ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಸ್ಫೋಟ ‍ಪ್ರಕರಣ: ಗಾಯಗೊಂಡವರ ಆರೋಗ್ಯ ವಿಚಾರಿಸಿದ ಸಚಿವ ಎಚ್‌.ಸಿ. ಮಹದೇವಪ್ಪ

Balloon Cylinder Blast: ಬಲೂನ್‌ಗೆ ಹೀಲಿಯಂ ತುಂಬುವ ಸಿಲಿಂಡರ್‌ ಸ್ಫೋಟವಾದ ಘಟನೆಯಲ್ಲಿ ಗಾಯಗೊಂಡು ಇಲ್ಲಿನ ಕೆ.ಆರ್‌. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಶುಕ್ರವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
Last Updated 26 ಡಿಸೆಂಬರ್ 2025, 8:25 IST
ಸ್ಫೋಟ ‍ಪ್ರಕರಣ: ಗಾಯಗೊಂಡವರ ಆರೋಗ್ಯ ವಿಚಾರಿಸಿದ ಸಚಿವ ಎಚ್‌.ಸಿ. ಮಹದೇವಪ್ಪ

ಹುಣಸೂರು: ತಂಬಾಕು ಮಾರುಕಟ್ಟೆ ಬಂದ್‌ ತಾತ್ಕಾಲಿಕ ಹಿಂಪಡೆತ

Tobacco Market News: ‘ತಂಬಾಕು ಹರಾಜು ಮಾರುಕಟ್ಟೆ ಬಂದ್‌ ಮಾಡಿ ಉತ್ತಮ ದರಕ್ಕೆ ಒತ್ತಾಯಿಸುವ ಸಂಬಂಧ ರೈತ ಸಂಘ ಕರೆದಿದ್ದ ಸಭೆಯಲ್ಲಿ, ತಾತ್ಕಾಲಿಕವಾಗಿ ಮಾರುಕಟ್ಟೆ ಬಂದ್‌ ಮಾಡದೆ ಉತ್ತಮ ದರಕ್ಕೆ ಒತ್ತಡ ಹಾಕುವ ತೀರ್ಮಾನ ಕೈಗೊಳ್ಳಲಾಯಿತು’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ
Last Updated 26 ಡಿಸೆಂಬರ್ 2025, 4:16 IST
ಹುಣಸೂರು: ತಂಬಾಕು ಮಾರುಕಟ್ಟೆ ಬಂದ್‌ ತಾತ್ಕಾಲಿಕ ಹಿಂಪಡೆತ

ಎಚ್.ಡಿ.ಕೋಟೆ | ಅಂಬೇಡ್ಕರ್‌ ಹೋರಾಟ ಸ್ಮರಿಸಿ ಮುನ್ನಡೆಯಿರಿ: ಬೆಟ್ಟಯ್ಯ ಕೋಟೆ

Dalit Protest: ಎಚ್.ಡಿ.ಕೋಟೆ: ಪಟ್ಟಣದ ಆಡಳಿತ ಭವನದ ಮುಂಭಾಗದಲ್ಲಿ ದಸಂಸ ಮತ್ತು ವಿವಿಧ ಪ್ರಗತಿಪರ ಸಂಘಟನೆ ಮುಖಂಡರು ಮನುಸ್ಮೃತಿ ಸುಟ್ಟು ಹಾಕುವ ಮೂಲಕ ಪ್ರತಿಭಟನೆ ನಡೆಸಿದರು. ‘ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಣೆ ಕಾರಣಕ್ಕಾಗಿ
Last Updated 26 ಡಿಸೆಂಬರ್ 2025, 4:16 IST
ಎಚ್.ಡಿ.ಕೋಟೆ | ಅಂಬೇಡ್ಕರ್‌ ಹೋರಾಟ ಸ್ಮರಿಸಿ ಮುನ್ನಡೆಯಿರಿ: ಬೆಟ್ಟಯ್ಯ ಕೋಟೆ

ಹಿಂದಣ ಹೆಜ್ಜೆ... 2025ರಲ್ಲಿ ಮೈಸೂರಿನಲ್ಲಿ ಏನೇನಾಯಿತು?

