ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮೈಸೂರು (ಜಿಲ್ಲೆ)

ADVERTISEMENT

Video | ಸುತ್ತೂರು ಜಾತ್ರೆಯಲ್ಲಿ ಹತ್ತೂರು ಜನ ಸೇರಿದರು

Sutturu Festival: ಕರ್ನಾಟಕದ ಪ್ರಸಿದ್ಧ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವವು ಶನಿವಾರ ಅದ್ದೂರಿಯಾಗಿ ನಡೆದಿದ್ದು, ಸಾವಿರಾರು ಭಕ್ತರು ಸಾಕ್ಷಿಯಾದರು. ಬೆಳಿಗ್ಗೆ 11ಕ್ಕೆ ಸುತ್ತೂರು ವೀರಸಿಂಹಾಸನ ಮಠದ ಆವರಣದಲ್ಲಿ ರಥೋತ್ಸವಕ್ಕೆ ಚಾಲನೆ ದೊರೆಯಿತು
Last Updated 17 ಜನವರಿ 2026, 13:20 IST
Video | ಸುತ್ತೂರು ಜಾತ್ರೆಯಲ್ಲಿ ಹತ್ತೂರು ಜನ ಸೇರಿದರು

ಡಿಕೆಶಿ ದೆಹಲಿ ಭೇಟಿಗೆ ವಿಶೇಷ ಅರ್ಥ ಬೇಡ: ಸಚಿವ ಡಾ.ಎಚ್‌.ಸಿ. ಮಹದೇವಪ್ಪ

Congress Politics: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿಗೆ ಅನಾವಶ್ಯಕ ರಾಜಕೀಯ ಅರ್ಥ ಕಲ್ಪಿಸಬಾರದು ಎಂದು ಸಚಿವ ಡಾ.ಎಚ್‌.ಸಿ. ಮಹದೇವಪ್ಪ ತಿಳಿಸಿದ್ದಾರೆ.
Last Updated 17 ಜನವರಿ 2026, 13:18 IST
ಡಿಕೆಶಿ ದೆಹಲಿ ಭೇಟಿಗೆ ವಿಶೇಷ ಅರ್ಥ ಬೇಡ: ಸಚಿವ ಡಾ.ಎಚ್‌.ಸಿ. ಮಹದೇವಪ್ಪ

ಮೈಸೂರು: ಚಾಮರಾಜೇಂದ್ರ ಮೃಗಾಲಯದ ಹೆಣ್ಣು ಹುಲಿ ‘ಪ್ರೀತಿ’ ಸಾವು

Zoo Animal Death: ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಜನಪ್ರಿಯ ಹೆಣ್ಣು ಹುಲಿ ‘ಪ್ರೀತಿ’ ನಸುಕಿನಲ್ಲಿ ಅನಾರೋಗ್ಯದಿಂದಾಗಿ ಮೃತಪಟ್ಟಿದೆ. 2022ರ ಏಪ್ರಿಲ್‌ನಲ್ಲಿ ಜನಿಸಿದ್ದ ಈ ಹುಲಿ 3 ವರ್ಷ 9 ತಿಂಗಳು ವಯಸ್ಸಾಗಿತ್ತು.
Last Updated 17 ಜನವರಿ 2026, 13:17 IST
ಮೈಸೂರು: ಚಾಮರಾಜೇಂದ್ರ ಮೃಗಾಲಯದ ಹೆಣ್ಣು ಹುಲಿ ‘ಪ್ರೀತಿ’ ಸಾವು

ಮೈಸೂರು| ಗ್ಯಾರಂಟಿ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಿ: ಅರುಣ್‌ ಕುಮಾರ್‌ ಸೂಚನೆ

Welfare Benefits: ಮೈಸೂರಿನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಲಾಭವನ್ನು ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ತಲುಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಹೇಳಿದರು.
Last Updated 17 ಜನವರಿ 2026, 13:08 IST
ಮೈಸೂರು| ಗ್ಯಾರಂಟಿ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಿ: ಅರುಣ್‌ ಕುಮಾರ್‌ ಸೂಚನೆ

ಮೈಸೂರು: ಜ.19ರಂದು ಜಪಾನ್‌ ತಂಡದೊಂದಿಗೆ ದುಂಡುಮೇಜಿನ ಸಭೆ

JICA Collaboration: ಮೈಸೂರು ಜೆಎಸ್‌ಎಸ್‌ ಫಾರ್ಮಸಿ ಕಾಲೇಜು ಜಪಾನ್‌ನ ಜಿಕಾ ಬೆಂಬಲಿತ 'ಇಂಪ್ಯಾಕ್ಟ್–ವಿಐಪಿ' ಯೋಜನೆ ಕುರಿತಾಗಿ ಜ.19ರಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತಿಯಲ್ಲಿ ದುಂಡುಮೇಜಿನ ಸಭೆ ಆಯೋಜಿಸಿದೆ.
Last Updated 17 ಜನವರಿ 2026, 13:03 IST
ಮೈಸೂರು: ಜ.19ರಂದು ಜಪಾನ್‌ ತಂಡದೊಂದಿಗೆ ದುಂಡುಮೇಜಿನ ಸಭೆ

