ಶುಕ್ರವಾರ, 23 ಜನವರಿ 2026
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಅನುಭಾವಿಗಳ ಅನುಸರಣೆಯೇ ನಿಜ ದರ್ಶನ: ಚಿಂತಕ ಶಂಕರ ದೇವನೂರು

Sharana Literature Insight: ಮೈಸೂರು ಸರಸ್ವತಿಪುರಂನಲ್ಲಿ ನಡೆದ ಉಪನ್ಯಾಸದಲ್ಲಿ ಶಂಕರ ದೇವನೂರು ಅವರು ಶರಣರ ಅನುಭವ, ವಚನ ಸಾಹಿತ್ಯದ ಮೌಲ್ಯ ಮತ್ತು ಜೀವನದ ದಾರಿದೀಪವಾದ ಸಂದೇಶಗಳ ಬಗ್ಗೆ ಅಭಿಪ್ರಾಯಪಟ್ಟರು.
Last Updated 23 ಜನವರಿ 2026, 13:48 IST
ಅನುಭಾವಿಗಳ ಅನುಸರಣೆಯೇ ನಿಜ ದರ್ಶನ: ಚಿಂತಕ ಶಂಕರ ದೇವನೂರು

ಮೈಸೂರು: ಜ್ವಾಲಾಮುಖಿ ತ್ರಿಪುರಸುಂದರಿ ಜಾತ್ರಾ ಮಹೋತ್ಸವ ಫೆ.1ರಿಂದ

Temple Festival Mysuru: ಮೈಸೂರು ತಾಲ್ಲೂಕಿನ ಉತ್ತನಹಳ್ಳಿ ಗ್ರಾಮದಲ್ಲಿನ ಜ್ವಾಲಾಮುಖಿ ತ್ರಿಪುರಸುಂದರಿ ದೇವಾಲಯದಲ್ಲಿ ಫೆ.1ರಿಂದ 3ರವರೆಗೆ ವಿಶೇಷ ಪೂಜೆ, ಅಲಂಕಾರ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜಾತ್ರಾ ಮಹೋತ್ಸವ ನಡೆಯಲಿದೆ.
Last Updated 23 ಜನವರಿ 2026, 13:08 IST
ಮೈಸೂರು: ಜ್ವಾಲಾಮುಖಿ ತ್ರಿಪುರಸುಂದರಿ ಜಾತ್ರಾ ಮಹೋತ್ಸವ ಫೆ.1ರಿಂದ

ಮಹಾನಗರಪಾಲಿಕೆ ವತಿಯಿಂದ ‘ಸ್ವಚ್ಚ ಮೈಸೂರು’ ರಸಪ್ರಶ್ನೆ 31ರಂದು

Student Cleanliness Awareness: ಸ್ವಚ್ಛ ಸರ್ವೇಕ್ಷಣ್ 2025-26ರ ಅಂಗವಾಗಿ ಮೈಸೂರು ಮಹಾನಗರಪಾಲಿಕೆಯಿಂದ ಜ.31ರಂದು ವಿದ್ಯಾರ್ಥಿಗಳಿಗೆ ಪರಿಸರ ಹಾಗೂ ಸ್ವಚ್ಛತೆಯ ಅರಿವು ಮೂಡಿಸಲು ‘ಸ್ವಚ್ಛ ಮೈಸೂರು ರಸಪ್ರಶ್ನೆ’ ಆಯೋಜಿಸಲಾಗಿದೆ.
Last Updated 23 ಜನವರಿ 2026, 13:06 IST
ಮಹಾನಗರಪಾಲಿಕೆ ವತಿಯಿಂದ ‘ಸ್ವಚ್ಚ ಮೈಸೂರು’ ರಸಪ್ರಶ್ನೆ 31ರಂದು

ಮೈಸೂರು ಮಹಾನಗರಪಾಲಿಕೆ: 'ಸ್ವಚ್ಛತೆಗಾಗಿ ಸ್ಪರ್ಧಾತ್ಮಕ ಅಭಿಯಾನ'

Swachh Survekshan Campaign: ಮಹಾನಗರಪಾಲಿಕೆ ವತಿಯಿಂದ ಸ್ವಚ್ಛ ಸರ್ವೇಕ್ಷಣ್ 2025-26ರ ಅಂಗವಾಗಿ ವಿವಿಧ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಗೆ ಉತ್ತೇಜನ ನೀಡಲು ಸ್ಪರ್ಧಾತ್ಮಕ ಅಭಿಯಾನ ಹಮ್ಮಿಕೊಳ್ಳಲಾಗಿದೆ.
Last Updated 23 ಜನವರಿ 2026, 13:01 IST
ಮೈಸೂರು ಮಹಾನಗರಪಾಲಿಕೆ: 'ಸ್ವಚ್ಛತೆಗಾಗಿ ಸ್ಪರ್ಧಾತ್ಮಕ ಅಭಿಯಾನ'

ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಪ್ರವಾಸ ಜ.25ರಂದು

Mysuru CM Tour: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.25ರಂದು ಮೈಸೂರಿಗೆ ಭೇಟಿ ನೀಡಲಿದ್ದು, ಸ್ಥಳೀಯ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಳಿಕ ಬೆಂಗಳೂರಿಗೆ ಮರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Last Updated 23 ಜನವರಿ 2026, 12:59 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಪ್ರವಾಸ ಜ.25ರಂದು

ಮೈಸೂರು: ದೊಡ್ಡನೇರಳೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಎಲ್.ಇ.ಡಿ ಟಿವಿ ಕೊಡುಗೆ

Education Support: ದೊಡ್ಡನೇರಳೆ ಸರ್ಕಾರಿ ಶಾಲೆಗೆ ಎಲ್.ಇ.ಡಿ ಟಿವಿ ನೀಡಿದ ಒಕ್ಕಲಿಗ ಯುವ ಬ್ರಿಗೇಡ್ ಅಧ್ಯಕ್ಷ ನಂಜೇಗೌಡ ನಂಜುಂಡ, ಸರ್ಕಾರಿ ಶಾಲೆ ಉಳಿಸುವಲ್ಲಿ ಎಲ್ಲರ ಸಹಕಾರ ಅಗತ್ಯವಿದೆ ಎಂದು ಶಿಕ್ಷಣದ ಮಹತ್ವವನ್ನು ನುಡಿದರು.
Last Updated 23 ಜನವರಿ 2026, 4:42 IST
ಮೈಸೂರು: ದೊಡ್ಡನೇರಳೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಎಲ್.ಇ.ಡಿ ಟಿವಿ ಕೊಡುಗೆ

ಸಿಎಂ ತವರಲ್ಲೇ ಸಿಗದ ಸೌಲಭ್ಯ: ಪೌರಕಾರ್ಮಿಕರ ಅಳಲು

ಅಹವಾಲು ಆಲಿಸಿದ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ರಘು
Last Updated 23 ಜನವರಿ 2026, 4:41 IST
ಸಿಎಂ ತವರಲ್ಲೇ ಸಿಗದ ಸೌಲಭ್ಯ: ಪೌರಕಾರ್ಮಿಕರ ಅಳಲು
ADVERTISEMENT

ಮೈಸೂರು: ರಾಮಚಂದ್ರ ರಾವ್, ರಾಜೀವಗೌಡ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ

Political Protest: ಡಿಐಜಿ ರಾಮಚಂದ್ರ ರಾವ್ ಮತ್ತು ರಾಜೀವಗೌಡ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮೈಸೂರಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ಎಡಿಸಿ ಪಿ.ಶಿವರಾಜು ಅವರಿಗೆ ಮನವಿ ಸಲ್ಲಿಸಿದರು ಹಾಗೂ ಕಾನೂನು ಪಾಲನೆಯ ಪ್ರತಿಷ್ಠೆ ಬೆಳೆಸಲು ಒತ್ತಾಯಿಸಿದರು.
Last Updated 23 ಜನವರಿ 2026, 4:41 IST
ಮೈಸೂರು: ರಾಮಚಂದ್ರ ರಾವ್, ರಾಜೀವಗೌಡ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ

ಮೈಸೂರು| ಕಾನೂನಿನಿಂದ ಸಮಾನತೆ ಸಾಧ್ಯ: ಎನ್‌.ಕೆ.ಲೋಕನಾಥ್‌

ಕಾನೂನು ಶಾಲೆಯಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ
Last Updated 23 ಜನವರಿ 2026, 4:41 IST
ಮೈಸೂರು| ಕಾನೂನಿನಿಂದ ಸಮಾನತೆ ಸಾಧ್ಯ: ಎನ್‌.ಕೆ.ಲೋಕನಾಥ್‌

ಸ್ವಚ್ಛತೆಯ ಸಂದೇಶ ಸಾರಿದ ಮಕ್ಕಳು: ಸ್ಪರ್ಧೆಯಲ್ಲಿ 1,200 ವಿದ್ಯಾರ್ಥಿಗಳು ಭಾಗಿ

Cleanliness Drive: ಮೈಸೂರು ಪುರಭವನದಲ್ಲಿ ಮಹಾನಗರಪಾಲಿಕೆ ಆಯೋಜಿಸಿದ ಸ್ಪರ್ಧೆಯಲ್ಲಿ 1,200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಚ್ಛತೆಯ ಕುರಿತು ಪೋಸ್ಟರ್‌ ಹಾಗೂ ತ್ಯಾಜ್ಯದಿಂದ ಕಲಾಕೃತಿ ರೂಪಿಸಿ ಪರಿಸರ ಸಂರಕ್ಷಣೆಗಾಗಿ ಸಂದೇಶ ನೀಡಿದರು.
Last Updated 23 ಜನವರಿ 2026, 4:41 IST
ಸ್ವಚ್ಛತೆಯ ಸಂದೇಶ ಸಾರಿದ ಮಕ್ಕಳು: ಸ್ಪರ್ಧೆಯಲ್ಲಿ 1,200 ವಿದ್ಯಾರ್ಥಿಗಳು ಭಾಗಿ
ADVERTISEMENT
ADVERTISEMENT
ADVERTISEMENT