ಕಾರ್ಯಕ್ರಮಕ್ಕೆ ಯಾವುದೇ ಮಠಾಧೀಶರಿಗೆ ಅಧಿಕೃತ ಆಮಂತ್ರಣ ಕಳುಹಿಸಿರಲಿಲ್ಲ ಮತ್ತು ಸರ್ಕಾರಿ ಕಾರ್ಯಕ್ರಮದಲ್ಲಿ ಮಠಾಧೀಶರಿಗೆ ವಿಶೇಷ ಮಹತ್ವ ನೀಡುವುದು ಸರಿಯಲ್ಲ ಎಂಬ ಕಾರಣಕ್ಕೆ ಅಲಂಕೃತ ಪೀಠ ತೆಗೆಸಲಾಯಿತು ಎಂದು ಸುರೇಂದ್ರನ್ ಹೇಳಿದ್ದಾರೆ.
****
ಕೇರಳ ಸರ್ಕಾರ ಸ್ವಾಮೀಜಿ ಅವರನ್ನು ಅವಮಾನಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿಸಲಾಗಿದೆ. ಅದಕ್ಕೆ ಯಾರೂ ಕಿವಿಗೊಡಬಾರದು
ವಿ.ಆರ್.ಗೌರಿಶಂಕರ್, ಶೃಂಗೇರಿ ಶಾರದಾಪೀಠದ ಆಡಳಿತಾಧಿಕಾರಿ