ಬುಧವಾರ, 28 ಜನವರಿ 2026
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಮೈಸೂರು ಮೃಗಾಲಯ: ದೀರ್ಘಾಯುಷಿ ಜಿರಾಫೆ ‘ಯುವರಾಜ’ ಇನ್ನಿಲ್ಲ

Giraffe Yuvraaj Death: ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ದೀರ್ಘಕಾಲ ಬದುಕಿದ್ದ ಜಿರಾಫೆ ಯುವರಾಜ ವೃದ್ಧಾಪ್ಯದಿಂದ ಮೃತಪಟ್ಟಿದೆ. 2001ರಲ್ಲಿ ಜನಿಸಿದ್ದ ಯುವರಾಜನನ್ನು 2025ರಲ್ಲಿ 25ನೇ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು.
Last Updated 28 ಜನವರಿ 2026, 12:46 IST
ಮೈಸೂರು ಮೃಗಾಲಯ: ದೀರ್ಘಾಯುಷಿ ಜಿರಾಫೆ ‘ಯುವರಾಜ’ ಇನ್ನಿಲ್ಲ

ಎಂಡಿಎಂಎ ತಯಾರಿಕೆ ಆರೋಪ: ದೆಹಲಿ ಪೊಲೀಸರಿಂದ ರಾಸಾಯನಿಕ ತಯಾರಿಕಾ ಘಟಕಕ್ಕೆ ದಾಳಿ

Drug Factory Bust: ಮೈಸೂರಿನ ಹೆಬ್ಬಾಳದಲ್ಲಿರುವ ಕಟ್ಟಡದಲ್ಲಿ ಎಂಡಿಎಂಎ ತಯಾರಿಕಾ ಆರೋಪದ ಮೇಲೆ ದೆಹಲಿಯ ಎನ್ ಸಿಬಿ ಪೊಲೀಸರು ದಾಳಿ ನಡೆಸಿದ್ದು, ರಾಸಾಯನಿಕ ತಯಾರಿಕಾ ಘಟಕವೊಂದು ಪತ್ತೆಯಾಗಿದೆ. ಘಟಕದ ಸಿಬ್ಬಂದಿಗಳ ವಿಚಾರಣೆ ನಡೆಯುತ್ತಿದೆ.
Last Updated 28 ಜನವರಿ 2026, 12:41 IST
ಎಂಡಿಎಂಎ ತಯಾರಿಕೆ ಆರೋಪ: ದೆಹಲಿ ಪೊಲೀಸರಿಂದ ರಾಸಾಯನಿಕ ತಯಾರಿಕಾ ಘಟಕಕ್ಕೆ ದಾಳಿ

ಮೈಸೂರು | ಮಾನಸಿಕ ತೊಳಲಾಟಕ್ಕೆ ನಾಟ್ಯ ಮದ್ದು: ಎನ್. ಶ್ರೀನಿವಾಸನ್

ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಗುರುದೇವ ಅಕಾಡೆಮಿಯಿಂದ ಚೇತನೋತ್ಸವ-2026 ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ನಡೆಯಿತು. ಮಾನಸಿಕ ನೆಮ್ಮದಿಗೆ ಭರತನಾಟ್ಯದ ಮಹತ್ವದ ಬಗ್ಗೆ ಎನ್. ಶ್ರೀನಿವಾಸನ್ ಮಾತನಾಡಿದರು.
Last Updated 28 ಜನವರಿ 2026, 8:03 IST
ಮೈಸೂರು | ಮಾನಸಿಕ ತೊಳಲಾಟಕ್ಕೆ ನಾಟ್ಯ ಮದ್ದು: ಎನ್. ಶ್ರೀನಿವಾಸನ್

ಪ್ರಜಾವಾಣಿ ವರದಿ ಪರಿಣಾಮ: ಲಿಂಗಾಂಬುಧಿ ಕೆರೆಗೆ ಶಾಸಕ, ಅಧಿಕಾರಿಗಳ ದೌಡು

Mysuru Lake Pollution: ದಟ್ಟಗಳ್ಳಿಯ ಲಿಂಗಾಂಬುಧಿ ಕೆರೆ ರಾಜಕಾಲುವೆಗೆ ಒಳಚರಂಡಿ ನೀರು ಸೇರುತ್ತಿದ್ದ ಸ್ಥಳಕ್ಕೆ ಬುಧವಾರ ಬೆಳಿಗ್ಗೆ ಭೇಟಿ‌ ನೀಡಿದ‌ ಶಾಸಕ ಜಿ.ಟಿ.ದೇವೇಗೌಡ ಪರಿಶೀಲನೆ ನಡೆಸಿದರು.
Last Updated 28 ಜನವರಿ 2026, 7:02 IST
ಪ್ರಜಾವಾಣಿ ವರದಿ ಪರಿಣಾಮ: ಲಿಂಗಾಂಬುಧಿ ಕೆರೆಗೆ ಶಾಸಕ, ಅಧಿಕಾರಿಗಳ ದೌಡು

ಮನೆ, ಮನವೆಲ್ಲ ‘ಅನುವಾದ’

ಕನ್ನಡ – ಹಿಂದಿ ಸಾಹಿತ್ಯದ ಸೇತುಬಂಧವಾಗಿದ್ದ ಪ್ರೊ.ತಿಪ್ಪೇಸ್ವಾಮಿ
Last Updated 28 ಜನವರಿ 2026, 4:12 IST
ಮನೆ, ಮನವೆಲ್ಲ ‘ಅನುವಾದ’

ಮೈಸೂರು: ಕಲಿಕೆಯಲ್ಲಿ ಹಿಂದುಳಿದವರತ್ತ ಚಿತ್ತ!

