ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಬಲೂನ್‌ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಪೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ

Helium Gas Cylinder Blast: ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ಬಲೂನ್‌ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಫೋಟಗೊಂಡ ಘಟನೆಯಲ್ಲಿ ಗಾಯಾಳುವಾಗಿದ್ದ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಲಕ್ಷ್ಮಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ
Last Updated 26 ಡಿಸೆಂಬರ್ 2025, 16:07 IST
ಬಲೂನ್‌ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಪೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಹೊಸ ವರ್ಷ: ಮೈಸೂರಿನ ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ 2 ಲಕ್ಷ ಉಚಿತ ಲಡ್ಡು ವಿತರಣೆ

ಮೈಸೂರು ವಿಜಯನಗರದ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷದ ಅಂಗವಾಗಿ 2 ಲಕ್ಷ ಲಡ್ಡುಗಳನ್ನು ವಿತರಿಸಲಾಗುವುದು. ಇದಕ್ಕಾಗಿ ತಯಾರಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಸಂಸ್ಥಾಪಕ ಭಾಷ್ಯಂ ಸ್ವಾಮೀಜಿ ತಿಳಿಸಿದರು.
Last Updated 26 ಡಿಸೆಂಬರ್ 2025, 15:47 IST
ಹೊಸ ವರ್ಷ: ಮೈಸೂರಿನ ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ 2 ಲಕ್ಷ ಉಚಿತ ಲಡ್ಡು ವಿತರಣೆ

ಮೈಸೂರು ಅರಮನೆ ಬಳಿ ಹೀಲಿಯಂ ಸಿಲಿಂಡರ್‌ ಸ್ಫೋಟ: ವರದಿಗೆ ಸೂಚನೆ

Mysuru Accident Probe: ಮೈಸೂರು ಅರಮನೆ ದ್ವಾರದ ಮುಂಭಾಗದಲ್ಲಿ ಹೀಲಿಯಂ ಸಿಲಿಂಡರ್‌ ಸ್ಫೋಟ ಪ್ರಕರಣದ ವಿಸ್ತೃತ ತನಿಖೆ ನಡೆಸಿ, ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ.
Last Updated 26 ಡಿಸೆಂಬರ್ 2025, 14:40 IST
ಮೈಸೂರು ಅರಮನೆ ಬಳಿ ಹೀಲಿಯಂ ಸಿಲಿಂಡರ್‌ ಸ್ಫೋಟ: ವರದಿಗೆ ಸೂಚನೆ

ಮೈಸೂರು ವಿ.ವಿ ಲಲಿತಕಲಾ ಕಾಲೇಜಿನ ಪ್ರೊ.ಎವಿಬಿಗೆ ಆತ್ಮೀಯ ಬೀಳ್ಕೊಡುಗೆ

ಕಾರ್ಯವೈಖರಿ ನೆನೆದ ಸಹೋದ್ಯೋಗಿಗಳು, ಒಡನಾಡಿಗಳು
Last Updated 26 ಡಿಸೆಂಬರ್ 2025, 13:55 IST
ಮೈಸೂರು ವಿ.ವಿ ಲಲಿತಕಲಾ ಕಾಲೇಜಿನ ಪ್ರೊ.ಎವಿಬಿಗೆ ಆತ್ಮೀಯ ಬೀಳ್ಕೊಡುಗೆ

KRS: ತಮಿಳುನಾಡು ವ್ಯಕ್ತಿಗೆ ಚಿನ್ನದ ಬ್ರಾಸ್‌ಲೆಟ್‌ ಹಿಂದಿರುಗಿಸಿದ KSISF ಎಎಸ್‌ಐ

Gold Bracelet Returned: ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಕೆಆರ್‌ಎಸ್‌ ಬೃಂದಾವನಕ್ಕೆ ಪ್ರವಾಸಕ್ಕೆ ಬಂದು ಚಿನ್ನದ ಬ್ರಾಸ್‌ಲೆಟ್‌ ಕಳೆದುಕೊಂಡಿದ್ದ ತಮಿಳುನಾಡಿನ ವ್ಯಕ್ತಿಗೆ ಕೈಗಾರಿಕಾ ಭದ್ರತಾ ಪಡೆಯ ಎಎಸ್‌ಐ ಬ್ರಾಸ್‌ಲೆಟ್‌ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ
Last Updated 26 ಡಿಸೆಂಬರ್ 2025, 13:46 IST
KRS: ತಮಿಳುನಾಡು ವ್ಯಕ್ತಿಗೆ ಚಿನ್ನದ ಬ್ರಾಸ್‌ಲೆಟ್‌ ಹಿಂದಿರುಗಿಸಿದ KSISF ಎಎಸ್‌ಐ

ಬಲೂನ್‌ಗೆ ಹೀಲಿಯಂ ತುಂಬುವಾಗ ಸಿಲಿಂಡರ್ ಸ್ಫೋಟ: ಗಾಯಾಳು ಮಹಿಳೆ ಸಾವು

Helium Gas Cylinder Blast: ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ, ಬಲೂನ್‌ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಫೋಟಗೊಂಡ ಘಟನೆಯಲ್ಲಿ ಗಾಯಾಳುವಾಗಿದ್ದ ನಂಜನಗೂಡಿನ ಮಂಜುಳಾ ಶುಕ್ರವಾರ ಮೃತಪಟ್ಟಿದ್ದಾರೆ
Last Updated 26 ಡಿಸೆಂಬರ್ 2025, 11:38 IST
ಬಲೂನ್‌ಗೆ ಹೀಲಿಯಂ ತುಂಬುವಾಗ ಸಿಲಿಂಡರ್ ಸ್ಫೋಟ: ಗಾಯಾಳು ಮಹಿಳೆ ಸಾವು

