ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ವಿಲೇವಾರಿ ಸಮಸ್ಯೆ

ಕುಂದು ಕೊರತೆ
Last Updated 14 ನವೆಂಬರ್ 2016, 19:30 IST
ಅಕ್ಷರ ಗಾತ್ರ

ವಿಜಯ ನಗರದಲ್ಲಿ ಪೌರ ಕಾರ್ಮಿಕರು ಹಸಿಕಸ- ಒಣಹಸ- ಪ್ಲಾಸ್ಟಿಕ್ ಬೇರ್ಪಡಿಸುತ್ತಿಲ್ಲ. ನಿವಾಸಿಗಳು ಕಸವಿಂಗಡಿಸಿ ಕೊಟ್ಟರೂ ಪೌರ ಕಾರ್ಮಿಕರು ಅಸಡ್ಡೆಯಿಂದ ಏಲ್ಲವನ್ನು ಒಂದರಲ್ಲಿಯೇ ಮಿಶ್ರಣ ಮಾಡುತ್ತಾರೆ.

ಈ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಮೇಯರ್ ಗಮನ ಹರಿಸಬೇಕಿದೆ.
ಆಕಾಶ, ವಿಜಯನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT