ಭಾಷೆಯ ಕುಸಿತ, ಜನರ ಮೌನ: ಬಿಳಿಮಲೆ ಬೇಸರ
Environmental Crisis: ಮೈಸೂರು: ‘ಪರಿಸರದ ನಾಶ ಮತ್ತು ಭಾಷೆಯ ಕುಸಿತ ಸಮಾಜದ ದೊಡ್ಡ ಸಮಸ್ಯೆಯಾಗಿದ್ದು, ಆದರೆ ಅದರ ಬಗ್ಗೆ ನಾವು ಮೌನವಾಗಿದ್ದೇವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಬೇಸರಿಸಿದರು.Last Updated 24 ಜನವರಿ 2026, 6:10 IST