ಕಲ್ಲಂಗಡಿ, ಎಳನೀರಿಗೆ ಬೇಡಿಕೆ: ಬಿಸಿಲ ಬೇಗೆ ತಣಿಸಲು ಹಣ್ಣು, ಜ್ಯೂಸ್ ಮೊರೆಹೋದ ಜನ
Summer Drinks: ಎಚ್.ಡಿ.ಕೋಟೆ ತಾಲ್ಲೂಕಿನಾದ್ಯಂತ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ತಾಲ್ಲೂಕಿನ ಹಲವು ಕಡೆಗಳಲ್ಲಿ ಜನರ ಬಿಸಿಲಿನ ಬೇಗೆ ನಿವಾರಿಸಲು ಕಲ್ಲಂಗಡಿ, ತಂಪು ಪಾನೀಯ, ಎಳನೀರು ಮತ್ತು ಕಬ್ಬಿನ ಹಾಲಿನ ಅಂಗಡಿಗಳು ತಲೆ ಎತ್ತಿವೆ.Last Updated 27 ಫೆಬ್ರುವರಿ 2026, 6:20 IST