ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮೈಸೂರು (ಜಿಲ್ಲೆ)

ADVERTISEMENT

ಮೈಸೂರು | ಸರ್ಕಾರವೇ ಮಿನಿ ಚಿತ್ರಮಂದಿರ ನಿರ್ಮಿಸಲಿ: ಬರಗೂರು ರಾಮಚಂದ್ರಪ್ಪ

Kannada Cinema Culture: ರಾಜ್ಯ ಸರ್ಕಾರವೇ ಜಿಲ್ಲಾ ಕೇಂದ್ರಗಳಲ್ಲಿ ಮಿನಿ ಚಿತ್ರಮಂದಿರಗಳನ್ನು ನಿರ್ಮಿಸಿ, ಕೇರಳದಂತೆ ಸಿನಿಮಾ ಸಂಸ್ಕೃತಿ ಬೆಳೆಸಬೇಕು ಎಂದು ಸಾಹಿತಿ ಬರಗೂರು ಇಲ್ಲಿ ಸಲಹೆ ನೀಡಿದರು. ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಬಹುರೂಪಿ ಚಲನಚಿತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
Last Updated 11 ಜನವರಿ 2026, 23:35 IST
ಮೈಸೂರು | ಸರ್ಕಾರವೇ ಮಿನಿ ಚಿತ್ರಮಂದಿರ ನಿರ್ಮಿಸಲಿ: ಬರಗೂರು ರಾಮಚಂದ್ರಪ್ಪ

ಮೈಸೂರು | ಕಾಂಗ್ರೆಸ್‌ನವರ ಜನ್ಮ ಜಾಲಾಡಲು ನಮ್ಮ ಬಳಿ ಸಾಕಷ್ಟು ದಾಖಲೆಗಳಿವೆ: ಅಶೋಕ

Karnataka Politics: ಕಾಂಗ್ರೆಸ್‌ನವರ ಜನ್ಮ ಜಾಲಾಡಲು ನಮ್ಮ ಬಳಿ ಸಾಕಷ್ಟು ದಾಖಲೆಗಳಿವೆ. ನರೇಗಾ ಕುರಿತು ಅಧಿವೇಶನ ಕರೆದರೆ ಅವರೇ ಸಿಕ್ಕಿಕೊಳ್ಳುತ್ತಾರೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಇಲ್ಲಿ ಹೇಳಿದರು.
Last Updated 11 ಜನವರಿ 2026, 17:40 IST
ಮೈಸೂರು | ಕಾಂಗ್ರೆಸ್‌ನವರ ಜನ್ಮ ಜಾಲಾಡಲು ನಮ್ಮ ಬಳಿ ಸಾಕಷ್ಟು ದಾಖಲೆಗಳಿವೆ: ಅಶೋಕ

ಕೆ.ಆರ್.ನಗರ | ‘2ಎ ಪ್ರವರ್ಗ’ಕ್ಕೆ ನಾಮಧಾರಿಗೌಡ: ಎಚ್‌.ಡಿ. ಕುಮಾರಸ್ವಾಮಿ ಭರವಸೆ

Caste Reservation: ಅತ್ಯಂತ ಸಣ್ಣ ಪ್ರಮಾಣದಲ್ಲಿರುವ ನಾಮಧಾರಿಗೌಡ ಸಮುದಾಯವನ್ನು ‘2ಎ ಪ್ರವರ್ಗ’ಕ್ಕೆ ಸೇರಿಸುವ ಪ್ರಯತ್ನಕ್ಕೆ ಪ್ರಾಮಾಣಿಕವಾಗಿ ಬೆಂಬಲ ಕೊಡುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಇಲ್ಲಿ ಭಾನುವಾರ ಭರವಸೆ ನೀಡಿದರು.
Last Updated 11 ಜನವರಿ 2026, 17:35 IST
ಕೆ.ಆರ್.ನಗರ  | ‘2ಎ ಪ್ರವರ್ಗ’ಕ್ಕೆ ನಾಮಧಾರಿಗೌಡ: ಎಚ್‌.ಡಿ. ಕುಮಾರಸ್ವಾಮಿ ಭರವಸೆ

‘ಫಿಟ್ ಮೈಸೂರು’ ನಡಿಗೆಗೆ ಜತೆಯಾದ ಸಾವಿರಾರು ಹೆಜ್ಜೆಗಳು

Public Health Awareness: ಮೈಸೂರು ವಿಶ್ವವಿದ್ಯಾಲಯ ಮತ್ತು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ಫಿಟ್ ಮೈಸೂರು’ ನಡಿಗೆಗೆ ಸಾವಿರಾರು ಜನರು ಭಾಗವಹಿಸಿ ಆರೋಗ್ಯದ ಮಹತ್ವ ಸಾರಿದರು. ನಡಿಗೆ ಮಾನಸಗಂಗೋತ್ರಿಯಿಂದ ಆರಂಭವಾಗಿ 5 ಕಿ.ಮೀ ನಡೆಯಿತು.
Last Updated 11 ಜನವರಿ 2026, 8:03 IST
‘ಫಿಟ್ ಮೈಸೂರು’ ನಡಿಗೆಗೆ ಜತೆಯಾದ ಸಾವಿರಾರು ಹೆಜ್ಜೆಗಳು

