ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮೈಸೂರು (ಜಿಲ್ಲೆ)

ADVERTISEMENT

ಹುಣಸೂರು: ದೇವರಾಜ ಅರಸು ಮನೆ ಜೀರ್ಣೋದ್ಧಾರಗೊಳಿಸಿ ವಸ್ತು ಸಂಗ್ರಹಾಲಯ ಮಾಡಲು ಆಗ್ರಹ

Dalit Activist Demand: ದಲಿತ ಸಂಘರ್ಷ ಸಮಿತಿ ನಿಂಗರಾಜ್ ಮಲ್ಲಾಡಿ ಅವರು ದೇವರಾಜ ಅರಸು ಅವರ ಹುಟ್ಟೂರಿನ ಶಿಥಿಲಾವಸ್ಥೆಯ ಮನೆಗೆ ಭವಿಷ್ಯ ಪೀಳಿಗೆಗೆ ನೆನಪಾಗುವಂತೆ ವಸ್ತು ಸಂಗ್ರಹಾಲಯ ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.
Last Updated 10 ಜನವರಿ 2026, 7:32 IST
ಹುಣಸೂರು: ದೇವರಾಜ ಅರಸು ಮನೆ ಜೀರ್ಣೋದ್ಧಾರಗೊಳಿಸಿ ವಸ್ತು ಸಂಗ್ರಹಾಲಯ ಮಾಡಲು ಆಗ್ರಹ

ಸರ್ಕಾರಿ ನೌಕರರ ಕ್ರೀಡಾಕೂಟ: ಮಿಥುನ್, ಮೇಘನಾ ವೇಗದ ಸರದಾರರು

ಪಂಪಾಪತಿ, ಉದಯ್‌ಗೌಡ, ಉಮಾಗೆ ಪದಕ ಗೊಂಚಲು
Last Updated 10 ಜನವರಿ 2026, 7:32 IST
ಸರ್ಕಾರಿ ನೌಕರರ ಕ್ರೀಡಾಕೂಟ: ಮಿಥುನ್, ಮೇಘನಾ ವೇಗದ ಸರದಾರರು

ಮೈಸೂರು: ವೈವಿಧ್ಯದ ‘ದೇಸಿ ಎಣ್ಣೆ ಮೇಳ’ ಆರಂಭ

ನಂಜರಾಜ ಬಹದ್ದೂರ್‌ ಛತ್ರದಲ್ಲಿ ಭಾನುವಾರದವರೆಗೆ ಆಯೋಜನೆ
Last Updated 10 ಜನವರಿ 2026, 7:31 IST
ಮೈಸೂರು: ವೈವಿಧ್ಯದ ‘ದೇಸಿ ಎಣ್ಣೆ ಮೇಳ’ ಆರಂಭ

ಮೈಸೂರು: ಲಿಂಗತ್ವ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‌ ವಿಮಾ ‘ಹಸ್ತ’

ಕೆಪಿಸಿಸಿ ಪ್ರಚಾರ ಸಮಿತಿಯನ್ನು ಸೆಳೆದ ಕಾರ್ಯಕ್ರಮ
Last Updated 10 ಜನವರಿ 2026, 7:31 IST
ಮೈಸೂರು: ಲಿಂಗತ್ವ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‌ ವಿಮಾ ‘ಹಸ್ತ’

ಪಿಎಂ–ಸೂರ್ಯ ಘರ್‌ಗೆ ರಾಜ್ಯದ ನಿರಾಸಕ್ತಿ: ಸಂಸದ ಯದುವೀರ್‌ ಆರೋಪ

Solar Rooftop Scheme: ಪಿಎಂ–ಸೂರ್ಯ ಘರ್ ಯೋಜನೆಗೆ ರಾಜ್ಯ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ ಎಂದು ಸಂಸದ ಯದುವೀರ್ ಆರೋಪಿಸಿದರು. ಸೌರ ಚಾವಣಿ ಸ್ಥಾಪನೆಗೆ ಕೇಂದ್ರದಿಂದ ಸಹಾಯಧನ ನೀಡಲಾಗುತ್ತಿದೆ ಎಂದು ಹೇಳಿದರು.
Last Updated 10 ಜನವರಿ 2026, 7:31 IST
ಪಿಎಂ–ಸೂರ್ಯ ಘರ್‌ಗೆ ರಾಜ್ಯದ ನಿರಾಸಕ್ತಿ: ಸಂಸದ ಯದುವೀರ್‌ ಆರೋಪ

