‘1995ರಲ್ಲಿ ನಾನು ರಜಿನಿಕಾಂತ್ ಅವರ ಮನೆಯಲ್ಲಿ ಅವರಿಗೆ ಈ ಚಿತ್ರದ ಕಥೆ ಹೇಳಿದ್ದೆ. ‘ಕಾಳ ಕರಿಕಾಳನ್’ ಹೆಸರಿನಲ್ಲೇ ಚಿತ್ರ ಮಾಡುವುದಾಗಿ ರಜಿನಿಕಾಂತ್ ಅವರಿಗೆ ತಿಳಿಸಿದ್ದೆ. ಕಥೆಯನ್ನು ಮೆಚ್ಚಿಕೊಂಡಿದ್ದ ರಜಿನಿಕಾಂತ್ ಮುಂದೆ ಚಿತ್ರ ಮಾಡೋಣ ಎಂದು ಹೇಳಿದ್ದರು. ಆದರೆ, ನನ್ನ ಕಥೆಯನ್ನು ಕದ್ದು ಈಗ ಪಾ ರಂಜಿತ್ ಈ ಚಿತ್ರ ಮಾಡುತ್ತಿದ್ದಾರೆ’ ಎಂದು ರಾಜಶೇಖರ್ ದೂರಿದ್ದಾರೆ.