‘ರಾಜ್ಯ ಸರ್ಕಾರ ಬಹುರಾಷ್ಟ್ರೀಯ ಕಂಪೆನಿಗಳಿಗೆ ಬಜೆಟ್ನ ಮೊತ್ತದಷ್ಟು ತೆರಿಗೆ ವಿನಾಯಿತಿ ನೀಡುತ್ತಿದೆ. ಆದರೆ, ಆ ಕಂಪೆನಿಗಳು ಕನ್ನಡಿಗರಿಗೆ ಹೆಚ್ಚು ಉದ್ಯೋಗ ನೀಡುತ್ತಿಲ್ಲ. ಬೇರೆ ರಾಜ್ಯದ ಅಥವಾ ವಿದೇಶದ ವ್ಯಕ್ತಿಯೊಬ್ಬ ರಾಜ್ಯದಲ್ಲಿ ಉದ್ಯಮ ಅಥವಾ ಕೈಗಾರಿಕೆ ಸ್ಥಾಪಿಸಲು ಕನ್ನಡಿಗರೊಬ್ಬರನ್ನು ಕಡ್ಡಾಯವಾಗಿ ಪಾಲುದಾರರನ್ನಾಗಿ ಹೊಂದಬೇಕೆಂಬ ನಿಯಮ ರೂಪಿಸಬೇಕು. ಕನ್ನಡ ಬರುವವರಿಗೆ ಮಾತ್ರ ವ್ಯಾಪಾರದ ಪರವಾನಗಿ ನೀಡಬೇಕು’ ಎಂದರು.