ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮೈಸೂರು (ಜಿಲ್ಲೆ)

ADVERTISEMENT

‘ಫಿಟ್ ಮೈಸೂರು’ ನಡಿಗೆಗೆ ಜತೆಯಾದ ಸಾವಿರಾರು ಹೆಜ್ಜೆಗಳು

Public Health Awareness: ಮೈಸೂರು ವಿಶ್ವವಿದ್ಯಾಲಯ ಮತ್ತು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ಫಿಟ್ ಮೈಸೂರು’ ನಡಿಗೆಗೆ ಸಾವಿರಾರು ಜನರು ಭಾಗವಹಿಸಿ ಆರೋಗ್ಯದ ಮಹತ್ವ ಸಾರಿದರು. ನಡಿಗೆ ಮಾನಸಗಂಗೋತ್ರಿಯಿಂದ ಆರಂಭವಾಗಿ 5 ಕಿ.ಮೀ ನಡೆಯಿತು.
Last Updated 11 ಜನವರಿ 2026, 8:03 IST
‘ಫಿಟ್ ಮೈಸೂರು’ ನಡಿಗೆಗೆ ಜತೆಯಾದ ಸಾವಿರಾರು ಹೆಜ್ಜೆಗಳು

ಮೈಸೂರು: ತಿಲಕ್‌ನಗರ ಸಮಸ್ಯೆ ಬಗೆಹರಿಸಲು ಸಂಸದ ಯದುವೀರ್‌ ಒಡೆಯರ್‌ ಸೂಚನೆ

Tilaknagar Infrastructure: ತಿಲಕ್‌ನಗರದಲ್ಲಿ ಕುಡಿಯುವ ನೀರಿನ ಕೊರತೆ, ಸೌಲಭ್ಯಗಳ ಅಭಾವ ಮತ್ತು ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲು ಸಂಸದ ಯದುವೀರ್ ಒಡೆಯರ್ ಮಹಾನಗರಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
Last Updated 11 ಜನವರಿ 2026, 7:51 IST
ಮೈಸೂರು: ತಿಲಕ್‌ನಗರ ಸಮಸ್ಯೆ ಬಗೆಹರಿಸಲು ಸಂಸದ ಯದುವೀರ್‌ ಒಡೆಯರ್‌ ಸೂಚನೆ

ಮೈಸೂರು: ‘ನಂದಿ’ ರಸ್ತೆಯ ದುರಸ್ತಿ ಕಾಮಗಾರಿ ವೀಕ್ಷಿಸಿದ ಸಚಿವ ಮಹದೇವಪ್ಪ

Chamundi Hill Inspection: ಚಾಮುಂಡಿ ಬೆಟ್ಟದ ನಂದಿ ವಿಗ್ರಹದ ಬಳಿ ಸಂಪರ್ಕ ಕಲ್ಪಿಸುವ ರಸ್ತೆಯ ದುರಸ್ತಿ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಭಾನುವಾರ ಪರಿಶೀಲಿಸಿದರು. ಕುಸಿತದ ನಂತರ ರಸ್ತೆ ಮರುನಿರ್ಮಾಣ ನಡೆಯುತ್ತಿದೆ.
Last Updated 11 ಜನವರಿ 2026, 7:48 IST
ಮೈಸೂರು: ‘ನಂದಿ’ ರಸ್ತೆಯ ದುರಸ್ತಿ ಕಾಮಗಾರಿ ವೀಕ್ಷಿಸಿದ ಸಚಿವ ಮಹದೇವಪ್ಪ

ಮೈಸೂರು | ‘ಬಹುರೂಪಿ’ಯಲ್ಲಿ ಭೀಮಯಾನ ಇಂದಿನಿಂದ

ರಾಷ್ಟ್ರೀಯ ನಾಟಕೋತ್ಸವಕ್ಕೆ ರಂಗಾಯಣ ಸಜ್ಜು ಅರಳಿದ ಕಲಾಲೋಕ l ಜ.18ರ ವರೆಗೆ ರಂಗಸುಗ್ಗಿ
Last Updated 11 ಜನವರಿ 2026, 4:52 IST
ಮೈಸೂರು | ‘ಬಹುರೂಪಿ’ಯಲ್ಲಿ ಭೀಮಯಾನ ಇಂದಿನಿಂದ

ನಾಗರಹೊಳೆ ಉದ್ಯಾನವನದಲ್ಲಿ ಹುಲಿ ಗಣತಿ: ಸಸ್ಯಹಾರಿ ಪ್ರಾಣಿ ಸ್ಥಿತಿಗತಿಯೂ ದಾಖಲು

ಕಾರ್ಯ ಮೊದಲಾರ್ಧ ಪೂರ್ಣ: ಎರಡನೇ ಹಂತದ ಗಣತಿ ಚುರುಕು
Last Updated 11 ಜನವರಿ 2026, 4:51 IST
ನಾಗರಹೊಳೆ ಉದ್ಯಾನವನದಲ್ಲಿ ಹುಲಿ ಗಣತಿ: ಸಸ್ಯಹಾರಿ ಪ್ರಾಣಿ ಸ್ಥಿತಿಗತಿಯೂ ದಾಖಲು

