ್ ಅವರು ಸಂಬಂಧಿತ ಸಚಿವಾಲಯಕ್ಕೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
Last Updated 28 ಡಿಸೆಂಬರ್ 2025, 4:05 IST
ಪಾಸ್‌ಪೋರ್ಟ್ ಕಚೇರಿ ಕಟ್ಟಡ ಖಾಸಗಿಗೆ ಅಕ್ಷಮ್ಯ: ಯದುವೀರ್

ಕನ್ನಡದ ಕೆಲಸದಿಂದ ಭಾಷೆ ಬೆಳವಣಿಗೆ: ಡಾ.ಡಿ.ತಿಮ್ಮಯ್ಯ

Kannada Literature Promotion: ಮೈಸೂರಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಡಾ.ಡಿ.ತಿಮ್ಮಯ್ಯ ಅವರು ಸಾಹಿತ್ಯದ ಮಹತ್ವವನ್ನ ಉಲ್ಲೇಖಿಸಿ ಕನ್ನಡದ ಕೆಲಸಗಳ ಮೂಲಕ ಭಾಷೆಯ ಬೆಳವಣಿಗೆಯ ಕುರಿತು ಮಾತನಾಡಿದರು.
Last Updated 28 ಡಿಸೆಂಬರ್ 2025, 4:04 IST
ಕನ್ನಡದ ಕೆಲಸದಿಂದ ಭಾಷೆ ಬೆಳವಣಿಗೆ: ಡಾ.ಡಿ.ತಿಮ್ಮಯ್ಯ

ಮೈಸೂರು | ಮರ್ಯಾದೆಗೇಡು ಹತ್ಯೆ: ಕಠಿಣ ಕಾನೂನಿಗೆ ಆಗ್ರಹ

Justice for Victims: ಮೈಸೂರಿನ ಮಾನಸಗಂಗೋತ್ರಿಯಲ್ಲಿ ಸಂಶೋಧಕರ ಸಂಘದ ಸದಸ್ಯರು ಮರ್ಯಾದೆಗೇಡು ಹತ್ಯೆ ವಿರುದ್ಧ ಕಠಿಣ ಕಾನೂನು ರೂಪಿಸುವಂತೆ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ ನಡೆಸಿದರು ಎಂದು ವರಹಳ್ಳಿ ಆನಂದ ಹೇಳಿದರು.
Last Updated 28 ಡಿಸೆಂಬರ್ 2025, 4:04 IST
ಮೈಸೂರು | ಮರ್ಯಾದೆಗೇಡು ಹತ್ಯೆ: ಕಠಿಣ ಕಾನೂನಿಗೆ ಆಗ್ರಹ
ADVERTISEMENT
ADVERTISEMENT
ADVERTISEMENT