ನವದೆಹಲಿ: ಆದಿ ಪ್ರವಾದಿ ಆದಂನಿಂದ ಕೊನೆಯ ಪ್ರವಾದಿವರೆಗೆ ಅಷ್ಟೇ ಯಾಕೆ ಪ್ರವಾದಿ ಮುಹಮ್ಮದ್ ಪತ್ನಿ ಆಯೇಷಾ ಕೂಡಾ ಮಾಂಸ ಸೇವಿಸುತ್ತಿರಲಿಲ್ಲ, ಮಾಂಸ ಎಂಬುದು ರೋಗ, ಹಾಲು ಔಷಧಿ, ಅವರ ಉಪದೇಶಗಳ ಪ್ರಕಾರ ಪ್ರಾಣಿಗಳನ್ನು ಬಲಿಕೊಡುವವರು ಅದನ್ನು ತಿನ್ನೇಬೇಕು. ಮಾಂಸ ಸೇವನೆ ಎಂಬುದು ರೋಗ. ಇಫ್ತಾರ್ ನಂತರ ನೀಡುವ ಪಾನೀಯಗಳಲ್ಲಿ ಹಾಲು ಬಳಸಬೇಕು ಎಂದು ಆರ್ಎಸ್ಎಸ್ ನಾಯಕ ಇಂದ್ರೇಶ್ ಕುಮಾರ್ ಹೇಳಿದ್ದಾರೆ.