ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಬನ್ನೂರು ಹಾಲು ಉತ್ಪಾದಕ ಸಹಕಾರ ಸಂಘದಿಂದ ಹಾಲು ಕರೆಯುವ ಸ್ಪರ್ಧೆ: ನಂದೀಶ್‌ ಪ್ರಥಮ

Dairy Competition: ತಿ.ನರಸೀಪುರದ ಬನ್ನೂರಿನಲ್ಲಿ ನಡೆದ ಹಾಲು ಕರೆಯುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ನಂದೀಶ್ ಪ್ರಥಮ ಬಹುಮಾನ ಗೆದ್ದರು; ಹೈನುಗಾರಿಕೆಗೆ ಪ್ರೋತ್ಸಾಹ ನೀಡಿದ ಹಾಲು ಉತ್ಪಾದಕ ಸಂಘ.
Last Updated 9 ಡಿಸೆಂಬರ್ 2025, 6:40 IST
ಬನ್ನೂರು ಹಾಲು ಉತ್ಪಾದಕ ಸಹಕಾರ ಸಂಘದಿಂದ ಹಾಲು ಕರೆಯುವ ಸ್ಪರ್ಧೆ: ನಂದೀಶ್‌ ಪ್ರಥಮ

ಆಶಾ ಗೌರವಧನ| ಕಾರ್ಯಕರ್ತೆಯರ ಬೆಳಗಾವಿ ಚಲೋ ನಾಳೆ: ಸುವರ್ಣಸೌಧದ ಮುಂದೆ ಪ್ರತಿಭಟನೆ

ASHA Honorarium Demand: ಮಾಸಿಕ ₹10 ಸಾವಿರ ಗೌರವಧನ ಭರವಸೆ ಈಡೇರಿಸದೆ ವಿಳಂಬವಾದ ಹಿನ್ನೆಲೆಯಲ್ಲಿ, ರಾಜ್ಯದ ಆಶಾ ಕಾರ್ಯಕರ್ತೆಯರು ಡಿಸೆಂಬರ್ 10 ರಂದು ಬೆಳಗಾವಿಯ ಸುವರ್ಣಸೌಧದ ಮುಂದೆ ಪ್ರತಿಭಟನೆಗೆ ಸಜ್ಜಾಗಿದ್ದಾರೆ.
Last Updated 9 ಡಿಸೆಂಬರ್ 2025, 6:39 IST
ಆಶಾ ಗೌರವಧನ| ಕಾರ್ಯಕರ್ತೆಯರ ಬೆಳಗಾವಿ ಚಲೋ ನಾಳೆ: ಸುವರ್ಣಸೌಧದ ಮುಂದೆ ಪ್ರತಿಭಟನೆ

ಎಚ್.ಡಿ.ಕೋಟೆ| ಹಗಲು ವೇಳೆ ವಿದ್ಯುತ್‌ ಪೂರೈಕೆಗೆ ಆಗ್ರಹ: ರೈತ ಸಂಘದಿಂದ ಪ್ರತಿಭಟನೆ

Farmer Electricity Protest: ಎಚ್.ಡಿ.ಕೋಟೆಯಲ್ಲಿ ರೈತರು ಹಗಲು ವೇಳೆ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ನೀಡುವಂತೆ ಆಗ್ರಹಿಸಿ ಸೆಸ್ಕ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದು, ಕಾಡುಪ್ರಾಣಿಗಳ ಭೀತಿಯಿಂದ ರಾತ್ರಿ ಕೆಲಸ ಮಾಡಲು ಅಸಾಧ್ಯವಾಗಿದೆ.
Last Updated 9 ಡಿಸೆಂಬರ್ 2025, 6:39 IST
ಎಚ್.ಡಿ.ಕೋಟೆ| ಹಗಲು ವೇಳೆ ವಿದ್ಯುತ್‌ ಪೂರೈಕೆಗೆ ಆಗ್ರಹ: ರೈತ ಸಂಘದಿಂದ ಪ್ರತಿಭಟನೆ

ಮೈಸೂರು: ವಿವಿಸಿಇಯಲ್ಲಿ ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌’

Innovation Event: ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ ಕಾರ್ಯಕ್ರಮದಲ್ಲಿ ನಾವೀನ್ಯತೆ ಮತ್ತು ತಂತ್ರಜ್ಞಾನ ಆಧಾರಿತ ಪರಿಹಾರಗಳಿಗೆ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ತೊಡಗಿದರು.
Last Updated 9 ಡಿಸೆಂಬರ್ 2025, 6:39 IST
ಮೈಸೂರು: ವಿವಿಸಿಇಯಲ್ಲಿ ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌’

