ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಮೈಸೂರು: ಆರ್‌ಡಿಪಿಆರ್‌ ಕ್ರೀಡಾಕೂಟ 12ರಿಂದ

Mysuru Sports: ಜಿಲ್ಲಾ ಪಂಚಾಯಿತಿ ಸಿಇಒ ಎಸ್. ಯುಕೇಶ್‌ಕುಮಾರ್ ಅವರು ಫೆ. 12 ಮತ್ತು 13ರಂದು ನಜರ್‌ಬಾದ್‌ನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಜಿಲ್ಲಾ ಆರ್‌ಡಿಪಿಆರ್‌ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
Last Updated 11 ಫೆಬ್ರುವರಿ 2026, 7:56 IST
ಮೈಸೂರು: ಆರ್‌ಡಿಪಿಆರ್‌ ಕ್ರೀಡಾಕೂಟ 12ರಿಂದ

ಜಯಪುರ: ಜೋಡಿಲಿಂಗ ಮಹದೇಶ್ವರ ಜಾತ್ರೆಗೆ ತೆರೆ

ವಿಜೃಂಭಣೆಯಿಂದ ನಡೆದ ಕೊಂಡೊತ್ಸವ, ದೇವರ ಉತ್ಸವ ಮೆರವಣಿಗೆ
Last Updated 11 ಫೆಬ್ರುವರಿ 2026, 7:56 IST
ಜಯಪುರ: ಜೋಡಿಲಿಂಗ ಮಹದೇಶ್ವರ ಜಾತ್ರೆಗೆ ತೆರೆ

ಭರ್ಜರಿ ಹೂವು: ರೈತರ ಕೈ ಹಿಡಿಯುತ್ತ ಮಾವು?

ಬೂದಿ ರೋಗದಿಂದ ಶೇ 50ರಷ್ಟು ನಷ್ಟ; ಸೂಕ್ತ ಆರೈಕೆಗೆ ವಿಜ್ಞಾನಿಗಳ ಸಲಹೆ
Last Updated 11 ಫೆಬ್ರುವರಿ 2026, 7:56 IST
ಭರ್ಜರಿ ಹೂವು: ರೈತರ ಕೈ ಹಿಡಿಯುತ್ತ ಮಾವು?

MUDA | 134 ಪ್ರಕರಣ ದಾಖಲು: ಮತ್ತಷ್ಟು ಮಂದಿಗೆ ಲೋಕಾಯುಕ್ತ ನೋಟಿಸ್

Lokayukta Investigation: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ (ಈಗಿನ ಎಂಡಿಎ) ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಲೋಕಾಯುಕ್ತ ಪೊಲೀಸರು ಇನ್ನಷ್ಟು ಮಂದಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
Last Updated 11 ಫೆಬ್ರುವರಿ 2026, 0:30 IST
MUDA | 134 ಪ್ರಕರಣ ದಾಖಲು: ಮತ್ತಷ್ಟು ಮಂದಿಗೆ ಲೋಕಾಯುಕ್ತ ನೋಟಿಸ್

ಹದಿಹರೆಯ: ಭವಿಷ್ಯ ಭದ್ರಪಡಿಸಲು ಬಳಸಿಕೊಳ್ಳಿ; ನಟ ಕೆ.ಸುಚೇಂದ್ರ ಪ್ರಸಾದ್

9ನೇ ಅಂತರ ವಿಶ್ವವಿದ್ಯಾಲಯ ನೈರುತ್ಯ ವಲಯದ ‘ಯುವೋತ್ಸವ’ಕ್ಕೆ ಚಾಲನೆ
Last Updated 10 ಫೆಬ್ರುವರಿ 2026, 5:53 IST
ಹದಿಹರೆಯ: ಭವಿಷ್ಯ ಭದ್ರಪಡಿಸಲು ಬಳಸಿಕೊಳ್ಳಿ; ನಟ ಕೆ.ಸುಚೇಂದ್ರ ಪ್ರಸಾದ್

ಭಕ್ತರಿಗೆ ಮೂಲ ಸೌಲಭ್ಯ ಕಲ್ಪಿಸಿ: ಶಾಸಕ ದರ್ಶನ್ ಧ್ರುವನಾರಾಯಣ

ಶ್ರೀಕಂಠೇಶ್ವರ ಸ್ವಾಮಿ ದೊಡ್ಡ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಶಾಸಕ ಸೂಚನೆ
Last Updated 10 ಫೆಬ್ರುವರಿ 2026, 5:49 IST
ಭಕ್ತರಿಗೆ ಮೂಲ ಸೌಲಭ್ಯ ಕಲ್ಪಿಸಿ: ಶಾಸಕ ದರ್ಶನ್ ಧ್ರುವನಾರಾಯಣ

