ಸೋಮವಾರ ಲಾಡ್ಸ್ ಕ್ರಿಕೆಟ್ ಅಂಗಳದಲ್ಲಿ ಭಾರತ– ಇಂಗ್ಲೆಂಡ್ ನಡುವಿನ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಾರತೀಯ ಹೈಕಮಿಷನ್ ವಿಶೇಷ ಔತಣ ಕೂಟವನ್ನು ಏರ್ಪಡಿಸಿತ್ತು. ಕಾರ್ಯಕ್ರಮ ವಿರಾಟ್ ಕೊಹ್ಲಿ ಸೇರಿದಂತೆ ಎಂ.ಎಸ್.ದೋನಿ, ಶಿಖರ್ ಧವನ್, ರಹಾನೆ, ಭುವನೇಶ್ವರ್ ಕುಮಾರ್, ಕೋಚ್ ಅಬಿಲ್ ಕುಂಬ್ಳೆ ಭಾಗವಹಿಸಿದ್ದರು.