ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಐವರ ತಂಡದಿಂದ ಚಿನ್ನಾಭರಣ ದರೋಡೆ

ಗಾಳಿಯಲ್ಲಿ ಗುಂಡು ಹಾರಿಸಿ ಭೀತಿ ಮೂಡಿಸಿದ ಬಂದೂಕುಧಾರಿಗಳು
Last Updated 28 ಡಿಸೆಂಬರ್ 2025, 19:26 IST
 ಐವರ ತಂಡದಿಂದ ಚಿನ್ನಾಭರಣ ದರೋಡೆ

ಮೈಸೂರು: ‘ಕಳಂಕ’ ಮೆತ್ತಿದ ‘ಡ್ರಗ್ಸ್ ಫ್ಯಾಕ್ಟರಿ’; ಭೀತಿ ಹೆಚ್ಚಿಸಿದ ಕೊಲೆ ಪ್ರಕರಣ

ಸಾಂಸ್ಕೃತಿಕ ನಗರಿಯಲ್ಲಿ ಹಲವು ಅಪರಾಧ ‍ಪ್ರಕರಣಗಳು
Last Updated 28 ಡಿಸೆಂಬರ್ 2025, 4:14 IST
ಮೈಸೂರು: ‘ಕಳಂಕ’ ಮೆತ್ತಿದ ‘ಡ್ರಗ್ಸ್ ಫ್ಯಾಕ್ಟರಿ’; ಭೀತಿ ಹೆಚ್ಚಿಸಿದ ಕೊಲೆ ಪ್ರಕರಣ

ಹಂಪಾಪುರ: ಕನ್ನಡಕ್ಕೊಂದು ಭಾಷಾ ಪ್ರಯೋಗಾಲಯ!

ಮಕ್ಕಳಿಗೆ ಸುಲಭವಾಗಿ ಅರ್ಥೈಸಲು ಶಾಲೆಯಲ್ಲಿ ವಿಭಿನ್ನ ಪ್ರಯತ್ನ
Last Updated 28 ಡಿಸೆಂಬರ್ 2025, 4:05 IST
ಹಂಪಾಪುರ: ಕನ್ನಡಕ್ಕೊಂದು ಭಾಷಾ ಪ್ರಯೋಗಾಲಯ!

ಜಾನಪದ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ನಂಜಯ್ಯ ಹೊಂಗನೂರು

ಅಮ್ಮ ವಸುಂಧರೆ ಜಾನಪದ ಕಲೋತ್ಸವ, ಸನ್ಮಾನ ಕಾರ್ಯಕ್ರಮ
Last Updated 28 ಡಿಸೆಂಬರ್ 2025, 4:05 IST
ಜಾನಪದ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ನಂಜಯ್ಯ ಹೊಂಗನೂರು

ಪಾಸ್‌ಪೋರ್ಟ್ ಕಚೇರಿ ಕಟ್ಟಡ ಖಾಸಗಿಗೆ ಅಕ್ಷಮ್ಯ: ಯದುವೀರ್

Government Property Misuse: ಮೈಸೂರಿನಲ್ಲಿ ಪಾಸ್‌ಪೋರ್ಟ್ ಕಚೇರಿ ಕಟ್ಟಡವನ್ನು ಖಾಸಗಿ ಉದ್ದೇಶಕ್ಕೆ ಬಳಸಲಾಗುತ್ತಿರುವುದು ಅಕ್ಷಮ್ಯ ಎಂದು ಸಂಸದ ಯದುವೀರ್ ಚಾಮರಾಜ ಒಡೆಯರ್ ಅವರು ಸಂಬಂಧಿತ ಸಚಿವಾಲಯಕ್ಕೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
Last Updated 28 ಡಿಸೆಂಬರ್ 2025, 4:05 IST
ಪಾಸ್‌ಪೋರ್ಟ್ ಕಚೇರಿ ಕಟ್ಟಡ ಖಾಸಗಿಗೆ ಅಕ್ಷಮ್ಯ: ಯದುವೀರ್

ಕನ್ನಡದ ಕೆಲಸದಿಂದ ಭಾಷೆ ಬೆಳವಣಿಗೆ: ಡಾ.ಡಿ.ತಿಮ್ಮಯ್ಯ

Kannada Literature Promotion: ಮೈಸೂರಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಡಾ.ಡಿ.ತಿಮ್ಮಯ್ಯ ಅವರು ಸಾಹಿತ್ಯದ ಮಹತ್ವವನ್ನ ಉಲ್ಲೇಖಿಸಿ ಕನ್ನಡದ ಕೆಲಸಗಳ ಮೂಲಕ ಭಾಷೆಯ ಬೆಳವಣಿಗೆಯ ಕುರಿತು ಮಾತನಾಡಿದರು.
Last Updated 28 ಡಿಸೆಂಬರ್ 2025, 4:04 IST
ಕನ್ನಡದ ಕೆಲಸದಿಂದ ಭಾಷೆ ಬೆಳವಣಿಗೆ: ಡಾ.ಡಿ.ತಿಮ್ಮಯ್ಯ