ಹಸಿರು ಕಟ್ಟಡ, ಸ್ಥಿರತೆ ಕ್ಷೇತ್ರದಲ್ಲಿ ಸಹಯೋಗ: ಮೈಸೂರು ವಿ.ವಿ–ಐಜಿಬಿಸಿ ಒಪ್ಪಂದ

Sustainability Partnership: ಮೈಸೂರು ವಿಶ್ವವಿದ್ಯಾಲಯ ಮತ್ತು ಐಜಿಬಿಸಿ ನಡುವೆ ಹಸಿರು ಕಟ್ಟಡ ತತ್ವಗಳು ಹಾಗೂ ಸ್ಥಿರತೆ ಕುರಿತ ಸಂಶೋಧನೆ ಮತ್ತು ತರಬೇತಿಗೆ ಸಹಯೋಗ ಒಪ್ಪಂದವಾಗಿದ್ದು, ವಿದ್ಯಾರ್ಥಿಗಳ ಪರಿಸರ ತೊಡಗಿಸಿಕೊಳ್ಳುವಿಕೆ ಉತ್ತೇಜಿಸಲಾಗುತ್ತದೆ.
Last Updated 9 ಡಿಸೆಂಬರ್ 2025, 6:39 IST
ಹಸಿರು ಕಟ್ಟಡ, ಸ್ಥಿರತೆ ಕ್ಷೇತ್ರದಲ್ಲಿ ಸಹಯೋಗ: ಮೈಸೂರು ವಿ.ವಿ–ಐಜಿಬಿಸಿ ಒಪ್ಪಂದ

ಮೈಸೂರು: ಕಾಗದರಹಿತ ಆಡಳಿತಕ್ಕೆ ಹಿನ್ನಡೆ!

ತ್ರಿಪ್ರತಿಯಲ್ಲಿ ಮಾಹಿತಿ ಸಲ್ಲಿಕೆಗೆ ಕಾಲೇಜು ಶಿಕ್ಷಣ ಇಲಾಖೆ ಆದೇಶ
Last Updated 9 ಡಿಸೆಂಬರ್ 2025, 6:39 IST
ಮೈಸೂರು: ಕಾಗದರಹಿತ ಆಡಳಿತಕ್ಕೆ ಹಿನ್ನಡೆ!

‘ರೈತ ಸಂಘಟನೆಗಳು ಒಂದಾಗಲಿ’; ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಾಡ್ಯ ರವಿ

Sugarcane Farmers: ಜಯಪುರದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಾಡ್ಯ ರವಿ ಹೇಳಿದರು, ಗ್ರಾಮೀಣ ಭಾಗದಲ್ಲಿ ಕೃಷಿಕರ ಸಮಸ್ಯೆಗಳಿಗೆ ಹೋರಾಡಲು ರೈತ ಸಂಘಟನೆಗಳಲ್ಲಿ ಒಗ್ಗಟ್ಟು ಬಹುಮುಖ್ಯ. ಭತ್ತ ಖರೀದಿ ಕೇಂದ್ರವನ್ನು ತಕ್ಷಣ ಆರಂಭಿಸಿ ಕಬ್ಬು ಬೆಳೆಗಾರರಿಗೆ ಹೆಚ್ಚುವರಿ ವೈಜ್ಞಾನಿಕ ಬೆಲೆ ಕೊಡಬೇಕು
Last Updated 8 ಡಿಸೆಂಬರ್ 2025, 6:33 IST
‘ರೈತ ಸಂಘಟನೆಗಳು ಒಂದಾಗಲಿ’; ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಾಡ್ಯ ರವಿ
ADVERTISEMENT

ಸರಿಯಾದ ಮಾರ್ಗದಲ್ಲಿ ಮಕ್ಕಳ ಬೆಳೆಸಿ; ಶಾಸಕ ಡಿ.ರವಿಶಂಕರ್

Student development: ಕೆ.ಆರ್.ನಗರ: ‘ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಬೆಳೆಸುವ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರದ್ದಾಗಿದೆ’ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
Last Updated 8 ಡಿಸೆಂಬರ್ 2025, 6:31 IST
ಸರಿಯಾದ ಮಾರ್ಗದಲ್ಲಿ ಮಕ್ಕಳ ಬೆಳೆಸಿ; ಶಾಸಕ ಡಿ.ರವಿಶಂಕರ್

ಪಿರಿಯಾಪಟ್ಟಣ: ಸುತ್ತೂರು ಜಾತ್ರೆ ಪ್ರಚಾರ ರಥಕ್ಕೆ ಸ್ವಾಗತ

Religious festival: ಪಿರಿಯಾಪಟ್ಟಣ: ‘ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಸಮಾಜಸೇವಾ ಕಾರ್ಯಗಳು ಇಂದಿನ ಯುವಕರಿಗೆ ಮಾದರಿಯಾಗಿವೆ’ ಎಂದು ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಜಿ.ಪರಮೇಶ್ ಹೇಳಿದರು.
Last Updated 8 ಡಿಸೆಂಬರ್ 2025, 6:30 IST
ಪಿರಿಯಾಪಟ್ಟಣ: ಸುತ್ತೂರು ಜಾತ್ರೆ ಪ್ರಚಾರ ರಥಕ್ಕೆ ಸ್ವಾಗತ

ಮೈಸೂರು: ಖಗೋಳ ವಿಜ್ಞಾನ ಉಳಿಯಲಿ; ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

Vedic astronomy: ಮೈಸೂರು: ‘ಭಾರತಿ ಯೋಗಧಾಮ ಸಂಸ್ಥೆಯ ಆವರಣದಲ್ಲಿ ವೇದಶಾಲೆಯ ಸ್ಥಾಪನೆ ಶ್ಲಾಘನೀಯ. ಎಲ್ಲರೂ ಇಂತಹ ಕೆಲಸಗಳಿಗೆ ಸಹಕಾರ ನೀಡಬೇಕು’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
Last Updated 8 ಡಿಸೆಂಬರ್ 2025, 6:07 IST
ಮೈಸೂರು: ಖಗೋಳ ವಿಜ್ಞಾನ ಉಳಿಯಲಿ; ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT