ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಕೇರಳದೊಂದಿಗೆ ರಾಜಿ, ರಾಜ್ಯದ ಗೌರವಕ್ಕೆ ಚ್ಯುತಿ: ಮಹೇಶ್ ಆರೋಪ

BJP Allegations: ‘ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಒತ್ತುವರಿ ತೆರವುಗೊಳಿಸದೆ ಓಲೈಸುವ ಮೂಲಕ, ರಾಜ್ಯ ಸರ್ಕಾರವು ಕರ್ನಾಟಕದ ಗೌರವ ಹರಾಜು ಹಾಕುತ್ತಿದೆ. ನೆರೆಯ ಕೇರಳದೊಂದಿಗೆ ರಾಜಿ ಮಾಡಿಕೊಂಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಎಂ.ಜಿ.ಮಹೇಶ್ ಆರೋಪಿಸಿದರು.
Last Updated 29 ಡಿಸೆಂಬರ್ 2025, 15:44 IST
ಕೇರಳದೊಂದಿಗೆ ರಾಜಿ, ರಾಜ್ಯದ ಗೌರವಕ್ಕೆ ಚ್ಯುತಿ: ಮಹೇಶ್ ಆರೋಪ

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ: ಸಿದ್ಧತೆಗೆ ಎಡಿಸಿ ಸೂಚನೆ

Mysuru Theatre: ‘ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವು ಜ.11ರಿಂದ 18ರವರೆಗೆ ನಡೆಯಲಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ತಿಳಿಸಿದರು.
Last Updated 29 ಡಿಸೆಂಬರ್ 2025, 15:42 IST
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ: ಸಿದ್ಧತೆಗೆ ಎಡಿಸಿ ಸೂಚನೆ

ಕುವೆಂಪುಗೆ ಭಾರತ ರತ್ನ ನೀಡಲಿ: ಪ್ರೊ.ಎನ್‌.ಕೆ.ಲೋಕನಾಥ್‌

Kuvempu Birth Anniversary: ‘ರಾಷ್ಟ್ರಕವಿ ಕುವೆಂಪು ಅವರಿಗೆ ಕೇಂದ್ರ ಸರ್ಕಾರ ಈ ಬಾರಿ ಭಾರತರತ್ನ ಗೌರವ ನೀಡಬೇಕು’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್‌ ಕೋರಿದರು.
Last Updated 29 ಡಿಸೆಂಬರ್ 2025, 15:41 IST
ಕುವೆಂಪುಗೆ ಭಾರತ ರತ್ನ ನೀಡಲಿ: ಪ್ರೊ.ಎನ್‌.ಕೆ.ಲೋಕನಾಥ್‌

ಕುವೆಂಪು ಕೊಡುಗೆ ಅಪಾರ: ಪ್ರತಾಪ್ ಸಿಂಹ

Pratap Simha: ‘ಕುವೆಂಪು ರಚಿಸಿದ ಸಾಹಿತ್ಯದಲ್ಲಿ ವೈಚಾರಿಕತೆ ಪ್ರಬಲವಾಗಿರುವುದನ್ನು ಕಾಣುತ್ತೇವೆ. ಪ್ರಕೃತಿ ಆರಾಧನೆ, ಕನ್ನಡ, ದೇಶಾಭಿಮಾನ ಸೇರಿದಂತೆ ವಿವಿಧ ಮಜಲುಗಳಲ್ಲೂ ಅದನ್ನು ಕಾಣುತ್ತೇವೆ. ನಾಡಿಗೆ ಅವರ ಕೊಡುಗೆ ಅಪಾರವಾದುದು’ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
Last Updated 29 ಡಿಸೆಂಬರ್ 2025, 15:39 IST
ಕುವೆಂಪು ಕೊಡುಗೆ ಅಪಾರ: ಪ್ರತಾಪ್ ಸಿಂಹ

ವಿಶ್ವಮಾನವ ಚಿಂತನೆ ಎಲ್ಲರಿಗೂ ಆದರ್ಶವಾಗಲಿ: ಮಂಜೇಗೌಡ

Kuvempu Birth Anniversary: ರಾಷ್ಟ್ರಕವಿ ಕುವೆಂಪು ನೀಡಿದ ವಿಶ್ವಮಾನವ ಚಿಂತನೆ ಎಲ್ಲರಿಗೂ ಆದರ್ಶವಾಗಬೇಕು ಎಂದು ವಿಧಾನಪರಿಷತ್‌ ಸದಸ್ಯ ಸಿ.ಎನ್.ಮಂಜೇಗೌಡ ಆಶಿಸಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿಶ್ವಮಾನವ ದಿನಾಚರಣೆ ಆಯೋಜಿಸಲಾಗಿತ್ತು.
Last Updated 29 ಡಿಸೆಂಬರ್ 2025, 15:37 IST
ವಿಶ್ವಮಾನವ ಚಿಂತನೆ ಎಲ್ಲರಿಗೂ ಆದರ್ಶವಾಗಲಿ: ಮಂಜೇಗೌಡ

ಬುಡಕಟ್ಟುಗಳ ಸೂಕ್ಷ್ಮ ಅಧ್ಯಯನ ಅಗತ್ಯ: ಪ್ರೊ.ಕೆ.ಎಂ.ಮೇತ್ರಿ

Irula Community: ‘ರಾಜ್ಯದಲ್ಲಿರುವ ಪರಿಶಿಷ್ಟ ಪಂಗಡದ 50 ಬುಡಕಟ್ಟುಗಳಲ್ಲಿ 20ಕ್ಕೂ ಹೆಚ್ಚು ಬುಡಕಟ್ಟುಗಳ ಬಗ್ಗೆ ಸಮಗ್ರ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ, ಈ ಬಗ್ಗೆ ಸೂಕ್ಷ್ಮ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಬೇಕಾಗಿದೆ’ ಎಂದು ಪ್ರೊ.ಕೆ.ಎಂ.ಮೇತ್ರಿ ಹೇಳಿದರು.
Last Updated 29 ಡಿಸೆಂಬರ್ 2025, 15:35 IST
ಬುಡಕಟ್ಟುಗಳ ಸೂಕ್ಷ್ಮ ಅಧ್ಯಯನ ಅಗತ್ಯ: ಪ್ರೊ.ಕೆ.ಎಂ.ಮೇತ್ರಿ

ದ್ವೇಷ ಭಾಷಣ: 'ಕುವೆಂಪು ಕೋಮು ಸೌಹಾರ್ದ ಕಾಯ್ದೆ' ಹೆಸರಿಡಲು ಮನವಿ

Anti Hate Speech Act: ರಾಜ್ಯ ಸರ್ಕಾರವು ರೂಪಿಸಿರುವ ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆಗೆ ‘ಕುವೆಂಪು ಕೋಮು ಸೌಹಾರ್ದ ಕಾಯ್ದೆ’ ಎಂದು ಹೆಸರಿಡುವಂತೆ ಒತ್ತಡ ಹೇರುವುದು ಸೇರಿದಂತೆ 12 ನಿರ್ಣಯಗಳನ್ನು ಇಲ್ಲಿ ಸೋಮವಾರ ನಡೆದ ‘ವಿಶ್ವಮಾನವ ಧರ್ಮ ಮೊದಲ ಮಹಾಧಿವೇಶನ’ದಲ್ಲಿ ಕೈಗೊಳ್ಳಲಾಯಿತು.
Last Updated 29 ಡಿಸೆಂಬರ್ 2025, 15:33 IST
ದ್ವೇಷ ಭಾಷಣ: 'ಕುವೆಂಪು ಕೋಮು ಸೌಹಾರ್ದ ಕಾಯ್ದೆ' ಹೆಸರಿಡಲು ಮನವಿ
ADVERTISEMENT

ಅಂತರರಾಷ್ಟ್ರೀಯ ವ್ಯಾಪಾರ ಮೇಳ ಮೇ8ರಿಂದ

ಮೈಸೂರು: ರೋಟರಿ ಮೀನ್‌ಸ್ ಬಿಸಿನೆಸ್ (RMB) ವತಿಯಿಂದ 2026ರ ಮೇ ತಿಂಗಳಲ್ಲಿ ಅಂತರರಾಷ್ಟ್ರೀಯ ವ್ಯಾಪಾರ ಮೇಳ ಆಯೋಜಿಸಲಾಗಿದೆ. ಮೈಸೂರನ್ನು ಜಾಗತಿಕ ವ್ಯಾಪಾರ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಈ ಬೃಹತ್ ಮೇಳ ನಡೆಯಲಿದೆ.
Last Updated 29 ಡಿಸೆಂಬರ್ 2025, 8:56 IST
ಅಂತರರಾಷ್ಟ್ರೀಯ ವ್ಯಾಪಾರ ಮೇಳ ಮೇ8ರಿಂದ

ಮಾದಕವಸ್ತು ವಿರುದ್ಧ ಜಾಗೃತಿ

ಜಿಲ್ಲಾ ಅಥ್ಲೆಟಿಕ್ಸ್‌ ಅಸೋಸಿಯೇಷನ್‌ ಆಯೋಜನೆ
Last Updated 29 ಡಿಸೆಂಬರ್ 2025, 8:50 IST
ಮಾದಕವಸ್ತು ವಿರುದ್ಧ ಜಾಗೃತಿ

‘ಗಾಂಧಿ ಸಿದ್ಧಾಂತದಿಂದ ಜಾತಿ ಅಂತ್ಯ’

140ನೇ ಕಾಂಗ್ರೆಸ್ ಸಂಸ್ಥಾಪನಾ ದಿನ ಉದ್ಘಾಟನೆ
Last Updated 29 ಡಿಸೆಂಬರ್ 2025, 8:30 IST
‘ಗಾಂಧಿ ಸಿದ್ಧಾಂತದಿಂದ ಜಾತಿ ಅಂತ್ಯ’
ADVERTISEMENT
ADVERTISEMENT
ADVERTISEMENT