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಶೇ 100 ಫಲಿತಾಂಶ ಸಾಧನೆಗೆ ಶಿಕ್ಷಣ ಇಲಾಖೆ ಕಾರ್ಯತಂತ್ರ
Last Updated 28 ಜನವರಿ 2026, 3:19 IST
ಮೈಸೂರು: ಕಲಿಕೆಯಲ್ಲಿ ಹಿಂದುಳಿದವರತ್ತ ಚಿತ್ತ!

ಕೆ.ಆರ್.ನಗರ | ಕ್ಷೇತ್ರ ಬದಲಾಯಿಸುವುದಿಲ್ಲ: ಸಾ.ರಾ.ಮಹೇಶ್

JDS Leader Statement: ಕೆ.ಆರ್.ನಗರ: ‘ನಾನು ಕ್ಷೇತ್ರ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ನನ್ನ ಎರಡೂ ಕಾಲುಗಳು ಇಲ್ಲಿಯೇ ಇವೆ’ ಎಂದು ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಹೇಳಿದರು. ಇಲ್ಲಿನ 12ನೇ ವಾರ್ಡ್‌ನಲ್ಲಿ ಸೋಮವಾರ ಸಂಜೆ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ
Last Updated 28 ಜನವರಿ 2026, 3:18 IST
ಕೆ.ಆರ್.ನಗರ | ಕ್ಷೇತ್ರ ಬದಲಾಯಿಸುವುದಿಲ್ಲ: ಸಾ.ರಾ.ಮಹೇಶ್
ADVERTISEMENT

ದೊಡ್ಡಮ್ಮತಾಯಿ ದೇವಾಲಯ: ಅಭಿವೃದ್ಧಿ ಕಾಮಗಾರಿಗೆ ಚಾಲನೆ

Doddamma Thayi Temple: ಬೆಟ್ಟದಪುರ: ಸಮೀಪದ ಬೆಟ್ಟದತುಂಗ ಗ್ರಾಮದ ದೊಡ್ಡಮ್ಮತಾಯಿ ದೇವಾಲಯಕ್ಕೆ ತಳಿಗೆ ಸೇವೆ ಮಾಡಲು ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ದೇವಾಲಯ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೀತಿ ಅರಸ್ ಚಾಲನೆ ನೀಡಿದರು. ಬಳಿಕ ಮಾತನಾಡಿ
Last Updated 28 ಜನವರಿ 2026, 3:15 IST
ದೊಡ್ಡಮ್ಮತಾಯಿ ದೇವಾಲಯ: ಅಭಿವೃದ್ಧಿ ಕಾಮಗಾರಿಗೆ ಚಾಲನೆ

ತಿ.ನರಸೀಪುರ: ವ್ಯಸನಮುಕ್ತ ಸಮಾಜಕ್ಕೆ ರಾಜ ಯೋಗ ಅಗತ್ಯ–ಡಾ.ದಯಾನಂದ ಬಾಬು

Raja Yoga Education: ತಿ.ನರಸೀಪುರ: ‘ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ರಾಜ ಯೋಗ ಶಿಕ್ಷಣ ಅಗತ್ಯ’ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕೀಲು ಮತ್ತು ಮೂಳೆ ತಜ್ಞ ಡಾ.ದಯಾನಂದ ಬಾಬು ಹೇಳಿದರು. ಪಟ್ಟಣದ ವಿದ್ಯಾನಗರದಲ್ಲಿರುವ ಅಂತರರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ
Last Updated 28 ಜನವರಿ 2026, 3:15 IST
ತಿ.ನರಸೀಪುರ: ವ್ಯಸನಮುಕ್ತ ಸಮಾಜಕ್ಕೆ ರಾಜ ಯೋಗ ಅಗತ್ಯ–ಡಾ.ದಯಾನಂದ ಬಾಬು

ಸರಗೂರು | ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಿ–ಪ್ರಾಂಶುಪಾಲ ರಮಾನಂದ

Reading Habits: ಸರಗೂರು: ‘ವಿದ್ಯಾರ್ಥಿಗಳು ಪದವಿಪೂರ್ವ ಹಂತದಲ್ಲಿ ಪುಸ್ತಕವನ್ನು ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಪುಸ್ತಕಗಳ ಓದು ಬದುಕಿನ ಭಾಗವಾಗಬೇಕು’ ಎಂದು ಮೈಸೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮಾನಂದ ತಿಳಿಸಿದರು.
Last Updated 28 ಜನವರಿ 2026, 3:14 IST
ಸರಗೂರು | ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಿ–ಪ್ರಾಂಶುಪಾಲ ರಮಾನಂದ
ADVERTISEMENT
ADVERTISEMENT
ADVERTISEMENT