ಶುಕ್ರವಾರ, 28 ನವೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಚಾಮರಾಜನಗರ | ಯೋಜನಾ ವರದಿ ಸಲ್ಲಿಕೆ: ಡಿ.15ರ ಗಡುವು

District Planning: ಮೈಸೂರು: ‘ಜಿಲ್ಲಾ ಯೋಜನಾ ವರದಿಗಳನ್ನು ಬಜೆಟ್‌ ಸಿದ್ಧಪಡಿಸುವ ಮೊದಲು ಸಮಿತಿಗೆ ಸಲ್ಲಿಸಬೇಕು. ಮೈಸೂರು ವಿಭಾಗದ ಎಲ್ಲಾ ಜಿಲ್ಲೆಗಳು ವರದಿಯನ್ನು ಡಿ.15ರೊಳಗೆ ಕೊಡಬೇಕು’ ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಸೂಚಿಸಿದರು.
Last Updated 28 ನವೆಂಬರ್ 2025, 5:35 IST
ಚಾಮರಾಜನಗರ | ಯೋಜನಾ ವರದಿ ಸಲ್ಲಿಕೆ: ಡಿ.15ರ ಗಡುವು

ಯೋಜನಾ ವರದಿ ಸಲ್ಲಿಕೆ: ಡಿ.15ರ ಗಡುವು

ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಸೂಚನೆ
Last Updated 28 ನವೆಂಬರ್ 2025, 5:02 IST
ಯೋಜನಾ ವರದಿ ಸಲ್ಲಿಕೆ: ಡಿ.15ರ ಗಡುವು

ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಶ್ರಮಿಸಲು ಸಲಹೆ

ಪಂಚ ಗ್ಯಾರಂಟಿ ಪ್ರಗತಿಪರಿಶೀಲನಾ ಸಭೆ:
Last Updated 28 ನವೆಂಬರ್ 2025, 5:01 IST
ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಶ್ರಮಿಸಲು ಸಲಹೆ

ಸಂದಿಗ್ದ ಸ್ಥಿತಿಯಲ್ಲಿ ಕನ್ನಡ; ಮೂಡ್ನಾಕೂಡು

‘ಕನ್ನಡ ಬಳಕೆ ದಿನೇ ದಿನೇ ಕಡಿಮೆಯಾಗುತ್ತಿದೆ. ಸಂದಿಗ್ದ ಸ್ಥಿತಿಯಲ್ಲಿರುವ‌ ಕನ್ನಡದ ಬಳಕೆ ಹೆಚ್ಚಿಸಲು ಕನ್ನಡಿಗರು ಕಠಿಣ ಪರಿಶ್ರಮ ಪಡಬೇಕು’ ಎಂದು ಲೇಖಕ ಮೂಡ್ನಾಕೂಡು ಚಿನ್ನಸ್ವಾಮಿ ಪ್ರತಿಪಾದಿಸಿದರು.
Last Updated 28 ನವೆಂಬರ್ 2025, 5:00 IST
ಸಂದಿಗ್ದ ಸ್ಥಿತಿಯಲ್ಲಿ ಕನ್ನಡ; ಮೂಡ್ನಾಕೂಡು

ಬೆಳೆಗಾರರಿಂದ ತಂಬಾಕು ಖರೀದಿ: ಕೇಂದ್ರಕ್ಕೆ ಯದುವೀರ್‌ ಮನವಿ

Tobacco Purchase Request: ಮೈಸೂರು-ಕೊಡಗು ಕ್ಷೇತ್ರದ ತಂಬಾಕು ಬೆಳೆಗಾರರಿಗೆ ಆರ್ಥಿಕ ಸಂಕಷ್ಟದಿಂದ ರಕ್ಷಣೆ ನೀಡಲು ತುರ್ತು ಖರೀದಿ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
Last Updated 28 ನವೆಂಬರ್ 2025, 5:00 IST
ಬೆಳೆಗಾರರಿಂದ ತಂಬಾಕು ಖರೀದಿ: ಕೇಂದ್ರಕ್ಕೆ ಯದುವೀರ್‌ ಮನವಿ