ಸ್ಫೋಟ ‍ಪ್ರಕರಣ: ಗಾಯಗೊಂಡವರ ಆರೋಗ್ಯ ವಿಚಾರಿಸಿದ ಸಚಿವ ಎಚ್‌.ಸಿ. ಮಹದೇವಪ್ಪ

Balloon Cylinder Blast: ಬಲೂನ್‌ಗೆ ಹೀಲಿಯಂ ತುಂಬುವ ಸಿಲಿಂಡರ್‌ ಸ್ಫೋಟವಾದ ಘಟನೆಯಲ್ಲಿ ಗಾಯಗೊಂಡು ಇಲ್ಲಿನ ಕೆ.ಆರ್‌. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಶುಕ್ರವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
Last Updated 26 ಡಿಸೆಂಬರ್ 2025, 8:25 IST
ಸ್ಫೋಟ ‍ಪ್ರಕರಣ: ಗಾಯಗೊಂಡವರ ಆರೋಗ್ಯ ವಿಚಾರಿಸಿದ ಸಚಿವ ಎಚ್‌.ಸಿ. ಮಹದೇವಪ್ಪ
ADVERTISEMENT

ಹುಣಸೂರು: ತಂಬಾಕು ಮಾರುಕಟ್ಟೆ ಬಂದ್‌ ತಾತ್ಕಾಲಿಕ ಹಿಂಪಡೆತ

Tobacco Market News: ‘ತಂಬಾಕು ಹರಾಜು ಮಾರುಕಟ್ಟೆ ಬಂದ್‌ ಮಾಡಿ ಉತ್ತಮ ದರಕ್ಕೆ ಒತ್ತಾಯಿಸುವ ಸಂಬಂಧ ರೈತ ಸಂಘ ಕರೆದಿದ್ದ ಸಭೆಯಲ್ಲಿ, ತಾತ್ಕಾಲಿಕವಾಗಿ ಮಾರುಕಟ್ಟೆ ಬಂದ್‌ ಮಾಡದೆ ಉತ್ತಮ ದರಕ್ಕೆ ಒತ್ತಡ ಹಾಕುವ ತೀರ್ಮಾನ ಕೈಗೊಳ್ಳಲಾಯಿತು’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ
Last Updated 26 ಡಿಸೆಂಬರ್ 2025, 4:16 IST
ಹುಣಸೂರು: ತಂಬಾಕು ಮಾರುಕಟ್ಟೆ ಬಂದ್‌ ತಾತ್ಕಾಲಿಕ ಹಿಂಪಡೆತ

ಎಚ್.ಡಿ.ಕೋಟೆ | ಅಂಬೇಡ್ಕರ್‌ ಹೋರಾಟ ಸ್ಮರಿಸಿ ಮುನ್ನಡೆಯಿರಿ: ಬೆಟ್ಟಯ್ಯ ಕೋಟೆ

Dalit Protest: ಎಚ್.ಡಿ.ಕೋಟೆ: ಪಟ್ಟಣದ ಆಡಳಿತ ಭವನದ ಮುಂಭಾಗದಲ್ಲಿ ದಸಂಸ ಮತ್ತು ವಿವಿಧ ಪ್ರಗತಿಪರ ಸಂಘಟನೆ ಮುಖಂಡರು ಮನುಸ್ಮೃತಿ ಸುಟ್ಟು ಹಾಕುವ ಮೂಲಕ ಪ್ರತಿಭಟನೆ ನಡೆಸಿದರು. ‘ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಣೆ ಕಾರಣಕ್ಕಾಗಿ
Last Updated 26 ಡಿಸೆಂಬರ್ 2025, 4:16 IST
ಎಚ್.ಡಿ.ಕೋಟೆ | ಅಂಬೇಡ್ಕರ್‌ ಹೋರಾಟ ಸ್ಮರಿಸಿ ಮುನ್ನಡೆಯಿರಿ: ಬೆಟ್ಟಯ್ಯ ಕೋಟೆ

ಹಿಂದಣ ಹೆಜ್ಜೆ... 2025ರಲ್ಲಿ ಮೈಸೂರಿನಲ್ಲಿ ಏನೇನಾಯಿತು?

Mysuru Year Ender: ಜ.5: ಮೈಸೂರಿನ ಜೆ.ಕೆ. ಮೈದಾನದಲ್ಲಿ ಸಿಟಿಜನ್ಸ್‌ ಫಾರ್‌ ಸೋಶಿಯಲ್ ಜಸ್ಟೀಸ್‌ನಿಂದ ‘ಸಂವಿಧಾನವನ್ನು ಬದಲಾಯಿಸಿದ್ದು ಯಾರು?’ ಕೃತಿಯ ವಿಚಾರಗೋಷ್ಠಿ ಬಿಹಾರದ ರಾಜ್ಯಪಾಲ ಆರೀಫ್ ಮೊಹಮದ್ ಖಾನ್ ಭಾಷಣ. ಜ.24: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಂದ
Last Updated 26 ಡಿಸೆಂಬರ್ 2025, 3:26 IST
ಹಿಂದಣ ಹೆಜ್ಜೆ... 2025ರಲ್ಲಿ ಮೈಸೂರಿನಲ್ಲಿ ಏನೇನಾಯಿತು?
ADVERTISEMENT
ADVERTISEMENT
ADVERTISEMENT