‘ರೈಲು ಐದೇ ನಿಮಿಷದಲ್ಲಿ ಹೊರಡಲಿದೆ ಎಂಬ ಪ್ರಕಟಣೆ ಕೇಳಿಸಿತು. ಐದು ನಿಮಿಷದ ಬಳಿಕವೂ ರೈಲು ಹೊರಡಲಿಲ್ಲ. ನಂತರ ರೈಲಿನೊಳಗಿದ್ದ ಫಲಕದಲ್ಲಿ ‘ತುರ್ತು ಪರಿಸ್ಥಿತಿ’ ಹಾಗೂ ‘ಸೇವೆ ವಿಳಂಬವಾಗಬಹುದು’ ಎಂಬ ವಾಕ್ಯಗಳು ಕಾಣಿಸಿಕೊಂಡವು. ಆಗ ಏನು ಮಾಡಬೇಕೆಂದೇ ತೋಚಲಿಲ್ಲ’ ಎಂದು ಪ್ರಯಾಣಿಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.