ಡಿಸಿಸಿ ಬ್ಯಾಂಕ್‌ ಚುನಾವಣೆ ಅಪೂರ್ಣ. ಕೃಷಿ ಸಹಕಾರಿ ಬ್ಯಾಂಕ್‌ಗೆ ಆರ್ಥಿಕ ಹಿನ್ನಡೆ

ಬನ್ನಿಕುಪ್ಪೆ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ ಉದ್ಘಾಟಿಸಿ ಶಾಸಕ ಜಿ.ಡಿ.ಹರೀಶ್‌ ಗೌಡ ಹೇಳಿಕೆ
Last Updated 28 ನವೆಂಬರ್ 2025, 4:59 IST
ಡಿಸಿಸಿ ಬ್ಯಾಂಕ್‌ ಚುನಾವಣೆ ಅಪೂರ್ಣ. ಕೃಷಿ ಸಹಕಾರಿ ಬ್ಯಾಂಕ್‌ಗೆ ಆರ್ಥಿಕ ಹಿನ್ನಡೆ

ಸಿದ್ದರಾಮಯ್ಯ ಕೆಳಗಿಳಿಸಲು ಕಾರಣಗಳಿಲ್ಲ, ಅವರೇ ಮುಂದುವರಿಯುತ್ತಾರೆ: ಯತೀಂದ್ರ

Congress Leadership: ‘ಸಿದ್ದರಾಮಯ್ಯ ಅವರೇ ಪೂರ್ಣಾವಧಿಗೆ ಮುಖ್ಯಮಂತ್ರಿ ಆಗಿರುತ್ತಾರೆ. ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಯಾವ ಕಾರಣಗಳೂ ಇಲ್ಲ’ ಎಂದು ಅವರ ಪುತ್ರ, ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
Last Updated 27 ನವೆಂಬರ್ 2025, 10:53 IST
ಸಿದ್ದರಾಮಯ್ಯ ಕೆಳಗಿಳಿಸಲು ಕಾರಣಗಳಿಲ್ಲ, ಅವರೇ ಮುಂದುವರಿಯುತ್ತಾರೆ: ಯತೀಂದ್ರ
ADVERTISEMENT

ಮುಖ್ಯಮಂತ್ರಿ ಬದಲಾಯಿಸುವ ಪರಿಸ್ಥಿತಿ ಸದ್ಯಕ್ಕಿಲ್ಲ: ಯತೀಂದ್ರ ಸಿದ್ದರಾಮಯ್ಯ

Karnataka Politics: ‘ಮುಖ್ಯಮಂತ್ರಿ ಬದಲಾಯಿಸುವ ಪರಿಸ್ಥಿತಿ ಸದ್ಯಕ್ಕಿಲ್ಲ. ಹೈಕಮಾಂಡ್‌ಗೆ ನೀಡಿರುವ ಮಾತಿನಂತೆ ನಡೆದುಕೊಳ್ಳುತ್ತಾರೆ’ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
Last Updated 27 ನವೆಂಬರ್ 2025, 9:42 IST
ಮುಖ್ಯಮಂತ್ರಿ ಬದಲಾಯಿಸುವ ಪರಿಸ್ಥಿತಿ ಸದ್ಯಕ್ಕಿಲ್ಲ: ಯತೀಂದ್ರ ಸಿದ್ದರಾಮಯ್ಯ

‘ದೇಶದ ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ’

ಎಲ್ಲೆಡೆ ಸಂವಿಧಾನ ದಿನಾಚರಣೆ ಸಂಭ್ರಮ; ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳು ಭಾಗಿ
Last Updated 27 ನವೆಂಬರ್ 2025, 3:15 IST
‘ದೇಶದ ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ’

‘ಜೀವನ ಪಾಠ ಕಲಿಸುವ ಕ್ರೀಡೆ’

ನಗರ ಪೊಲೀಸರ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ
Last Updated 27 ನವೆಂಬರ್ 2025, 3:15 IST
‘ಜೀವನ ಪಾಠ ಕಲಿಸುವ ಕ್ರೀಡೆ’
ADVERTISEMENT
ADVERTISEMENT
ADVERTISEMENT