ಬುಧವಾರ, 3 ಡಿಸೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಿ: ಶಾಸಕ ದರ್ಶನ್ ಧ್ರುವನಾರಾಯಣ

ನಂಜನಗೂಡಿನ ಹಲವು ಗ್ರಾಮಗಳಲ್ಲಿ ₹3.13 ಕೋಟಿ ವೆಚ್ಚದ ರಸ್ತೆ, ಚರಂಡಿ, ವಿದ್ಯುತ್ ಮತ್ತು ಸೌರಶಕ್ತಿ ಘಟಕ ಕಾಮಗಾರಿಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ ಚಾಲನೆ ನೀಡಿದರು. ಗುತ್ತಿಗೆದಾರರಿಗೆ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಸೂಚನೆ.
Last Updated 3 ಡಿಸೆಂಬರ್ 2025, 7:47 IST
ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಿ: ಶಾಸಕ ದರ್ಶನ್ ಧ್ರುವನಾರಾಯಣ

ಎಚ್‌.ಡಿ.ಕೋಟೆಯಲ್ಲಿ ಕಳ್ಳತನ: 40 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರ ಬಂಧನ

ಎಚ್‌.ಡಿ.ಕೋಟೆಯಲ್ಲಿ ಸರಣಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು 40ಕ್ಕೂ ಹೆಚ್ಚು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ನಗದು, ಬೆಳ್ಳಿ ಸೇರಿದಂತೆ ಹಲವಾರು ವಸ್ತುಗಳನ್ನು ಕಳವು ಮಾಡಿದ್ದರು.
Last Updated 3 ಡಿಸೆಂಬರ್ 2025, 7:44 IST
ಎಚ್‌.ಡಿ.ಕೋಟೆಯಲ್ಲಿ ಕಳ್ಳತನ: 40 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರ ಬಂಧನ

ಮೈಸೂರು: ಭತ್ತ ಖರೀದಿ ಕೇಂದ್ರ ತೆರೆಯಿರಿ

ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಮನವಿ
Last Updated 3 ಡಿಸೆಂಬರ್ 2025, 7:44 IST
ಮೈಸೂರು: ಭತ್ತ ಖರೀದಿ ಕೇಂದ್ರ ತೆರೆಯಿರಿ

ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಷಿಪ್: ಮೈಸೂರು ವಲಯದ ಸ್ಪರ್ಧೆ ಡಿ.12ಕ್ಕೆ

Student Quiz Mysuru: ಮೈಸೂರು: ಶಾಲಾ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಕಾತರದಿಂದ ಕಾಯುತ್ತಿರುವ ‘ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಷಿಪ್‌’ ಡಿ.12ರಂದು ಮೈಸೂರು ವಿವಿಯ ವಿಜ್ಞಾನ ಭವನದಲ್ಲಿ ನಡೆಯಲಿದೆ. ನೊಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.
Last Updated 3 ಡಿಸೆಂಬರ್ 2025, 7:44 IST
ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಷಿಪ್: ಮೈಸೂರು ವಲಯದ ಸ್ಪರ್ಧೆ ಡಿ.12ಕ್ಕೆ

ಸಿಎಫ್‌ಟಿಆರ್‌ಐ: ‘ಜಿಐ ಮಹೋತ್ಸವ’ 5ರಿಂದ

ಕೇಂದ್ರದ ಎಂಎಸ್‌ಎಂಇ, ನಬಾರ್ಡ್‌ ಸಹಯೋಗದಲ್ಲಿ ಆಯೋಜನೆ
Last Updated 3 ಡಿಸೆಂಬರ್ 2025, 7:44 IST
ಸಿಎಫ್‌ಟಿಆರ್‌ಐ: ‘ಜಿಐ ಮಹೋತ್ಸವ’ 5ರಿಂದ

ಸಂಗೀತ ಸೌಹಾರ್ದ ಸಾಧನ: ಸಚಿವ ಡಾ.ಎಚ್.ಸಿ.ಮಹದೇವಪ್ಪ

ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಂಸ್ಮರಣೆಯ 30ನೇ ಸಂಗೀತ ಸಮ್ಮೇಳನ ಉದ್ಘಾಟನೆ
Last Updated 3 ಡಿಸೆಂಬರ್ 2025, 7:44 IST
ಸಂಗೀತ ಸೌಹಾರ್ದ ಸಾಧನ: ಸಚಿವ ಡಾ.ಎಚ್.ಸಿ.ಮಹದೇವಪ್ಪ

ಎಂಎಸ್‌ಎಂಇ ಆರ್ಥಿಕತೆಯ ಬೆನ್ನೆಲುಬು: ಟಿ.ದಿನೇಶ್‌ ಅಭಿಮತ

MSME Growth India: ಮೈಸೂರು: ‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ) ದೇಶದ ಆರ್ಥಿಕ ಅಭಿವೃದ್ಧಿಯ ಬೆನ್ನೆಲುಬಾಗಿದೆ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ದಿನೇಶ್ ಹೇಳಿದರು.
Last Updated 3 ಡಿಸೆಂಬರ್ 2025, 7:44 IST
ಎಂಎಸ್‌ಎಂಇ ಆರ್ಥಿಕತೆಯ ಬೆನ್ನೆಲುಬು: ಟಿ.ದಿನೇಶ್‌ ಅಭಿಮತ
ADVERTISEMENT

ಮೈಸೂರಿನ ವಿವಿಸಿಇ: ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್’ 8ರಿಂದ

Innovation Challenge Mysuru: ಮೈಸೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಸಂಯೋಜಿತ ವಿವಿಸಿಇ کالೇಜು ಡಿ.8 ಮತ್ತು 9ರಂದು ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನಾಡಿನಲ್ಲಿ ಪ್ರಮುಖ ನವೋದ್ಯಮ ಚಟುವಟಿಕೆಯಾಗಿದೆ.
Last Updated 3 ಡಿಸೆಂಬರ್ 2025, 7:44 IST
fallback

6 ಗ್ರಾಮಗಳಲ್ಲಿ ಜಲಾನಯನ ಅಭಿವೃದ್ಧಿ ಘಟಕ

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಚಾಲನೆ ನೀಡಿದ ಸಂಸದ ಯದುವೂರ್
Last Updated 3 ಡಿಸೆಂಬರ್ 2025, 7:44 IST
6 ಗ್ರಾಮಗಳಲ್ಲಿ ಜಲಾನಯನ ಅಭಿವೃದ್ಧಿ ಘಟಕ

ಮೈಸೂರು | ‘ಭಗವದ್ಗೀತೆ ಜೀವನದ ಮಾರ್ಗದರ್ಶಿ’

ಅವಧೂತ ದತ್ತಪೀಠದಲ್ಲಿ ಸಂಪೂರ್ಣ ಭಗವದ್ಗೀತಾ ಪಾರಾಯಣ ಕಾರ್ಯಕ್ರಮ
Last Updated 2 ಡಿಸೆಂಬರ್ 2025, 4:37 IST
ಮೈಸೂರು | ‘ಭಗವದ್ಗೀತೆ ಜೀವನದ ಮಾರ್ಗದರ್ಶಿ’
ADVERTISEMENT
ADVERTISEMENT
ADVERTISEMENT