ಮೈಸೂರು | ಮರ್ಯಾದೆಗೇಡು ಹತ್ಯೆ: ಕಠಿಣ ಕಾನೂನಿಗೆ ಆಗ್ರಹ

Justice for Victims: ಮೈಸೂರಿನ ಮಾನಸಗಂಗೋತ್ರಿಯಲ್ಲಿ ಸಂಶೋಧಕರ ಸಂಘದ ಸದಸ್ಯರು ಮರ್ಯಾದೆಗೇಡು ಹತ್ಯೆ ವಿರುದ್ಧ ಕಠಿಣ ಕಾನೂನು ರೂಪಿಸುವಂತೆ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ ನಡೆಸಿದರು ಎಂದು ವರಹಳ್ಳಿ ಆನಂದ ಹೇಳಿದರು.
Last Updated 28 ಡಿಸೆಂಬರ್ 2025, 4:04 IST
ಮೈಸೂರು | ಮರ್ಯಾದೆಗೇಡು ಹತ್ಯೆ: ಕಠಿಣ ಕಾನೂನಿಗೆ ಆಗ್ರಹ
ADVERTISEMENT

ಮಾನವೀಯ ಮೌಲ್ಯ ಪಾಲನೆಯಿಂದ ಸಾರ್ಥಕತೆ: ಪ್ರೊ.ಪದ್ಮಾ ಶೇಖರ್

Value Based Living: ಮನುಷ್ಯನು ಮಾನವೀಯ ಮೌಲ್ಯವನ್ನು ಪಾಲಿಸಿದರೆ ಜೀವನ ಅರ್ಥಪೂರ್ಣವಾಗುತ್ತದೆ ಎಂದು ಮೈಸೂರಿನಲ್ಲಿ ಶರಣ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ನಿವೃತ್ತ ಕುಲಪತಿ ಪ್ರೊ. ಪದ್ಮಾ ಶೇಖರ್ ಹೇಳಿದರು.
Last Updated 28 ಡಿಸೆಂಬರ್ 2025, 4:04 IST
ಮಾನವೀಯ ಮೌಲ್ಯ ಪಾಲನೆಯಿಂದ ಸಾರ್ಥಕತೆ: ಪ್ರೊ.ಪದ್ಮಾ ಶೇಖರ್

ಆಯುರ್ವೇದ ಶಸ್ತ್ರಚಿಕಿತ್ಸೆ: ಸರ್ಕಾರ ಸೂಕ್ತ ನಿಯಮ ರೂಪಿಸಬೇಕು; ಡಾ.ಪ್ರಸನ್ನ

ಕಾವೇರಿ ಆಸ್ಪತ್ರೆಯಿಂದ ಅಂತರರಾಷ್ಟ್ರೀಯ ಸಮ್ಮೇಳನ ಸಮಾರೋಪ
Last Updated 28 ಡಿಸೆಂಬರ್ 2025, 4:04 IST
ಆಯುರ್ವೇದ ಶಸ್ತ್ರಚಿಕಿತ್ಸೆ: ಸರ್ಕಾರ ಸೂಕ್ತ ನಿಯಮ ರೂಪಿಸಬೇಕು; ಡಾ.ಪ್ರಸನ್ನ

ಹಿರಿಯರ ಮಾರ್ಗದರ್ಶನ ಅವಶ್ಯ: ಕೆ.ಮಹದೇವಸ್ವಾಮಿ

Intergenerational Awareness: ಹಿರಿಯರ ಮಾರ್ಗದರ್ಶನವು ಕಿರಿಯರಿಗೆ ಅತ್ಯವಶ್ಯಕವಾಗಿದೆ ಮತ್ತು ಅವರ ಕಲ್ಯಾಣಕ್ಕೂ ಜವಾಬ್ದಾರಿ ವಹಿಸಬೇಕು ಎಂದು ಮೈಸೂರು ಜಿಲ್ಲೆಯ ಹುಣಸೂರಿನ ಜಾಗೃತಿ ಕಾರ್ಯಕ್ರಮದಲ್ಲಿ ಕೆ.ಮಹದೇವಸ್ವಾಮಿ ಹೇಳಿದರು.
Last Updated 28 ಡಿಸೆಂಬರ್ 2025, 4:04 IST
ಹಿರಿಯರ ಮಾರ್ಗದರ್ಶನ ಅವಶ್ಯ: ಕೆ.ಮಹದೇವಸ್ವಾಮಿ
ADVERTISEMENT
ADVERTISEMENT
ADVERTISEMENT