ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಮೈಸೂರು | ನೌಕರರ ಪ್ರತಿಭಟನೆ: ರೇಷ್ಮೆ ಸೀರೆ ಉತ್ಪಾದನೆಯಲ್ಲಿ ವ್ಯತ್ಯಯ

KSIC Employees Protest: ತಿ.ನರಸೀಪುರದ ರೇಷ್ಮೆ ನೂಲು ಕಾರ್ಖಾನೆಯ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸುವ ಸರ್ಕಾರದ ನಿರ್ಧಾರ ಖಂಡಿಸಿ ಮೈಸೂರಿನ ಕೆಎಸ್‌ಐಸಿ ನೌಕರರು ಕೆಲಸಕ್ಕೆ ಗೈರಾಗುವ ಮೂಲಕ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.
Last Updated 26 ಫೆಬ್ರುವರಿ 2026, 19:36 IST
ಮೈಸೂರು | ನೌಕರರ ಪ್ರತಿಭಟನೆ: ರೇಷ್ಮೆ ಸೀರೆ ಉತ್ಪಾದನೆಯಲ್ಲಿ ವ್ಯತ್ಯಯ

ಮೈಸೂರು | ಕಿಸಾನ್ ಸ್ವರಾಜ್ ಮೇಳ ಇಂದಿನಿಂದ: ಕೆಎಸ್‌ಒಯು ಕ್ಯಾಂಪಸ್‌ನಲ್ಲಿ ಆಯೋಜನೆ

Kisan Swaraj Sammelana: ಮೈಸೂರಿನಲ್ಲಿ ಶುಕ್ರವಾರದಿಂದ (ಫೆ.27) ಮೂರು ದಿನಗಳವರೆಗೆ 6ನೇ ಕಿಸಾನ್ ಸ್ವರಾಜ್ ಸಮ್ಮೇಳನ ಆಯೋಜಿಸಲಾಗಿದೆ. ದೇಶದ 11 ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ಕೃಷಿ ಬಿಕ್ಕಟ್ಟು ಹಾಗೂ ಸಾವಯವ ಕೃಷಿ ಕುರಿತು ಚರ್ಚೆ ನಡೆಯಲಿದೆ.
Last Updated 26 ಫೆಬ್ರುವರಿ 2026, 18:51 IST
ಮೈಸೂರು | ಕಿಸಾನ್ ಸ್ವರಾಜ್ ಮೇಳ ಇಂದಿನಿಂದ:  ಕೆಎಸ್‌ಒಯು ಕ್ಯಾಂಪಸ್‌ನಲ್ಲಿ ಆಯೋಜನೆ

JSS ವಿಜ್ಞಾನ ವಿವಿ 8ನೇ ಘಟಿಕೋತ್ಸವ: ನಿರಂತರ ಓದು ಯಶಸ್ಸಿನ ಗುಟ್ಟು ಎಂದ ಜಯಶಂಕರ್

Lifelong Learning: ಮೈಸೂರಿನಲ್ಲಿ ನಡೆದ ಜೆಎಸ್‌ಎಸ್‌ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಬಿ.ಎಂ. ಜಯಶಂಕರ್ ನಿರಂತರ ಕಲಿಕೆ, ಕೌಶಲ ವೃದ್ಧಿ ಮತ್ತು ಮೌಲ್ಯಗಳ ಮಹತ್ವವನ್ನು ಪದವೀಧರರಿಗೆ ತಿಳಿಸಿದರು.
Last Updated 26 ಫೆಬ್ರುವರಿ 2026, 6:49 IST
JSS ವಿಜ್ಞಾನ ವಿವಿ 8ನೇ ಘಟಿಕೋತ್ಸವ: ನಿರಂತರ ಓದು ಯಶಸ್ಸಿನ ಗುಟ್ಟು ಎಂದ ಜಯಶಂಕರ್