ಹಂಪಾಪುರ: ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವಕ್ಕೆ ಚಾಲನೆ

Hampapura Festival: ಹೋಬಳಿಯ ಮಾದಾಪುರದ ಬೆಟ್ಟದಲ್ಲಿ ಮೂರು ದಿನಗಳ ಕಾಲ ನಡೆಯುವ ಚಂದ್ರಮೌಳೇಶ್ವರ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಬೆಳಿಗ್ಗೆ 5ರ ಶುಭ ಲಗ್ನದಲ್ಲಿ ಹೋಮ, ಹವನ, ರುದ್ರಾಭಿಷೇಕಾ, ಶಿವನಿಗೆ ಪ್ರಿಯವಾದ ಸಹಸ್ರ ಬಿಲ್ವಾರ್ಚನೆ
Last Updated 10 ಫೆಬ್ರುವರಿ 2026, 5:49 IST
ಹಂಪಾಪುರ: ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವಕ್ಕೆ ಚಾಲನೆ
ADVERTISEMENT

ಅಧಿಕಾರಿಗಳು ರೈತರ ಪರವಾಗಿ ಕೆಲಸ ಮಾಡಿ: ಸಚಿವ ಕೆ.ವೆಂಕಟೇಶ್

ಬೆಟ್ಟದಪುರ: ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ
Last Updated 10 ಫೆಬ್ರುವರಿ 2026, 5:49 IST
ಅಧಿಕಾರಿಗಳು ರೈತರ ಪರವಾಗಿ ಕೆಲಸ ಮಾಡಿ:  ಸಚಿವ ಕೆ.ವೆಂಕಟೇಶ್

ಉತ್ತಮ ಆರೋಗ್ಯಕ್ಕೆ ಗುಣಮಟ್ಟದ ಆಹಾರ ಸೇವಿಸಿ: ಕಳ್ಳಿಮುದ್ದನಹಳ್ಳಿ ಸತೀಶ್

Nutritious Diet: ‘ಪ್ರತಿಯೊಬ್ಬ ಪೋಷಕರು ಮಕ್ಕಳ ಆರೋಗ್ಯ ಕಾಪಾಡಲು ಗುಣಮಟ್ಟದ ಆಹಾರ ನೀಡಬೇಕು’ ಎಂದು ಕರ್ಪೂರವಳ್ಳಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಕಳ್ಳಿಮುದ್ದನಹಳ್ಳಿ ಸತೀಶ್ ಹೇಳಿದರು. ಶಾಲೆ ಆವರಣದಲ್ಲಿ ಸೋಮವಾರ ಹಿರಿಯ ಶಿಕ್ಷಕಿ ಸೀಮಾಬೇಗಂ ಅವರ ನೇತೃತ್ವದಲ್ಲಿ
Last Updated 10 ಫೆಬ್ರುವರಿ 2026, 5:49 IST
ಉತ್ತಮ ಆರೋಗ್ಯಕ್ಕೆ ಗುಣಮಟ್ಟದ ಆಹಾರ ಸೇವಿಸಿ: ಕಳ್ಳಿಮುದ್ದನಹಳ್ಳಿ ಸತೀಶ್

ಉಚ್ಚಾಟನೆ ಮಾಡಿಲ್ಲ: ನಾನೇ ರಾಜೀನಾಮೆ ನೀಡಿರುವೆ –ರೈತ ಮುಖಂಡ ಮಹಾದೇವನಾಯಕ

Raitha Sangha Conflict: ‘ರಾಜ್ಯ ರೈತ ಸಂಘದ ಸ್ಥಳೀಯ ತಾಲ್ಲೂಕು ಮಟ್ಟದ ಮುಖಂಡರ ನಡವಳಿಕಗೆ ಬೇಸತ್ತು ಒಂದು ತಿಂಗಳ ಹಿಂದೆಯೇ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು
Last Updated 10 ಫೆಬ್ರುವರಿ 2026, 5:49 IST
ಉಚ್ಚಾಟನೆ ಮಾಡಿಲ್ಲ: ನಾನೇ ರಾಜೀನಾಮೆ ನೀಡಿರುವೆ –ರೈತ ಮುಖಂಡ ಮಹಾದೇವನಾಯಕ
ADVERTISEMENT
ADVERTISEMENT
ADVERTISEMENT