ದಾವಣಗೆರೆಯಲ್ಲಿ ಸೋಮವಾರ ನಡೆದ ‘ಪ್ರಜಾವಾಣಿ ಕ್ವಿಜ್ ಚಾಂಪಿಯನ್ಷಿಪ್’ನ ವಲಯ ಮಟ್ಟದ ಸ್ಪರ್ಧೆಯಲ್ಲಿ (ಎಡದಿಂದ ಬಲಕ್ಕೆ) ಮೂರನೇ ಸ್ಥಾನ ಪಡೆದ ತರಳಬಾಳು ಸೆಂಟ್ರಲ್ ಸ್ಕೂಲ್ನ ಸಮರ್ಥ ರಾಜೇಂದ್ರ– ಡಿ.ವಿ.ರಾಹುಲ್, ಎರಡನೇ ಸ್ಥಾನ ಪಡೆದ ರಾಣೇಬೆನ್ನೂರಿನ ನಿಟ್ಟೂರು ಸೆಂಟ್ರಲ್ ಸ್ಕೂಲ್ನ ರೋಹಿತ್ ಬಿ. ರವಿ– ಕೆ.ಕೀರ್ತಿರಾಜ್ ಮತ್ತು ಪ್ರಥಮ ಸ್ಥಾನ ಪಡೆದ ದಾವಣಗೆರೆ ಕೇಂದ್ರೀಯ ವಿದ್ಯಾಲಯದ ಹರ್ಷವರ್ಧನ್– ಶಶಾಂಕ್ ಟ್ರೋಫಿಯೊಂದಿಗೆ ಸಂಭ್ರಮಿಸಿದರು