ಅಂಬಾವಿಲಾಸ ಅರಮನೆ ಬಳಿ ಸ್ಫೋಟ ಪ್ರಕರಣವನ್ನು ಎನ್ಐಎ ತನಿಖೆ ನಡೆಸಲಿ: ರಘು ಕೌಟಿಲ್ಯ
NIA Investigation Demand: ಮೈಸೂರಿನಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸರ್ಕಾರ ಗಂಭೀರತೆ ತೋರಿಲ್ಲ ಎಂದು ಆರ್. ರಘು ಕೌಟಿಲ್ಯ ಆರೋಪಿಸಿ, ಎನ್ಐಎ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಬಲೂನ್ ಸಿಲಿಂಡರ್ ಸ್ಫೋಟದಿಂದ ಮೂರು ಮಂದಿ ಸಾವಿಗೀಡಾಗಿದ್ದಾರೆ.Last Updated 27 ಡಿಸೆಂಬರ್ 2025, 7:38 IST