Mysuru Year Ender: ಜ.5: ಮೈಸೂರಿನ ಜೆ.ಕೆ. ಮೈದಾನದಲ್ಲಿ ಸಿಟಿಜನ್ಸ್‌ ಫಾರ್‌ ಸೋಶಿಯಲ್ ಜಸ್ಟೀಸ್‌ನಿಂದ ‘ಸಂವಿಧಾನವನ್ನು ಬದಲಾಯಿಸಿದ್ದು ಯಾರು?’ ಕೃತಿಯ ವಿಚಾರಗೋಷ್ಠಿ ಬಿಹಾರದ ರಾಜ್ಯಪಾಲ ಆರೀಫ್ ಮೊಹಮದ್ ಖಾನ್ ಭಾಷಣ. ಜ.24: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಂದ
Last Updated 26 ಡಿಸೆಂಬರ್ 2025, 3:26 IST
ಹಿಂದಣ ಹೆಜ್ಜೆ... 2025ರಲ್ಲಿ ಮೈಸೂರಿನಲ್ಲಿ ಏನೇನಾಯಿತು?

ಮೈಸೂರು | ವರ್ಷದ ಹಿನ್ನೋಟ: ಕಾಂಗ್ರೆಸ್, BJPಯಲ್ಲಿ ಹುರುಪು; ಜೆಡಿಎಸ್‌ನಲ್ಲಿ ಮಂಕು

Mysuru Year Ender 2025: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಈಗ ಎಂಡಿಎ (MDA) ಆಗಿ ಬದಲಾದದ್ದು, ಗ್ರೇಟರ್ ಮೈಸೂರು ಪ್ರಸ್ತಾವನೆಗೆ ಅನುಮೋದನೆ, ಸಿದ್ದರಾಮಯ್ಯ ಅವರ ಸಾಧನಾ ಸಮಾವೇಶ ಮತ್ತು ಜಿಲ್ಲೆಯ ಪ್ರಮುಖ ರಾಜಕೀಯ ಏರಿಳಿತಗಳ ಸಮಗ್ರ ನೋಟ ಇಲ್ಲಿದೆ.
Last Updated 26 ಡಿಸೆಂಬರ್ 2025, 3:23 IST
ಮೈಸೂರು | ವರ್ಷದ ಹಿನ್ನೋಟ: ಕಾಂಗ್ರೆಸ್, BJPಯಲ್ಲಿ ಹುರುಪು; ಜೆಡಿಎಸ್‌ನಲ್ಲಿ ಮಂಕು

ಮೈಸೂರಿನಲ್ಲಿ ಕ್ರಿಸ್‌ಮಸ್‌: ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಶುಭಾಶಯ ವಿನಿಮಯ

Mysuru Christmas Celebration: ಮೈಸೂರು ನಗರದ ಸೇಂಟ್‌ ಫಿಲೊಮಿನಾ, ಹಾರ್ಡ್ವಿಕ್ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಧರ್ಮಾಧ್ಯಕ್ಷ ಫ್ರಾನ್ಸಿಸ್‌ ಸೆರಾವೊ ಅವರಿಂದ ವಿಶ್ವ ಶಾಂತಿಯ ಸಂದೇಶ ಹಾಗೂ ವಿಶೇಷ ಪ್ರಾರ್ಥನೆ ಸಭೆಗಳು ನಡೆದವು.
Last Updated 26 ಡಿಸೆಂಬರ್ 2025, 3:17 IST
ಮೈಸೂರಿನಲ್ಲಿ ಕ್ರಿಸ್‌ಮಸ್‌: ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಶುಭಾಶಯ ವಿನಿಮಯ

ಮೈಸೂರು | ಸಿಲಿಂಡರ್‌ ಸ್ಫೋಟ: ಬಲೂನ್‌ ಮಾರುವ ವ್ಯಕ್ತಿ ಸಾವು, ಐವರಿಗೆ ಗಾಯ

Mysuru News: ಮೈಸೂರಿನ ಅಂಬಾವಿಲಾಸ ಅರಮನೆ ಜಯಮಾರ್ತಾಂಡ ದ್ವಾರದ ಬಳಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಸಲೀಂ ಎಂಬುವರು ಮೃತಪಟ್ಟಿದ್ದಾರೆ. ಬೆಂಗಳೂರಿನ ಲಕ್ಷ್ಮಿ ಎಂಬುವರ ಸ್ಥಿತಿ ಗಂಭೀರವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Last Updated 26 ಡಿಸೆಂಬರ್ 2025, 3:16 IST
ಮೈಸೂರು  | ಸಿಲಿಂಡರ್‌ ಸ್ಫೋಟ: ಬಲೂನ್‌ ಮಾರುವ ವ್ಯಕ್ತಿ ಸಾವು, ಐವರಿಗೆ ಗಾಯ
ADVERTISEMENT

ಮೈಸೂರು | ಎದೆಯೊಳಗಿನ ಮನಸ್ಮೃತಿ ಸುಡುವುದು ಎಂದು: ಜ್ಞಾನಪ್ರಕಾಶ ಸ್ವಾಮೀಜಿ

Mysuru News: ಮನುಸ್ಮೃತಿ ದಹನ ದಿನದ ಅಂಗವಾಗಿ ಮೈಸೂರಿನಲ್ಲಿ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿದರು. ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯಿಂದ ಈ ಕಾರ್ಯಕ್ರಮ ನಡೆಯಿತು.
Last Updated 26 ಡಿಸೆಂಬರ್ 2025, 3:15 IST
ಮೈಸೂರು | ಎದೆಯೊಳಗಿನ ಮನಸ್ಮೃತಿ ಸುಡುವುದು ಎಂದು:  ಜ್ಞಾನಪ್ರಕಾಶ ಸ್ವಾಮೀಜಿ

ಕನ್ನಡ ವಿರೋಧಿಗಳಿಗೇಕೆ ಪ್ರೋತ್ಸಾಹ: 'ಮುಖ್ಯಮಂತ್ರಿ’ ಚಂದ್ರು

Mysuru News: ಮೈಸೂರಿನಲ್ಲಿ ನಟ ‘ಮುಖ್ಯಮಂತ್ರಿ’ ಚಂದ್ರು ಹಾಗೂ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರಿಗೆ ‘ಶ್ರೀಕೃಷ್ಣ ಆಲನಹಳ್ಳಿ ರಾಜ್ಯಮಟ್ಟದ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಮತ್ತು ಸಿನಿಮಾ ಶೀರ್ಷಿಕೆಗಳ ಬಗ್ಗೆ ಚಂದ್ರು ಮಾತನಾಡಿದರು.
Last Updated 26 ಡಿಸೆಂಬರ್ 2025, 3:13 IST
ಕನ್ನಡ ವಿರೋಧಿಗಳಿಗೇಕೆ ಪ್ರೋತ್ಸಾಹ: 'ಮುಖ್ಯಮಂತ್ರಿ’ ಚಂದ್ರು

ಮೈಸೂರಿನ ಅಂಬಾವಿಲಾಸ ಅರಮನೆ ಬಳಿ ಸಿಲಿಂಡರ್‌ ಸ್ಫೋಟ: ಒಬ್ಬ ಸಾವು

Nitrogen Balloon Blast: ಮೈಸೂರು: ಅರಮನೆ ಮುಂಭಾಗದ ಕೋಟೆ ಆಂಜನೇಯ ದೇವಸ್ಥಾನದ ಬಳಿ ನೈಟ್ರೋಜನ್‌ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್‌ ಸಿಲಿಂಡರ್‌ ಸ್ಪೋಟಗೊಂಡು ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ‘ಅರಮನೆಯಲ್ಲಿ ಮಾಗಿ ಉತ್ಸವ
Last Updated 25 ಡಿಸೆಂಬರ್ 2025, 18:52 IST
ಮೈಸೂರಿನ ಅಂಬಾವಿಲಾಸ ಅರಮನೆ ಬಳಿ ಸಿಲಿಂಡರ್‌ ಸ್ಫೋಟ: ಒಬ್ಬ ಸಾವು
ADVERTISEMENT
ADVERTISEMENT
ADVERTISEMENT