‘ಒಡಿಶಾದ ಅಥ್ಲೀಟ್ಗಳ ಪಾಲಿಗೆ ಇದು ಸ್ಮರಣೀಯ ಚಾಂಪಿಯನ್ಷಿಪ್ ಎನಿಸಲಿದೆ’ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ. ‘ಕಳಿಂಗ ಕ್ರೀಡಾಂಗಣದಲ್ಲಿ ನಡೆಯುವ ಚಾಂಪಿಯನ್ಷಿಪ್ಗಾಗಿ ಎದುರು ನೋಡುತ್ತಿದ್ದೇನೆ. ಇಲ್ಲಿ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ದಿನಗಳು ನೆನಪಾಗುತ್ತವೆ’ ಎಂದು ಅಥ್ಲೀಟ್ ದ್ಯುತಿ ಚಾಂದ್ ಹೇಳಿದ್ದಾರೆ.