ಕೋಳಿ ಗೂಡಿನಲ್ಲಿ ಹಾವನ್ನು ಕಂಡ ಅಬ್ದುಲ್ ಮನೆಯವರು ಉರಗ ತಜ್ಞ ಪ್ರಶಾಂತ ಹುಲೇಕಲ್ ಅವರಿಗೆ ಕರೆ ಮಾಡಿದ್ದಾರೆ. ಅವರು ಬಂದು ನೋಡಿದಾಗ ಹಾವು ಮಾವಿನ ಹಣ್ಣಿನ ವರಟೆ ನುಂಗಿರುವುದು ಗೊತ್ತಾಯಿತು. ಅವರು ಅತ್ಯಂತ ಚಾಣಾಕ್ಷತನದಿಂದ ಹಾವಿನ ಹೊಟ್ಟೆ ಸೇರಿದ್ದ ವರಟೆಯನ್ನು ಹೊರ ಹಾಕಿಸುವಲ್ಲಿ ಯಶಸ್ವಿಯಾದರು. ನಂತರ ಹಾವನ್ನು ಕಾಡಿಗೆ ಬಿಡಲಾಯಿತು.