ಶನಿವಾರ, 6 ಡಿಸೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಪತ್ನಿ ಆತ್ಮಹತ್ಯೆ: ಪತಿಗೆ 10 ವರ್ಷ ಜೈಲು

Domestic Violence Verdict: ಮೈಸೂರು ನ್ಯಾಯಾಲಯ ಶಂಕರ್ ಎಂಬಾತನಿಗೆ ಪತ್ನಿ ಪವಿತ್ರಾ ಆತ್ಮಹತ್ಯೆಗೆ ಕಾರಣನಾಗಿದ್ದಕ್ಕಾಗಿ 10 ವರ್ಷ ಜೈಲು ಮತ್ತು ₹75 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಪ್ರಕರಣ 2022ರ ಸರಗೂರಿನದ್ದು.
Last Updated 6 ಡಿಸೆಂಬರ್ 2025, 5:37 IST
ಪತ್ನಿ ಆತ್ಮಹತ್ಯೆ: ಪತಿಗೆ 10 ವರ್ಷ ಜೈಲು

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಆಯೋಜನೆ: ಕರಕುಶಲ ಮೇಳ; ನಾಳೆ ಅಂತ್ಯ

Indian Artisans Haat: ಮೈಸೂರಿನ ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಕರಕುಶಲ ಮೇಳದಲ್ಲಿ ದೇಶದ ವಿವಿಧೆಡೆಯಿಂದ ಬಂದ ಕುಸುರಿ ಕಲಾವಸ್ತುಗಳು ಪ್ರದರ್ಶನಕ್ಕೆ ಇಡಲಾಗಿದ್ದು, ಗ್ರಾಹಕರನ್ನು ಸೆಳೆಯುತ್ತಿದೆ.
Last Updated 6 ಡಿಸೆಂಬರ್ 2025, 5:34 IST
‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಆಯೋಜನೆ: ಕರಕುಶಲ ಮೇಳ; ನಾಳೆ ಅಂತ್ಯ

ಮೈಸೂರು: ಡಿಪಿಆರ್ ತಯಾರಿಸಲು ವಿಳಂಬ; ತರಾಟೆ

ಆಶ್ರಯ ವಸತಿ ಯೋಜನೆಯಡಿ ಗುಂಪು ಮನೆ ನಿರ್ಮಾಣ
Last Updated 6 ಡಿಸೆಂಬರ್ 2025, 5:32 IST
ಮೈಸೂರು: ಡಿಪಿಆರ್ ತಯಾರಿಸಲು ವಿಳಂಬ; ತರಾಟೆ

ಸ್ವಸ್ಥ ಮೈಸೂರು’ ನಿರ್ಮಾಣಕ್ಕೆ ಸಂಕಲ್ಪ: ಅಭಿಯಾನಕ್ಕೆ ದಿನೇಶ್ ಗುಂಡೂರಾವ್ ಚಾಲನೆ

ಸಂಘ–ಸಂಸ್ಥೆಗಳ ಸಹಯೋಗದ ಅಭಿಯಾನಕ್ಕೆ ದಿನೇಶ್ ಗುಂಡೂರಾವ್ ಚಾಲನೆ
Last Updated 6 ಡಿಸೆಂಬರ್ 2025, 5:30 IST
ಸ್ವಸ್ಥ ಮೈಸೂರು’ ನಿರ್ಮಾಣಕ್ಕೆ ಸಂಕಲ್ಪ: ಅಭಿಯಾನಕ್ಕೆ ದಿನೇಶ್ ಗುಂಡೂರಾವ್ ಚಾಲನೆ

ನಂಜನಗೂಡು: ಶಾಲೆ ಕೊಠಡಿ ಕಾಮಗಾರಿಗೆ ಚಾಲನೆ

ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ: ಡಾ.ಯತಿಂದ್ರ ಸಿದ್ದರಾಮಯ್ಯ
Last Updated 6 ಡಿಸೆಂಬರ್ 2025, 5:23 IST

ನಂಜನಗೂಡು: ಶಾಲೆ ಕೊಠಡಿ ಕಾಮಗಾರಿಗೆ ಚಾಲನೆ

ಕುದುರೆಗಳಲ್ಲಿ ‘ಗ್ಲಾಂಡರ್ಸ್‌’ ಸೋಂಕು: ಮೈಸೂರು ರೇಸ್‌ ರದ್ದು

ಬುಧವಾರ ನಡೆಯಬೇಕಿದ್ದ ಮೈಸೂರು ರೇಸ್‌ಗಳನ್ನು ರದ್ದುಪಡಿಸಲಾಗಿದೆ ಎಂದು ಮೈಸೂರು ಟರ್ಫ್‌ ಕ್ಲಬ್‌ ಶುಕ್ರವಾರ ತಿಳಿಸಿದೆ.
Last Updated 5 ಡಿಸೆಂಬರ್ 2025, 19:06 IST
ಕುದುರೆಗಳಲ್ಲಿ ‘ಗ್ಲಾಂಡರ್ಸ್‌’ ಸೋಂಕು: ಮೈಸೂರು ರೇಸ್‌ ರದ್ದು

VIDEO | ಮೈಸೂರಿನಲ್ಲಿ 22 ಹುಲಿಗಳ ಸೆರೆ: ಮುಂದುವರಿದ ಕಾರ್ಯಾಚರಣೆ!

Wildlife Operation: ಹಳೇ ಮೈಸೂರಿನ ಕೆಲವು ಭಾಗಗಳಲ್ಲಿ ಹುಲಿ ಓಡಾಡುತ್ತಿರುವ ದೃಶ್ಯವನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯೂ ಪರಿಶೀಲನೆ ನಡೆಸಿದೆ.
Last Updated 5 ಡಿಸೆಂಬರ್ 2025, 14:34 IST
VIDEO | ಮೈಸೂರಿನಲ್ಲಿ 22 ಹುಲಿಗಳ ಸೆರೆ: ಮುಂದುವರಿದ ಕಾರ್ಯಾಚರಣೆ!
ADVERTISEMENT

Karnataka politics | ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯವಿಲ್ಲ: ಗುಂಡೂರಾವ್

Congress Statement: ‘ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯವಾಗಲಿ ಅಥವಾ ಗೊಂದಲವಾಗಲಿ ಇಲ್ಲ. ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ’ ಎಂದು ದಿನೇಶ್ ಗುಂಡೂರಾವ್ ಹೇಳಿದರು.
Last Updated 5 ಡಿಸೆಂಬರ್ 2025, 8:33 IST
Karnataka politics | ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯವಿಲ್ಲ: ಗುಂಡೂರಾವ್

ಮೈಸೂರು: ರಫ್ತು ಕೇಂದ್ರದ ಕಾಮಗಾರಿಗೆ ಮರುಜೀವ

ನೆಲಮಹಡಿ ನಿರ್ಮಾಣದ ಬಳಿಕ ಸ್ಥಗಿತಗೊಂಡಿದ್ದ ಕಾಮಗಾರಿ
Last Updated 5 ಡಿಸೆಂಬರ್ 2025, 5:17 IST
ಮೈಸೂರು: ರಫ್ತು ಕೇಂದ್ರದ ಕಾಮಗಾರಿಗೆ ಮರುಜೀವ

ಎಚ್.ಡಿ.ಕೋಟೆ: 143 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ರಾಮೇನಹಳ್ಳಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮ
Last Updated 5 ಡಿಸೆಂಬರ್ 2025, 5:03 IST
ಎಚ್.ಡಿ.ಕೋಟೆ: 143 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ
ADVERTISEMENT
ADVERTISEMENT
ADVERTISEMENT