ಸರ್ಕಾರ ಭೂ ಕಬಳಿಕೆದಾರರ ಜತೆ ರೈತರನ್ನು ಗುರುತಿಸಿರುವುದು ಖಂಡನಾರ್ಹ ಎಂದು ಅವರು ಅಭಿಪ್ರಾಯಪಟ್ಟರು. ಪ್ರಾಂತ ರೈತ ಸಂಘ ರಾಜ್ಯ ಉಪಾಧ್ಯಕ್ಷ ಎನ್. ವೆಂಕಟಾಚಲಯ್ಯ, ಭೂಮಿ ತಾಯಿ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷ ಧನಂಜಯ, ವಿವಿಧ ಘಟಕ ಪದಾಧಿಕಾರಿಗಳಾದ ಗೋವಿಂದಪ್ಪ, ನಾರಾಯಣಪ್ಪ, ಗುರುಲಿಂಗಯ್ಯ, ಜಿ.ಸಿ. ವೆಂಕಟೇಶ್, ನಂಜಮರಿ ಇದ್ದರು.