ನಿಯಮ ಉಲ್ಲಂಘನೆ: ಮೈಸೂರಿನ 37 ಕ್ಲಿನಿಕ್‌ಗಳಿಗೆ ದಂಡ, 16ಕ್ಕೆ ಬೀಗ ಹಾಕಲು ಆದೇಶ

Karnataka Private Medical Establishments Act: ಮೈಸೂರು ಜಿಲ್ಲೆಯಲ್ಲಿ ನಕಲಿ ವೈದ್ಯರು ಹಾಗೂ ನೋಂದಣಿ ಇಲ್ಲದ ಕ್ಲಿನಿಕ್‌ಗಳ ವಿರುದ್ಧ ವಿಶೇಷ ದಾಳಿ ನಡೆಸಿ ದಂಡ ಹಾಗೂ ಪ್ರಕರಣ ದಾಖಲಿಸುವ ಕ್ರಮದ ಜತೆಗೆ ಇವುಗಳ ಮುಚ್ಚಿಸಲಾಗಿದೆ.
Last Updated 26 ಫೆಬ್ರುವರಿ 2026, 6:38 IST
ನಿಯಮ ಉಲ್ಲಂಘನೆ: ಮೈಸೂರಿನ 37 ಕ್ಲಿನಿಕ್‌ಗಳಿಗೆ ದಂಡ, 16ಕ್ಕೆ ಬೀಗ ಹಾಕಲು ಆದೇಶ

ಕೆಎಸ್‌ಒಯುನಲ್ಲಿ ಲಂಚ, ಭ್ರಷ್ಟಾಚಾರದ ಆರೋಪ: ನ್ಯಾ. ಪಾಟೀಲ ಸಮಿತಿಯಿಂದ ವಿಚಾರಣೆ

Karnataka education: ಕೆಎಸ್‌ಒಯುನಲ್ಲಿ ಲಂಚ ಮತ್ತು ಭ್ರಷ್ಟಾಚಾರದ ಆರೋಪದ ವಿಚಾರಣೆ ನ್ಯಾಯಮೂರ್ತಿ ಪಾಟೀಲ ಸಮಿತಿಯಿಂದ ನಡೆದಿದೆ.
Last Updated 26 ಫೆಬ್ರುವರಿ 2026, 6:30 IST
ಕೆಎಸ್‌ಒಯುನಲ್ಲಿ ಲಂಚ, ಭ್ರಷ್ಟಾಚಾರದ ಆರೋಪ: ನ್ಯಾ. ಪಾಟೀಲ ಸಮಿತಿಯಿಂದ ವಿಚಾರಣೆ

ಅಭಿಯಂತರರು ಸಂಸ್ಥೆ 33ನೇ ವಾರ್ಷಿಕೋತ್ಸವ: 5 ದಿನಗಳ ರಾಷ್ಟ್ರೀಯ ರಂಗ ಉತ್ಸವ ಆರಂಭ

Theatre Festival: ಮೈಸೂರುದಲ್ಲಿ ಅಭಿಯಂತರರು ಸಂಸ್ಥೆಯ 33ನೇ ವಾರ್ಷಿಕೋತ್ಸವದ ಭಾಗವಾಗಿ 5 ದಿನಗಳ ರಾಷ್ಟ್ರೀಯ ರಂಗ ಉತ್ಸವಕ್ಕೆ ಚಾಲನೆ ದೊರೆಯಿತು.
Last Updated 26 ಫೆಬ್ರುವರಿ 2026, 6:21 IST
ಅಭಿಯಂತರರು ಸಂಸ್ಥೆ 33ನೇ ವಾರ್ಷಿಕೋತ್ಸವ: 5 ದಿನಗಳ ರಾಷ್ಟ್ರೀಯ ರಂಗ ಉತ್ಸವ ಆರಂಭ

ಕಳ್ಳತನವನ್ನೇ ಕಸುಬಾಗಿಸಿಕೊಂಡಿದ್ದ ಭೂಪ: ಹೈಟೆಕ್‌ ಠಕ್ಕನಾಗಿದ್ದ ಆಟೊ ಚಾಲಕ ಜೈಲಿಗೆ

ಮೈಸೂರಿನ ಆಟೊ ಚಾಲಕ ಸೈಯದ್‌ ಅಲಿಂ, 69 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಗೂಗಲ್‌ ಮ್ಯಾಪ್‌ ಬಳಸಿ ಕಳ್ಳತನ ಮಾಡುತ್ತಿದ್ದ. ಈತನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 26 ಫೆಬ್ರುವರಿ 2026, 6:06 IST
ಕಳ್ಳತನವನ್ನೇ ಕಸುಬಾಗಿಸಿಕೊಂಡಿದ್ದ ಭೂಪ: ಹೈಟೆಕ್‌ ಠಕ್ಕನಾಗಿದ್ದ ಆಟೊ ಚಾಲಕ ಜೈಲಿಗೆ
ADVERTISEMENT

