ಪ್ರಜಾವಾಣಿ ವರದಿ ಪರಿಣಾಮ: ಲಿಂಗಾಂಬುಧಿ ಕೆರೆಗೆ ಶಾಸಕ, ಅಧಿಕಾರಿಗಳ ದೌಡು
Mysuru Lake Pollution: ದಟ್ಟಗಳ್ಳಿಯ ಲಿಂಗಾಂಬುಧಿ ಕೆರೆ ರಾಜಕಾಲುವೆಗೆ ಒಳಚರಂಡಿ ನೀರು ಸೇರುತ್ತಿದ್ದ ಸ್ಥಳಕ್ಕೆ ಬುಧವಾರ ಬೆಳಿಗ್ಗೆ ಭೇಟಿ ನೀಡಿದ ಶಾಸಕ ಜಿ.ಟಿ.ದೇವೇಗೌಡ ಪರಿಶೀಲನೆ ನಡೆಸಿದರು. Last Updated 28 ಜನವರಿ 2026, 7:02 IST