ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮೈಸೂರು (ಜಿಲ್ಲೆ)

ADVERTISEMENT

ಮೈಸೂರು | 'ಬಿನಾಲೆ’ಯಲ್ಲಿ ಮೈಸೂರು ಪ್ರತಿಭೆಯ ಕಲಾಕೃತಿ

International Art Exhibit: ಕೇರಳದ ಕೊಚ್ಚಿನ್‌ನ ಬಿನಾಲೆ ಅಂತರರಾಷ್ಟ್ರೀಯ ಕಲಾ ಪ್ರದರ್ಶನದಲ್ಲಿ ಮೈಸೂರಿನ ಕಲಾವಿದ ಪಿ.ಎಸ್‌. ಕೃಷ್ಣಮೂರ್ತಿ ಅವರ ‘ಡೆತ್ ಸರ್ಕಲ್’ ಕಲಾಕೃತಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
Last Updated 18 ಜನವರಿ 2026, 4:05 IST
ಮೈಸೂರು | 'ಬಿನಾಲೆ’ಯಲ್ಲಿ ಮೈಸೂರು ಪ್ರತಿಭೆಯ ಕಲಾಕೃತಿ

ಮೈಸೂರು | ಅಪಾಯದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ: ಲಕ್ಷ್ಮಣನ್

Democracy Crisis: ಅಂಬೇಡ್ಕರ್‌ ರಚಿತ ಸಂವಿಧಾನವು ಕೋಮುವಾದಿ ಹಾಗೂ ಸರ್ವಾಧಿಕಾರಿ ಶಕ್ತಿಗಳಿಂದ ಅಪಾಯದಲ್ಲಿದೆ. ಪ್ರಜಾಪ್ರಭುತ್ವದ ಅಡಿಪಾಯ ಕುಸಿಯುತ್ತಿದೆ ಎಂದು ಬಹುರೂಪಿ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಚಿಂತಕರು ಅಭಿಪ್ರಾಯಪಟ್ಟರು.
Last Updated 18 ಜನವರಿ 2026, 4:03 IST
ಮೈಸೂರು | ಅಪಾಯದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ: ಲಕ್ಷ್ಮಣನ್

ಮೈಸೂರು | ಪಿಚ್ಚಳ್ಳಿ ಗಾಯನ; ಭೀಮಾನುಸಂಧಾನ

Bahuroopi Event: ತಮಟೆ ಹಿಡಿದು ಜಾನಪದ ಹೋರಾಟದ ಗಾಯನ ನೀಡಿದ ಪಿಚ್ಚಳ್ಳಿ ಶ್ರೀನಿವಾಸ ನೇತೃತ್ವದ ತಂಡ ಭೀಮಾನುಸಂಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಂಬೇಡ್ಕರ್ ಅವರ ಹೋರಾಟವನ್ನು ಗಾಯನದ ಮೂಲಕ ಸ್ಮರಿಸಿದರು.
Last Updated 18 ಜನವರಿ 2026, 4:00 IST
ಮೈಸೂರು | ಪಿಚ್ಚಳ್ಳಿ ಗಾಯನ; ಭೀಮಾನುಸಂಧಾನ

ಮೈಸೂರು | ಇಮ್ಮಾವು ಸರ್ಕಾರಿ ಶಾಲೆ ಮುಚ್ಚದಿರಿ

School Protest: ಇಮ್ಮಾವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಚ್ಚಬಾರದು ಎಂದು ಆಗ್ರಹಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು.
Last Updated 18 ಜನವರಿ 2026, 3:56 IST
ಮೈಸೂರು | ಇಮ್ಮಾವು ಸರ್ಕಾರಿ ಶಾಲೆ ಮುಚ್ಚದಿರಿ

ಮೈಸೂರು | ಗ್ರಾಮದಲ್ಲಿ ಕಲೆ, ಕೌಶಲ, ಭಾಷೆಯ ಹುಟ್ಟು: ನಾಗೇಶ್ ಗರ್ಗೇಶ್ವರಿ

Rural Creativity: ಮೈಸೂರಿನಲ್ಲಿ ಜಗನ್ನಾಥ ಕಲಾ ಮತ್ತು ಸಾಂಸ್ಕೃತಿಕ ಕೇಂದ್ರ ಆಯೋಜಿಸಿದ್ದ ಚಿತ್ರಸಂತೆಗೆ ಚಾಲನೆ ನೀಡಿ, ಗ್ರಾಮದಲ್ಲಿ ಕಲೆ, ಕೌಶಲ ಮತ್ತು ಭಾಷೆಯ ಹುಟ್ಟುವಾಗುತ್ತದೆ ಎಂದು ನಾಗೇಶ್ ಗರ್ಗೇಶ್ವರಿ ಹೇಳಿದರು.
Last Updated 18 ಜನವರಿ 2026, 3:24 IST
ಮೈಸೂರು | ಗ್ರಾಮದಲ್ಲಿ ಕಲೆ, ಕೌಶಲ, ಭಾಷೆಯ ಹುಟ್ಟು: ನಾಗೇಶ್ ಗರ್ಗೇಶ್ವರಿ

ನಂಜನಗೂಡು | ಸುತ್ತೂರು ಜಾತ್ರೆ ಎಲ್ಲ ವರ್ಗಗಳ ಜನರ ಜಾತ್ರೆ: ನರೇಂದ್ರ ಸ್ವಾಮಿ

Suttur Jathre 2026: ‘ಗ್ರಾಮೀಣ ಭಾಗದಲ್ಲಿ ನಮ್ಮ ಕಲೆ, ಸಂಸ್ಕೃತಿ ನಶಿಸಿಹೋಗುತ್ತಿರುವ ಕಾಲಘಟ್ಟದಲ್ಲಿ ಸುತ್ತೂರು ಜಾತ್ರೆಯು ಎಲ್ಲ ವರ್ಗಗಳ ಜನರನ್ನು ಒಳ್ಳಗೊಳ್ಳುವ, ನಮ್ಮ ನಾಡಿನ ಜನಪದ, ಕಲೆ, ಸಂಸ್ಕೃತಿಯನ್ನು ಬೆಳೆಸುವ ಜಾತ್ರೆಯಾಗಿದೆ’ ಎಂದು ನರೇಂದ್ರ ಸ್ವಾಮಿ ಹೇಳಿದರು.
Last Updated 17 ಜನವರಿ 2026, 18:48 IST
ನಂಜನಗೂಡು | ಸುತ್ತೂರು ಜಾತ್ರೆ ಎಲ್ಲ ವರ್ಗಗಳ ಜನರ ಜಾತ್ರೆ: ನರೇಂದ್ರ ಸ್ವಾಮಿ

ಮೈಸೂರು: ‘ಪರೀಕ್ಷೆ-ನಿಶ್ಚಿಂತೆಯ ಹಾದಿ’ ಕಾರ್ಯಕ್ರಮ ಜ.18ರಂದು

Exam Preparation: ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಆತಂಕವನ್ನು ದೂರಾಗಿಸಿ, ಮನೋಸ್ಥೈರ್ಯ ಮತ್ತು ಮಾನಸಿಕ ಪ್ರಶಾಂತತೆ ಹೆಚ್ಚಿಸುವ ನಿಟ್ಟಿನಲ್ಲಿ ಜ.18ರಂದು ‘ಪರೀಕ್ಷೆ-ನಿಶ್ಚಿಂತೆಯ ಹಾದಿ’ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.
Last Updated 17 ಜನವರಿ 2026, 18:47 IST
ಮೈಸೂರು: ‘ಪರೀಕ್ಷೆ-ನಿಶ್ಚಿಂತೆಯ ಹಾದಿ’ ಕಾರ್ಯಕ್ರಮ ಜ.18ರಂದು
ADVERTISEMENT

ವರುಣಾ: ಮೊದ್ಲು ನಿಮ್ಮ ಹೆಣ ಬೀಳುತ್ತೆ... ಗ್ರಾಮ ಪಂಚಾಯತ್ ಸಿಬ್ಬಂದಿಗೆ ಬೆದರಿಕೆ

Government Officials Threat: ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ, ವರುಣ ಹೋಬಳಿಯ ಗುಡಮಾದನಹಳ್ಳಿ ಗ್ರಾಮದಲ್ಲಿ ಜಮೀನು ಪರಿಶೀಲನೆಗೆ ತೆರಳಿದ್ದ ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಸಹಾಯಕನಿಗೆ ವ್ಯಕ್ತಿಯೊಬ್ಬ ಅವಾಚ್ಯ
Last Updated 17 ಜನವರಿ 2026, 16:02 IST
ವರುಣಾ: ಮೊದ್ಲು ನಿಮ್ಮ ಹೆಣ ಬೀಳುತ್ತೆ... ಗ್ರಾಮ ಪಂಚಾಯತ್ ಸಿಬ್ಬಂದಿಗೆ ಬೆದರಿಕೆ

Video | ಸುತ್ತೂರು ಜಾತ್ರೆಯಲ್ಲಿ ಹತ್ತೂರು ಜನ ಸೇರಿದರು

Sutturu Festival: ಕರ್ನಾಟಕದ ಪ್ರಸಿದ್ಧ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವವು ಶನಿವಾರ ಅದ್ದೂರಿಯಾಗಿ ನಡೆದಿದ್ದು, ಸಾವಿರಾರು ಭಕ್ತರು ಸಾಕ್ಷಿಯಾದರು. ಬೆಳಿಗ್ಗೆ 11ಕ್ಕೆ ಸುತ್ತೂರು ವೀರಸಿಂಹಾಸನ ಮಠದ ಆವರಣದಲ್ಲಿ ರಥೋತ್ಸವಕ್ಕೆ ಚಾಲನೆ ದೊರೆಯಿತು
Last Updated 17 ಜನವರಿ 2026, 13:20 IST
Video | ಸುತ್ತೂರು ಜಾತ್ರೆಯಲ್ಲಿ ಹತ್ತೂರು ಜನ ಸೇರಿದರು

ಡಿಕೆಶಿ ದೆಹಲಿ ಭೇಟಿಗೆ ವಿಶೇಷ ಅರ್ಥ ಬೇಡ: ಸಚಿವ ಡಾ.ಎಚ್‌.ಸಿ. ಮಹದೇವಪ್ಪ

Congress Politics: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿಗೆ ಅನಾವಶ್ಯಕ ರಾಜಕೀಯ ಅರ್ಥ ಕಲ್ಪಿಸಬಾರದು ಎಂದು ಸಚಿವ ಡಾ.ಎಚ್‌.ಸಿ. ಮಹದೇವಪ್ಪ ತಿಳಿಸಿದ್ದಾರೆ.
Last Updated 17 ಜನವರಿ 2026, 13:18 IST
ಡಿಕೆಶಿ ದೆಹಲಿ ಭೇಟಿಗೆ ವಿಶೇಷ ಅರ್ಥ ಬೇಡ: ಸಚಿವ ಡಾ.ಎಚ್‌.ಸಿ. ಮಹದೇವಪ್ಪ
ADVERTISEMENT
ADVERTISEMENT
ADVERTISEMENT