ಸಂಕ್ರಾಂತಿಗೆ ಮೈಸೂರು – ಟ್ಯುಟಿಕಾರನ್‌ ವಿಶೇಷ ರೈಲು

Festival Travel: ಸಂಕ್ರಾಂತಿ ಹಾಗೂ ಪೊಂಗಲ್ ಹಬ್ಬದ ಪ್ರಯಾಣ ಸೌಲಭ್ಯಕ್ಕಾಗಿ ಮೈಸೂರು–ಟ್ಯುಟಿಕಾರನ್ ನಡುವೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಈ ರೈಲುಗಳು ಜ.9ರಿಂದ ನಿಗದಿತ ದಿನಗಳಲ್ಲಿ ಹಲವೆಡೆ ನಿಲುಗಡೆ ಹೊಂದಿರುತ್ತವೆ.
Last Updated 10 ಜನವರಿ 2026, 7:31 IST
ಸಂಕ್ರಾಂತಿಗೆ ಮೈಸೂರು – ಟ್ಯುಟಿಕಾರನ್‌ ವಿಶೇಷ ರೈಲು

ಮೈಸೂರು ಮಹಾನಗರ ಪಾಲಿಕೆ ಈಗ 'ಬೃಹತ್‌ ಮೈಸೂರು ಮಹಾನಗರ ಪಾಲಿಕೆ'

Greater Mysore Metropolitan Corporation: ಮೈಸೂರು ಜಿಲ್ಲೆಯ 341.44 ಚದರ ಕಿ.ಮೀ. ವ್ಯಾಪ್ತಿಯೊಳಗೆ ಬರುವ ನಗರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳನ್ನು ಮೈಸೂರು ಮಹಾನಗರ ಪಾಲಿಕೆಗೆ ಸೇರ್ಪಡೆಗೊಳಿಸಿ ‘ಬೃಹತ್‌ ಮೈಸೂರು ಮಹಾನಗರ ಪಾಲಿಕೆ’ ಎಂದು ಮರುನಾಮಕರಣ
Last Updated 9 ಜನವರಿ 2026, 17:49 IST
ಮೈಸೂರು ಮಹಾನಗರ ಪಾಲಿಕೆ ಈಗ 'ಬೃಹತ್‌ ಮೈಸೂರು ಮಹಾನಗರ ಪಾಲಿಕೆ'
ADVERTISEMENT

‘ಫಿಟ್‌ ಮೈಸೂರು’ ನಡಿಗೆ ಜ.11ರಂದು

Mysuru Health Walk: ಮೈಸೂರನ್ನು ಆರೋಗ್ಯ ನಗರಿಯಾಗಿ ರೂಪಿಸುವ ಉದ್ದೇಶದೊಂದಿಗೆ ಮೈಸೂರಿನಲ್ಲಿ ಜನವರಿ 11ರಂದು ‘ಫಿಟ್‌ ಮೈಸೂರು’ ಸಾಮೂಹಿಕ ನಡಿಗೆ ನಡೆಯಲಿದೆ. ವೈದಿಕ ನೆರವು, ಉಪಹಾರ ಹಾಗೂ ಇ-ಸರ್ಟಿಫಿಕೇಟ್ ವ್ಯವಸ್ಥೆ ಇದೆ.
Last Updated 9 ಜನವರಿ 2026, 15:56 IST
‘ಫಿಟ್‌ ಮೈಸೂರು’ ನಡಿಗೆ ಜ.11ರಂದು

ನಾನು ಚಾಮರಾಜನಗರದ ಟಿಕೆಟ್ ಆಕಾಂಕ್ಷಿ: ಪ್ರತಾಪ ಸಿಂಹ

BJP Candidate Decision: ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಆಗಿರುವುದಾಗಿ ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ. ಅಭ್ಯರ್ಥಿ ಆಯ್ಕೆ ಪಕ್ಷದ ನಿರ್ಧಾರವಾಗಿದ್ದು, ಆಕಾಂಕ್ಷಿ ಹಾಗೂ ಅಭ್ಯರ್ಥಿ ನಡುವೆ ವ್ಯತ್ಯಾಸವಿದೆ ಎಂದರು.
Last Updated 9 ಜನವರಿ 2026, 14:06 IST
ನಾನು ಚಾಮರಾಜನಗರದ ಟಿಕೆಟ್ ಆಕಾಂಕ್ಷಿ: ಪ್ರತಾಪ ಸಿಂಹ

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ 10ರಿಂದ

District Tour Schedule: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರು ಜನವರಿ 10ರಿಂದ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕೋಟ್ಯಾದ್ಯಂತ ಟೂರ್ನಿ, ನಾಟಕೋತ್ಸವ, ಶಿಕ್ಷಕರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.
Last Updated 9 ಜನವರಿ 2026, 12:24 IST
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ 10ರಿಂದ
ADVERTISEMENT
ADVERTISEMENT
ADVERTISEMENT