‘ಸಿಎಸಿಯೂ ಕುಂಬ್ಳೆ ಪರವಾಗಿದ್ದರೆ ಆಯ್ಕೆ ಪ್ರಕ್ರಿಯೆ, ಅರ್ಜಿ ಆಹ್ವಾನಗಳ ಅವಶ್ಯಕತೆಯಾದರೂ ಏನಿತ್ತು. ಅದರಲ್ಲೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಕೆಲವೇ ದಿನಗಳ ಮುನ್ನ ಅರ್ಜಿ ಕರೆದಿದ್ದು ಸೂಕ್ತವೇ. ಮಾರ್ಚ್ ಅಂತ್ಯದಲ್ಲಿ ಆಸ್ಟ್ರೇಲಿಯಾ ಎದುರಿನ ಸರಣಿ ಮುಗಿದಾಗಲೇ ಪ್ರಕ್ರಿಯೆ ನಡೆಸಬೇಕಿತ್ತು’ ಎಂದು ಕೆಲವು ಮೂಲಗಳು ಪ್ರಶ್ನಿಸಿವೆ.