ಸಾಂಕ್ರಾಮಿಕ ರೋಗ ನೆಪದಲ್ಲಿ ಗೋಶಾಲೆ ಸ್ಥಗಿತಗೊಳಿಸಲಾಗಿದೆ. ಸೋಂಕು ರಹಿತ ಜಾನುವಾರುಗಳಿಗೆ ಗೋಶಾಲೆ ಆರಂಭಿಸಬೇಕು ಎಂಬುದು ರೈತರ ಕೋರಿಕೆ.
ಮಂಗಲ, ಯಡಿಯೂರು, ಕರಡಿಮೋಳೆ, ಹುಲ್ಲೇಪುರ, ಮಹಾಂತಾಳಪುರ, ಭೊಗಾಪುರ, ಕಿರಗಸೂರು, ಯಲಕ್ಕೂರು, ಮಂಗಲ ಹೊಸೂರು, ಸಿಂಗನಪುರ ಗ್ರಾಮಗಳಿಂದ 2 ಸಾವಿರ ಜಾನುವಾರುಗಳಿಗೆ ಮೇವು, ನೀರು ದೊರಕುತ್ತಿತ್ತು.