ಉಚ್ಚಾಟನೆ ಮಾಡಿಲ್ಲ: ನಾನೇ ರಾಜೀನಾಮೆ ನೀಡಿರುವೆ –ರೈತ ಮುಖಂಡ ಮಹಾದೇವನಾಯಕ
Raitha Sangha Conflict: ‘ರಾಜ್ಯ ರೈತ ಸಂಘದ ಸ್ಥಳೀಯ ತಾಲ್ಲೂಕು ಮಟ್ಟದ ಮುಖಂಡರ ನಡವಳಿಕಗೆ ಬೇಸತ್ತು ಒಂದು ತಿಂಗಳ ಹಿಂದೆಯೇ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರುLast Updated 10 ಫೆಬ್ರುವರಿ 2026, 5:49 IST