ಮೈಸೂರು: ಜ.19ರಂದು ವಿಶೇಷ ಮಕ್ಕಳಿಗೆ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮ

Cultural and Sports: ಸಕ್ಷಮ– ಮೈಸೂರು ಸಂಸ್ಥೆ ಮತ್ತು ಆರೋಗ್ಯ ಭಾರತಿ ಸಹಯೋಗದಲ್ಲಿ, ಜ.19ರಂದು ಇಲವಾಲದ ವಿವೇಕ ಫಾರಂನಲ್ಲಿ 200 ವಿಶೇಷ ಮಕ್ಕಳಿಗೆ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮ ಹಾಗೂ ಸಾರ್ವಜನಿಕರಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
Last Updated 17 ಜನವರಿ 2026, 11:58 IST
ಮೈಸೂರು: ಜ.19ರಂದು ವಿಶೇಷ ಮಕ್ಕಳಿಗೆ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮ

ಮೈಸೂರು: ಜ.19ರಂದು ಎಲ್‌ಐಸಿ 70ನೇ ವರ್ಷಾಚರಣೆ

LIC Celebration: ಮೈಸೂರು ಬನ್ನಿಮಂಟಪದ ಎಲ್‌ಐಸಿ ಕಚೇರಿಯಲ್ಲೂ ಸೇರಿದಂತೆ ದೇಶದಾದ್ಯಂತ ಎಲ್‌ಐಸಿ 70ನೇ ವರ್ಷಾಚರಣೆ ಕಾರ್ಯಕ್ರಮಗಳು ಜ.19ರಂದು ನಡೆಯಲಿವೆ ಎಂದು ನೌಕರರ ಸಂಘದ ಅಧ್ಯಕ್ಷ ಎಸ್.ಕೆ. ರಾಮು ತಿಳಿಸಿದರು.
Last Updated 17 ಜನವರಿ 2026, 11:57 IST
ಮೈಸೂರು: ಜ.19ರಂದು ಎಲ್‌ಐಸಿ 70ನೇ ವರ್ಷಾಚರಣೆ
ADVERTISEMENT

ಮೈಸೂರು: ಜ.18ರಂದು ‘ರಜತ ಗಾನ ಶಾರದೆ’ ಕಾರ್ಯಕ್ರಮ

Sharada Kala Kendra: ಕುವೆಂಪುನಗರದ ಶಾರದಾ ಕಲಾ ಕೇಂದ್ರದಿಂದ ಜ.18ರಂದು ಗಾನಭಾರತಿ ರಮಾಗೋವಿಂದ ಸಭಾಂಗಣದಲ್ಲಿ ‘ರಜತ ಗಾನ ಶಾರದೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
Last Updated 17 ಜನವರಿ 2026, 11:49 IST
ಮೈಸೂರು: ಜ.18ರಂದು ‘ರಜತ ಗಾನ ಶಾರದೆ’ ಕಾರ್ಯಕ್ರಮ

ಜ.18ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ

Suttur Festival: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.18ರಂದು ಮೈಸೂರು ಜಿಲ್ಲೆಯ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದು, ಕುಪ್ಯ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸಮಾರಂಭಕ್ಕೂ ಹಾಜರಾಗಲಿದ್ದಾರೆ.
Last Updated 17 ಜನವರಿ 2026, 11:42 IST
ಜ.18ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ

ಬಹುರೂಪಿ ವಿಚಾರ ಸಂಕಿರಣ| ಫ್ಯಾಸಿಸಂ ಬೆಳವಣಿಗೆಗೆ ಪ್ರತಿರೋಧ ಅಗತ್ಯ: ಸಿದ್ಧಾರ್ಥ್

ಮೈಸೂರು ರಂಗಾಯಣದಲ್ಲಿ ನಡೆದ ‘ಬಹುರೂಪಿ ಬಾಬಾಸಾಹೇಬ್’ ರಾಷ್ಟ್ರೀಯ ನಾಟಕೋತ್ಸವದ ವಿಚಾರ ಸಂಕಿರಣದಲ್ಲಿ ಪತ್ರಕರ್ತ ಸಿದ್ಧಾರ್ಥ ವರದರಾಜನ್ ಫ್ಯಾಸಿಸಂಗೆ ತೀವ್ರ ಎಚ್ಚರಿಕೆ ನೀಡಿದರು ಮತ್ತು ಪ್ರತಿರೋಧದ ಅಗತ್ಯವಿದೆ ಎಂದರು.
Last Updated 17 ಜನವರಿ 2026, 11:36 IST
ಬಹುರೂಪಿ ವಿಚಾರ ಸಂಕಿರಣ| ಫ್ಯಾಸಿಸಂ ಬೆಳವಣಿಗೆಗೆ ಪ್ರತಿರೋಧ ಅಗತ್ಯ: ಸಿದ್ಧಾರ್ಥ್
ADVERTISEMENT
ADVERTISEMENT
ADVERTISEMENT