****
ಜನಪರ ಸಂಸ್ಕೃತಿ ಉತ್ಸವ–2017: ಸಂಜೆ 6.30ಕ್ಕೆ ಉದ್ಘಾಟನೆ– ಡಾ. ಜಿ.ಟಿ. ಸುಭಾಷ್, ಅಧ್ಯಕ್ಷತೆ– ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಅತಿಥಿಗಳು– ಶಿವಾಜಿ ಗಣೇಶನ್, ಎಸ್. ಶಿವಮಲ್ಲು, ಅಶೋಕ್ ಎನ್. ಚಲವಾದಿ, ಸಂಜೆ 7ಕ್ಕೆ ‘ಮುಗ್ದ ಸಂಗಯ್ಯ’ ನಾಟಕ ಪ್ರರ್ದಶನ, ನಿರ್ದೇಶನ– ನಂಜುಂಡಸ್ವಾಮಿ ತೊಟ್ಟವಾಡಿ, ರಚನೆ– ಬ್ಯಾಡನೂರು ಶಾಂತವೀರಪ್ಪ, ತಂಡ– ರಂಗಪಂಚಮಿ ಮಹಿಳಾ ತಂಡ, ಸ್ಥಳ– ಕಲಾಭವನ, ಕಲಾಗ್ರಾಮ, ಮಲ್ಲತ್ತಹಳ್ಳಿ.