ಕಳುವಾಗಿದ್ದ 57 ವಾಹನ, ₹2.96 ಕೋಟಿ ಮೌಲ್ಯದ ಆಭರಣ ಮೈಸೂರು ನಗರ ಪೊಲೀಸರಿಂದ ಪತ್ತೆ

ಮೈಸೂರು ನಗರದಲ್ಲಿ ₹2.96 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ವಸ್ತು, 57 ವಾಹನ ಪತ್ತೆ. 82 ಆರೋಪಿಗಳ ಬಂಧನ, ಕಳವು ಪ್ರಕರಣಗಳ ಪತ್ತೆಯಲ್ಲಿ ಮಹತ್ವದ ಸಾಧನೆ.
Last Updated 26 ಫೆಬ್ರುವರಿ 2026, 5:49 IST
ಕಳುವಾಗಿದ್ದ 57 ವಾಹನ, ₹2.96 ಕೋಟಿ ಮೌಲ್ಯದ ಆಭರಣ ಮೈಸೂರು ನಗರ ಪೊಲೀಸರಿಂದ ಪತ್ತೆ

Karnataka Rains | ಮೈಸೂರು, ಶಿವಮೊಗ್ಗದಲ್ಲಿ ಮಳೆ: ಜಮೀನುಗಳಿಗೆ ನುಗ್ಗಿದ ನೀರು

Karnataka Weather: ಮೈಸೂರು ಭಾಗದ ಜಿಲ್ಲೆಗಳಲ್ಲಿ ಮಂಗಳವಾರ ತಡರಾತ್ರಿ ಮತ್ತು ಕೊಡಗಿನಲ್ಲಿ ಬುಧವಾರ ಬುಧವಾರ ಉತ್ತಮ ಮಳೆಯಾಯಿತು. ಚಾಮರಾಜನಗರ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾದರೂ ಬಿರುಗಾಳಿಗೆ ಮರಗಳು ಉರುಳಿ ಬಿದ್ದಿವೆ. ಮೈಸೂರು ನಗರದಲ್ಲಿ ರಾತ್ರಿ 11.30ರ ಸುಮಾರಿಗೆ ಮಳೆ
Last Updated 25 ಫೆಬ್ರುವರಿ 2026, 21:15 IST
Karnataka Rains | ಮೈಸೂರು, ಶಿವಮೊಗ್ಗದಲ್ಲಿ ಮಳೆ: ಜಮೀನುಗಳಿಗೆ ನುಗ್ಗಿದ ನೀರು

ಬಂಡೀಪುರದಲ್ಲಿ ಸಫಾರಿ ಸ್ಥಗಿತಕ್ಕೆ ಆಗ್ರಹ: ಅನಿರ್ಧಿಷ್ಟಾವಧಿ ಧರಣಿ ಆರಂಭ

Mysuru Farmers Protest: ಮೈಸೂರು: ‘ಕಾಡಂಚಿನ ರೈತರ ರಕ್ಷಣೆಗಾಗಿ ಕಾಡಿನೊಳಗೆ ಸಫಾರಿಯನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಅಕ್ರಮ ರೆಸಾರ್ಟ್‌ಗಳನ್ನು ತೆರವುಗೊಳಿಸಬೇಕು’ ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳವರು ಇಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರದಿಂದ
Last Updated 25 ಫೆಬ್ರುವರಿ 2026, 20:49 IST
ಬಂಡೀಪುರದಲ್ಲಿ ಸಫಾರಿ ಸ್ಥಗಿತಕ್ಕೆ ಆಗ್ರಹ: ಅನಿರ್ಧಿಷ್ಟಾವಧಿ ಧರಣಿ ಆರಂಭ
ADVERTISEMENT
ADVERTISEMENT
ADVERTISEMENT