ಮೈಸೂರು | ಮನರೇಗಾ ಉಳಿವಿಗೆ ಅಹೋರಾತ್ರಿ ಧರಣಿ: ಉಗ್ರಪ್ಪ, ಎಚ್.ಸಿ.ಮಹದೇವಪ್ಪ ಭಾಗಿ
Congress Protest: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮರುಸ್ಥಾಪನೆಗೆ ಒತ್ತಾಯಿಸಿ ಮೈಸೂರಿನಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಅಹೋರಾತ್ರಿ ಸತ್ಯಾಗ್ರಹ ನಡೆಸಿತು.Last Updated 2 ಫೆಬ್ರುವರಿ 2026, 4:28 IST