ಮೈಸೂರು: ತಿಲಕ್‌ನಗರ ಸಮಸ್ಯೆ ಬಗೆಹರಿಸಲು ಸಂಸದ ಯದುವೀರ್‌ ಒಡೆಯರ್‌ ಸೂಚನೆ

Tilaknagar Infrastructure: ತಿಲಕ್‌ನಗರದಲ್ಲಿ ಕುಡಿಯುವ ನೀರಿನ ಕೊರತೆ, ಸೌಲಭ್ಯಗಳ ಅಭಾವ ಮತ್ತು ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲು ಸಂಸದ ಯದುವೀರ್ ಒಡೆಯರ್ ಮಹಾನಗರಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
Last Updated 11 ಜನವರಿ 2026, 7:51 IST
ಮೈಸೂರು: ತಿಲಕ್‌ನಗರ ಸಮಸ್ಯೆ ಬಗೆಹರಿಸಲು ಸಂಸದ ಯದುವೀರ್‌ ಒಡೆಯರ್‌ ಸೂಚನೆ

ಮೈಸೂರು: ‘ನಂದಿ’ ರಸ್ತೆಯ ದುರಸ್ತಿ ಕಾಮಗಾರಿ ವೀಕ್ಷಿಸಿದ ಸಚಿವ ಮಹದೇವಪ್ಪ

Chamundi Hill Inspection: ಚಾಮುಂಡಿ ಬೆಟ್ಟದ ನಂದಿ ವಿಗ್ರಹದ ಬಳಿ ಸಂಪರ್ಕ ಕಲ್ಪಿಸುವ ರಸ್ತೆಯ ದುರಸ್ತಿ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಭಾನುವಾರ ಪರಿಶೀಲಿಸಿದರು. ಕುಸಿತದ ನಂತರ ರಸ್ತೆ ಮರುನಿರ್ಮಾಣ ನಡೆಯುತ್ತಿದೆ.
Last Updated 11 ಜನವರಿ 2026, 7:48 IST
ಮೈಸೂರು: ‘ನಂದಿ’ ರಸ್ತೆಯ ದುರಸ್ತಿ ಕಾಮಗಾರಿ ವೀಕ್ಷಿಸಿದ ಸಚಿವ ಮಹದೇವಪ್ಪ

ಮೈಸೂರು | ‘ಬಹುರೂಪಿ’ಯಲ್ಲಿ ಭೀಮಯಾನ ಇಂದಿನಿಂದ

ರಾಷ್ಟ್ರೀಯ ನಾಟಕೋತ್ಸವಕ್ಕೆ ರಂಗಾಯಣ ಸಜ್ಜು ಅರಳಿದ ಕಲಾಲೋಕ l ಜ.18ರ ವರೆಗೆ ರಂಗಸುಗ್ಗಿ
Last Updated 11 ಜನವರಿ 2026, 4:52 IST
ಮೈಸೂರು | ‘ಬಹುರೂಪಿ’ಯಲ್ಲಿ ಭೀಮಯಾನ ಇಂದಿನಿಂದ
ADVERTISEMENT

ನಾಗರಹೊಳೆ ಉದ್ಯಾನವನದಲ್ಲಿ ಹುಲಿ ಗಣತಿ: ಸಸ್ಯಹಾರಿ ಪ್ರಾಣಿ ಸ್ಥಿತಿಗತಿಯೂ ದಾಖಲು

ಕಾರ್ಯ ಮೊದಲಾರ್ಧ ಪೂರ್ಣ: ಎರಡನೇ ಹಂತದ ಗಣತಿ ಚುರುಕು
Last Updated 11 ಜನವರಿ 2026, 4:51 IST
ನಾಗರಹೊಳೆ ಉದ್ಯಾನವನದಲ್ಲಿ ಹುಲಿ ಗಣತಿ: ಸಸ್ಯಹಾರಿ ಪ್ರಾಣಿ ಸ್ಥಿತಿಗತಿಯೂ ದಾಖಲು

ಹುಣಸೂರು | 'ಬೋವಿ ಯುವಕರಿಗೆ ಕೌಶಲ್ಯಾಧಾರಿತ ತರಬೇತಿಗೆ ಒತ್ತು'

ನಿಗಮ ಮಂಡಳಿ ಅಧ್ಯಕ್ಷರಿಗೆ ಅಭಿನಂದನೆ:
Last Updated 11 ಜನವರಿ 2026, 4:48 IST
ಹುಣಸೂರು | 'ಬೋವಿ  ಯುವಕರಿಗೆ ಕೌಶಲ್ಯಾಧಾರಿತ ತರಬೇತಿಗೆ ಒತ್ತು'

ಮೈಸೂರು | ‘ದ್ವೇಷ ಬಿಟ್ಟು, ದೇಶ ಕಟ್ಟುವುದು ಮುಖ್ಯ’

Inclusive India Vision: ಮೈಸೂರು: ‘ದ್ವೇಷ ಬಿಟ್ಟು, ದೇಶ ಕಟ್ಟುವುದು ಇಂದು ಎಲ್ಲದ್ದಕ್ಕಿಂತ ಮುಖ್ಯ’ ಎಂದು ಪ್ರೊ.ಕವಿತಾ ರೈ ಅಭಿಪ್ರಾಯಪಟ್ಟರು. ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪ್ರೊ. ಬರಗೂರು ರಾಮಚಂದ್ರಪ್ಪನವರ ‘ಸೌಹಾರ್ದ ಭಾರತ; ಸಮಾನತೆಯ ಸ್ನೇಹಿತ’ ಕೃತಿ ಜನಾರ್ಪಣೆಗೊಂಡಿತು.
Last Updated 11 ಜನವರಿ 2026, 4:47 IST
ಮೈಸೂರು | ‘ದ್ವೇಷ ಬಿಟ್ಟು, ದೇಶ ಕಟ್ಟುವುದು ಮುಖ್ಯ’
ADVERTISEMENT
ADVERTISEMENT
ADVERTISEMENT