ಗುರುವಾರ, 1 ಜನವರಿ 2026
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಚಾಮುಂಡಿಬೆಟ್ಟದ ಉಳಿವಿಗೆ ‘ಬಳಗ’ದ ಕೂಗು

ಜ.4ರಂದು ನಡಿಗೆ ಕಾರ್ಯಕ್ರಮ; ಕೈಜೋಡಿಸಿರುವ ವಿವಿಧ ಸಂಘಟನೆಗಳು
Last Updated 1 ಜನವರಿ 2026, 7:01 IST
ಚಾಮುಂಡಿಬೆಟ್ಟದ ಉಳಿವಿಗೆ ‘ಬಳಗ’ದ ಕೂಗು

ಸಂಗಾತಿ ಕಟ್ಟೆ ಕೆರೆ ಅಭಿವೃದ್ಧಿ: ಹಸ್ತಾಂತರ

ಗ್ರಾಮೀಣ ಭಾಗದಲ್ಲಿ ಸರ್ಕಾರಿ ಕೆರೆಗಳ ಒತ್ತುವರಿ ತೆರವುಗೊಳಿಸಿದಾಗ ಮಾತ್ರ ಕೆರೆಗಳ ಸರ್ವತೋಮುಖ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
Last Updated 1 ಜನವರಿ 2026, 6:59 IST
ಸಂಗಾತಿ ಕಟ್ಟೆ ಕೆರೆ ಅಭಿವೃದ್ಧಿ: ಹಸ್ತಾಂತರ

ಅವರೆ ಬೇಳೆ ಮೇಳದಲ್ಲಿ ಜನಪದ ಕಲರವ

ಸಮೀಪದ ಮಾದೇಶ್ವರ ಮಠದಕೊಪ್ಪಲು ಗ್ರಾಮದ ಯುವಕರು ಹಾಗೂ ಮೈಸೂರು ಮೂಲದ ಉತ್ಸಾಹಿ ಯುವಕರ ನಮ್ಮರಾಗ ತಂಡ ಬೆಂಗಳೂರಿನಲ್ಲಿ ನಡೆಯುತ್ತಿರುವ ಅವರೆ ಬೇಳೆ ಮೇಳದಲ್ಲಿ ಜನಪದ ಹಾಡನ್ನು ಹಾಡುವ ಮೂಲಕ ರೈತರ ಮತ್ತು ಅಲ್ಲಿರುವ ಜನರ ಗಮನ ಸೆಳೆದರು.
Last Updated 1 ಜನವರಿ 2026, 6:58 IST
ಅವರೆ ಬೇಳೆ ಮೇಳದಲ್ಲಿ ಜನಪದ ಕಲರವ

ಜನವರಿ 4ಕ್ಕೆ ‘ಬೆಸುಗೆ’ ಲಯನ್ಸ್ ವಲಯ ಸಮ್ಮೇಳನ

ನಾಪೋಕ್ಲು: ನಾಪೋಕ್ಲು ಲಯನ್ಸ್ ಕ್ಲಬ್ ವತಿಯಿಂದ ಜನವರಿ 4 ರಂದು ಲಯನ್ಸ್ ವಲಯ ಸಮ್ಮೇಳನ- ಬೆಸುಗೆ ಎಂಬ ಅದ್ದೂರಿ ಸಮ್ಮೇಳನವನ್ನು ಸ್ಥಳೀಯ  ಕೊಡವ ಸಮಾಜದಲ್ಲಿ ಆಯೋಜಿಸಲಾಗಿದೆ ಎಂದು...
Last Updated 1 ಜನವರಿ 2026, 6:57 IST
ಜನವರಿ 4ಕ್ಕೆ ‘ಬೆಸುಗೆ’ ಲಯನ್ಸ್ ವಲಯ ಸಮ್ಮೇಳನ

ನಂಜನಗೂಡು: ಬೈಕ್ ಸಮೇತ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಯುವಕನ ದೇಹ ಪತ್ತೆ

Nanjangud ನಂಜನಗೂಡು : ನಗರದ ಹೊರವಲಯದ  ಕೊರೆಹುಂಡಿಗೆ ತೆರಳುವ ರಸ್ತೆಯಲ್ಲಿ ಮಂಗಳವಾರ ಬೈಕ್ ಸಮೇತ ಯುವಕನ ಶವ  ಸುಟ್ಟು ಕರಕಲಾದ ಸ್ಥಿತಿಯಲ್ಲಿ  ಪತ್ತೆಯಾಗಿದ್ದು ,ಯುವಕನ ಸಾವಿನ ಬಗ್ಗೆ ಕುಟುಂಬದವರು...
Last Updated 1 ಜನವರಿ 2026, 6:56 IST
ನಂಜನಗೂಡು: ಬೈಕ್ ಸಮೇತ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಯುವಕನ ದೇಹ ಪತ್ತೆ

