‘ರಕ್ಷಿತ್ ಶೆಟ್ಟಿ ಅವರನ್ನು ಕರೆಸಿದ್ದಾಗ ಬಹಳ ವಿರೋಧ ವ್ಯಕ್ತವಾಯಿತು. ಹಾಗೆಯೇ, ಸಾಕಷ್ಟು ಬೆಂಬಲವೂ ದೊರೆಯಿತು. ಮುಂದಿನ ಸೀಸನ್ನಲ್ಲಿ ಸಿನಿಮಾ ರಂಗಕ್ಕೆ ಸೇರಿಲ್ಲದ, ಸಾಧನೆಯ ಹಾದಿಯಲ್ಲಿರುವ ಯುವಕರನ್ನು ಕರೆಸಬೇಕು ಎಂಬ ಆಲೋಚನೆ ಇದೆ’ ಎಂದು ಝೀ ಕನ್ನಡ ವಾಹಿನಿಯ ವಾಣಿಜ್ಯ ಮುಖ್ಯಸ್ಥ ರಾಘವೇಂದ್ರ ಅವರು ಮುಂದಿನ ಹಾದಿಯ ಬಗ್ಗೆ ವಿವರ ನೀಡಿದರು.