ಡೆಪ್ಯೂಟಿ ಚೆನ್ನಬಸಪ್ಪ, ಗಂಗಾಧರ ಮಡಿವಾಳೇಶ್ವರ ತುರಮುರಿ, ಡಾ. ಫರ್ಡಿನಾಂಡ್ ಕಿಟೆಲ್, ಮರ್ಡೇಕರ್ ಮಂಜಪ್ಪ, ಮೊಹರೆ ಹನುಮಂತರಾಯ, ಡಿ.ಸಿ. ಪಾವಟೆ, ಕು.ಶಿ. ಹರಿದಾಸ ಭಟ್ಟರು ಸೇರಿದಂತೆ ಇಲ್ಲಿ ಹದಿನಾಲ್ಕು ಗುರುಗಳ ಚಿತ್ರಣಗಳಿವೆ. ಈ ಗುರುಗಳು ಮಾಡಿದ ಕೆಲಸಗಳು, ಅವರು ಗಂಧದ ಕೊರಡಿನಂತೆ ವಿದ್ಯಾರ್ಥಿಗಳಿಗೆ, ಶಿಕ್ಷಣಕ್ಕೆ ತಮ್ಮನ್ನು ತಾವು ತೇಯ್ದುಕೊಂಡದ್ದನ್ನು ಪಾ.ಪು. ಇಲ್ಲಿ ಕಾಣಿಸಿದ್ದಾರೆ.