ಮಂಗಳವಾರ, 4 ನವೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಮೈಸೂರಿನಲ್ಲಿ ಸಿನಿತಾರೆಗಳ ಸಮಾಗಮ: ರಾಜ್ಯ ಪ್ರಶಸ್ತಿ ಸಂಭ್ರಮ

2018, 2019ನೇ ಸಾಲಿನ ಚಲನಚಿತ್ರ ರಾಜ್ಯ ಪ್ರಶಸ್ತಿ ಪ್ರದಾನ
Last Updated 4 ನವೆಂಬರ್ 2025, 7:53 IST
ಮೈಸೂರಿನಲ್ಲಿ ಸಿನಿತಾರೆಗಳ ಸಮಾಗಮ: ರಾಜ್ಯ ಪ್ರಶಸ್ತಿ ಸಂಭ್ರಮ

ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ಎನ್‌ಐಇ ಕಾಲೇಜು ಚಾಂಪಿಯನ್

ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ಎಂಐಟಿ ತಂಡ ರನ್ನರ್ ಅಪ್‌
Last Updated 4 ನವೆಂಬರ್ 2025, 4:49 IST
ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ಎನ್‌ಐಇ ಕಾಲೇಜು ಚಾಂಪಿಯನ್

ಸೀಗೆಕಾಯಿ ಉತ್ಪನ್ನ ತಯಾರಿಲು ಮಹಿಳೆಯರಿಗೆ ಮಮತಾ ಎಚ್.ಎನ್. ಸಲಹೆ

Women Empowerment: ರೈತ ಮಹಿಳೆಯರು ಸೀಗೆಕಾಯಿ ಉತ್ಪನ್ನಗಳನ್ನು ತಯಾರಿಸಿ ಪ್ಯಾಕಿಂಗ್ ಮಾಡಿ ಮಾರಾಟಕ್ಕೆ ಮುಂದಾಗಬೇಕು ಎಂದು ಉಪ ಕೃಷಿ ನಿರ್ದೇಶಕಿ ಮಮತಾ ಎಚ್.ಎನ್. ಹೇಳಿದರು. ಮೈಸೂರಿನಲ್ಲಿ ನಡೆದ ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಸಲಹೆ ನೀಡಿದರು.
Last Updated 4 ನವೆಂಬರ್ 2025, 4:45 IST
ಸೀಗೆಕಾಯಿ ಉತ್ಪನ್ನ ತಯಾರಿಲು ಮಹಿಳೆಯರಿಗೆ ಮಮತಾ ಎಚ್.ಎನ್. ಸಲಹೆ

ಅಸಮಾನತೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನL ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ
Last Updated 4 ನವೆಂಬರ್ 2025, 4:43 IST
ಅಸಮಾನತೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನL  ಸಿದ್ದರಾಮಯ್ಯ

ವರ್ಷಾಂತ್ಯಕ್ಕೆ ‘ಗ್ರೇಟರ್ ಮೈಸೂರು’: ನಗರಾಭಿವೃದ್ದಿ ಸಚಿವ ಸುರೇಶ್‌ ಮಾಹಿತಿ

ನಗರಾಭಿವೃದ್ದಿ ಸಚಿವ ಸುರೇಶ್‌ ಮಾಹಿತಿ l ಡಿಸೆಂಬರ್‌ನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ
Last Updated 4 ನವೆಂಬರ್ 2025, 4:24 IST
ವರ್ಷಾಂತ್ಯಕ್ಕೆ ‘ಗ್ರೇಟರ್ ಮೈಸೂರು’: ನಗರಾಭಿವೃದ್ದಿ ಸಚಿವ ಸುರೇಶ್‌ ಮಾಹಿತಿ

ಮಾನವ-ಪ್ರಾಣಿ ಸಂಘರ್ಷ ತಡೆಗೆ ಕ್ರಮ ಕೈಗೊಳ್ಳಿ: ಶಾಸಕ ದರ್ಶನ್ ಧ್ರುವನಾರಾಯಣ

ಅಧಿಕಾರಿಗಳ ಸಭೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ
Last Updated 4 ನವೆಂಬರ್ 2025, 4:20 IST
ಮಾನವ-ಪ್ರಾಣಿ ಸಂಘರ್ಷ ತಡೆಗೆ ಕ್ರಮ ಕೈಗೊಳ್ಳಿ: ಶಾಸಕ ದರ್ಶನ್ ಧ್ರುವನಾರಾಯಣ

ಸಿನಿಮಾ ತಾರೆಯರು ನಿಜ ಜೀವನದಲ್ಲೂ ಮೌಲ್ಯಯುತವಾಗಿ ನಡೆದುಕೊಳ್ಳಬೇಕು: ಸಿದ್ದರಾಮಯ್ಯ

Siddaramaiah Announcement: ಮೈಸೂರಿನಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಚಿತ್ರನಗರಿ ಮಾಡಲು 160 ಎಕರೆ ಜಾಗವನ್ನು ವಾರ್ತಾ ಇಲಾಖೆಗೆ ಹಸ್ತಾಂತರಿಸಲಾಗಿದೆ. ಎರಡು ತಿಂಗಳಲ್ಲಿ ಕಾನೂನು ಪ್ರಕ್ರಿಯೆ ಮುಗಿಸಿ ಚಿತ್ರನಗರಿ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
Last Updated 3 ನವೆಂಬರ್ 2025, 15:46 IST
ಸಿನಿಮಾ ತಾರೆಯರು ನಿಜ ಜೀವನದಲ್ಲೂ ಮೌಲ್ಯಯುತವಾಗಿ ನಡೆದುಕೊಳ್ಳಬೇಕು: ಸಿದ್ದರಾಮಯ್ಯ
ADVERTISEMENT

ಅಸಮಾನತೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ: ಸಿಎಂ ಸಿದ್ದರಾಮಯ್ಯ

Chief Minister Siddaramaiah: : ‘ಅಸಮಾನತೆ ನಿವಾರಣೆಗೆ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 3 ನವೆಂಬರ್ 2025, 11:27 IST
ಅಸಮಾನತೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ: ಸಿಎಂ ಸಿದ್ದರಾಮಯ್ಯ

ಮಾನವ–ಪ್ರಾಣಿ ಸಂಘರ್ಷ: ಚಾಮರಾಜನಗರ ಮೈಸೂರು ಜಿಲ್ಲೆಯಲ್ಲಿ ಸಫಾರಿಗೆ ನಿರ್ಬಂಧ?

ಅರಣ್ಯ, ಕಂದಾಯ, ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ‌ಸಚಿವ ಈಶ್ವರ ಖಂಡ್ರೆ
Last Updated 3 ನವೆಂಬರ್ 2025, 6:37 IST
ಮಾನವ–ಪ್ರಾಣಿ ಸಂಘರ್ಷ: ಚಾಮರಾಜನಗರ ಮೈಸೂರು ಜಿಲ್ಲೆಯಲ್ಲಿ ಸಫಾರಿಗೆ ನಿರ್ಬಂಧ?

ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಇಂದು: ಮೈಸೂರಿಗೆ ಸಿನಿತಾರೆಯರ ದಂಡು

Karnataka Film Awards: ಮೈಸೂರಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಇಂದು ಸಂಜೆ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ 2018–2019ರ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
Last Updated 3 ನವೆಂಬರ್ 2025, 5:13 IST
ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಇಂದು: ಮೈಸೂರಿಗೆ ಸಿನಿತಾರೆಯರ ದಂಡು
ADVERTISEMENT
ADVERTISEMENT
ADVERTISEMENT