ಖಾಸಗಿ ವ್ಯಕ್ತಿಯಿಂದ ತಂಬಾಕು ಬಿತ್ತನೆ ಬೀಜ ಖರೀದಿಸದಿರಿ: ಸಿಟಿಆರ್‌ಐ

CTRI ಖಾಸಗಿ ವ್ಯಕ್ತಿಗಳು ಮಾರಾಟ ಮಾಡುವ ತಂಬಾಕು ಬಿತ್ತನೆ ಬೀಜಕ್ಕೆ ಯಾವುದೇ ರೀತಿಯ ಗುಣಮಟ್ಟದ ಖಾತ್ರಿ ಇರುವುದಿಲ್ಲ. ಹೀಗಾಗಿ ಆತುರದ ತೀರ್ಮಾನದಿಂದ ಹಣ ಕಳೆದುಕೊಳ್ಳದಿರಿ ಎಂದು ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರದ ವಿಜ್ಞಾನಿ ಡಾ.ರಾಮಕೃಷ್ಣನ್‌ ಎಚ್ಚರಿಸಿದ್ದಾರೆ.
Last Updated 1 ಜನವರಿ 2026, 6:55 IST
ಖಾಸಗಿ ವ್ಯಕ್ತಿಯಿಂದ ತಂಬಾಕು ಬಿತ್ತನೆ ಬೀಜ ಖರೀದಿಸದಿರಿ: ಸಿಟಿಆರ್‌ಐ

ಸಣ್ಣೇಗೌಡರ ಕಾಲೊನಿ: ಹುಲಿ ದಾಳಿಗೆ ಹಸು ಬಲಿ

Sannegowda Colony ಹುಣಸೂರು: ತಾಲ್ಲೂಕಿನ ಸಣ್ಣೇಗೌಡರ ಕಾಲೋನಿಯ ನಿವಾಸಿ ಗುರು ಎಂಬುವವರಿಗೆ ಸೇರಿದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಭೇಟೆಯಾಡಿದ ಘಟನೆ ನಡೆದಿದೆ.
Last Updated 1 ಜನವರಿ 2026, 6:54 IST
ಸಣ್ಣೇಗೌಡರ ಕಾಲೊನಿ: ಹುಲಿ ದಾಳಿಗೆ ಹಸು ಬಲಿ
ADVERTISEMENT

ಸಂತೇಮರಹಳ್ಳಿ: ಕಸ್ತೂರು ದೊಡ್ಡಮ್ಮ ತಾಯಿ ದೇವಸ್ಥಾನದಲ್ಲಿ ಕಳ್ಳತನ

Santhemarahalli: ಸಮೀಪದ ಕಸ್ತೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ದೊಡ್ಡಮ್ಮ ತಾಯಿ ದೇವಸ್ಥಾನದ ಬೀಗ ಒಡೆದ ಕಳ್ಳರು ದೇವಿ ಮೂರ್ತಿಗೆ ಹಾಕಿದ್ದ 1 ಗ್ರಾಂ ಚಿನ್ನ ಹಾಗೂ ದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಕಳ್ಳತನ ಮಾಡಿದ್ದಾರೆ.
Last Updated 1 ಜನವರಿ 2026, 6:53 IST
ಸಂತೇಮರಹಳ್ಳಿ: ಕಸ್ತೂರು ದೊಡ್ಡಮ್ಮ ತಾಯಿ ದೇವಸ್ಥಾನದಲ್ಲಿ ಕಳ್ಳತನ

Sky Gold Robbery: 5 ನಿಮಿಷದಲ್ಲಿ ₹10 ಕೋಟಿ ಚಿನ್ನಾಭರಣ ದರೋಡೆ! ಸಿಗದ ಸುಳಿವು

Gold Jewellery Robbery: ಹುಣಸೂರು (ಮೈಸೂರು ಜಿಲ್ಲೆ): ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ದರೋಡೆಯಾದ ಚಿನ್ನಾಭರಣಗಳ ಮೌಲ್ಯ ಒಟ್ಟು ₹ 10 ಕೋಟಿ ಮೌಲ್ಯದ್ದಾಗಿದೆ ಎಂದು ಅಂಗಡಿ ಮಾಲೀಕ ದೂರಿನಲ್ಲಿ ತಿಳಿಸಿದ್ದಾರೆ.
Last Updated 1 ಜನವರಿ 2026, 6:50 IST
Sky Gold Robbery: 5 ನಿಮಿಷದಲ್ಲಿ ₹10 ಕೋಟಿ ಚಿನ್ನಾಭರಣ ದರೋಡೆ! ಸಿಗದ ಸುಳಿವು

ಹುಣಸೂರು: ದರೋಡೆಯಾದ ಚಿನ್ನಾಭರಣದ ಮೌಲ್ಯ ₹10 ಕೋಟಿ

Jewellery Robbery: ಹುಣಸೂರು ತಾಲೂಕಿನ ಎನ್‌ಎಚ್-275ರಲ್ಲಿನ ‘ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್‌’ ಅಂಗಡಿಯಲ್ಲಿ ಐವರು ಬಂದೂಕುಧಾರಿಗಳು ದಾಳಿ ನಡೆಸಿ ₹10 ಕೋಟಿಗೂ ಮಿಕ್ಕಿ ಮೌಲ್ಯದ 450 ಚಿನ್ನಾಭರಣಗಳನ್ನು ದರೋಡೆ ಮಾಡಿದ್ದಾರೆ.
Last Updated 1 ಜನವರಿ 2026, 5:00 IST
ಹುಣಸೂರು: ದರೋಡೆಯಾದ ಚಿನ್ನಾಭರಣದ ಮೌಲ್ಯ ₹10 ಕೋಟಿ
ADVERTISEMENT
ADVERTISEMENT
ADVERTISEMENT