ಹುಣಸೂರು | 'ಬೋವಿ ಯುವಕರಿಗೆ ಕೌಶಲ್ಯಾಧಾರಿತ ತರಬೇತಿಗೆ ಒತ್ತು'

ನಿಗಮ ಮಂಡಳಿ ಅಧ್ಯಕ್ಷರಿಗೆ ಅಭಿನಂದನೆ:
Last Updated 11 ಜನವರಿ 2026, 4:48 IST
ಹುಣಸೂರು | 'ಬೋವಿ  ಯುವಕರಿಗೆ ಕೌಶಲ್ಯಾಧಾರಿತ ತರಬೇತಿಗೆ ಒತ್ತು'

ಮೈಸೂರು | ‘ದ್ವೇಷ ಬಿಟ್ಟು, ದೇಶ ಕಟ್ಟುವುದು ಮುಖ್ಯ’

Inclusive India Vision: ಮೈಸೂರು: ‘ದ್ವೇಷ ಬಿಟ್ಟು, ದೇಶ ಕಟ್ಟುವುದು ಇಂದು ಎಲ್ಲದ್ದಕ್ಕಿಂತ ಮುಖ್ಯ’ ಎಂದು ಪ್ರೊ.ಕವಿತಾ ರೈ ಅಭಿಪ್ರಾಯಪಟ್ಟರು. ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪ್ರೊ. ಬರಗೂರು ರಾಮಚಂದ್ರಪ್ಪನವರ ‘ಸೌಹಾರ್ದ ಭಾರತ; ಸಮಾನತೆಯ ಸ್ನೇಹಿತ’ ಕೃತಿ ಜನಾರ್ಪಣೆಗೊಂಡಿತು.
Last Updated 11 ಜನವರಿ 2026, 4:47 IST
ಮೈಸೂರು | ‘ದ್ವೇಷ ಬಿಟ್ಟು, ದೇಶ ಕಟ್ಟುವುದು ಮುಖ್ಯ’
ADVERTISEMENT

ನಂಜನಗೂಡು: 5 ಜಾನುವಾರು ಕಳವು

Temple Cattle Theft: ನಂಜನಗೂಡು: ನಗರದ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭಕ್ತರು ಹರಕೆ ಬಿಟ್ಟ ಗೂಳಿ ಸೇರಿದಂತೆ ಒಕ್ಕಲಗೇರಿ ನಿವಾಸಿಗಳಿಗೆ ಸೇರಿದ 5 ಜಾನುವಾರುಗಳನ್ನು ಕಳ್ಳರು ಶುಕ್ರವಾರ ಕದ್ದಿದ್ದಾರೆ.
Last Updated 11 ಜನವರಿ 2026, 4:47 IST
ನಂಜನಗೂಡು: 5 ಜಾನುವಾರು ಕಳವು

ಚುನಾವಣೆ ಬಹಿಷ್ಕರಿಸಿದ ಕೋಹಳ ಗ್ರಾಮಸ್ಥರು

Cooperative Election Protest: ಹಂಪಾಪುರ: ‘ದೆಗ್ಗಲ್‌ಹುಂಡಿ-ಕೋಹಳ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ಅಸಮಪರ್ಕವಾಗಿದ್ದು, ಶನಿವಾರ ನಡೆದ ಚುನಾವಣೆಯಲ್ಲಿ ತಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ ಕೋಹಳ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
Last Updated 11 ಜನವರಿ 2026, 4:45 IST
ಚುನಾವಣೆ ಬಹಿಷ್ಕರಿಸಿದ ಕೋಹಳ ಗ್ರಾಮಸ್ಥರು

ಮೈಸೂರು | ಹರಳು ಕೃಷಿ: ರೈತರಿಗೆ ಸಲಹೆ

Oil Seed Cultivation: ‘ಬೇಡಿಕೆ ಅಪಾರವಾಗಿರುವ ಹರಳು ಕೃಷಿಯನ್ನು ರೈತರು ಅಳವಡಿಸಿಕೊಂಡು, ಹೆಚ್ಚು ಖರ್ಚಿಲ್ಲದೆ ಬೆಳೆದು ಅದಾಯ ಹೆಚ್ಚಿಕೊಳ್ಳಬಹುದು. ಉತ್ತಮ ಇಳುವರಿ ಕೊಡುವ ಸುಧಾರಿತ ತಳಿಗಳೂ ಲಭ್ಯ ಇವೆ’ ಎಂದು ಬೆಂಗ...
Last Updated 10 ಜನವರಿ 2026, 14:11 IST
ಮೈಸೂರು | ಹರಳು ಕೃಷಿ: ರೈತರಿಗೆ ಸಲಹೆ
ADVERTISEMENT
ADVERTISEMENT
ADVERTISEMENT