ನೀರು ಸಂಗ್ರಹದಿಂದ ಕೊಳವೆ ಬಾವಿ ಹಾಗೂ ಬಾವಿ ನೀರಾವರಿಗೆ ಒಂದಕ್ಕೊಂದು ಪೂರಕವಾಗಿವೆ. ‘ಮುತ್ತಜ್ಜರ ಕಾಲದಿಂದಲೂ ಬರಗಾಲದ ಕಷ್ಟ ಅನುಭವಿಸಿದ್ದೇವೆ. ಬರುವ ದಿನಗಳಲ್ಲಿ ಮಕ್ಕಳು, ಮೊಮ್ಮಕ್ಕಳಿಗೆ ಕಷ್ಟ ಪಡಬಾರದು ಎಂಬ ಉದ್ದೇಶದಿಂದ ಜಮೀನಿನಲ್ಲಿ ಬಾವಿ ತೋಡಿಸಿದ್ದೇವೆ. ಆದರೂ ಬೇಸಿಗೆಯಲ್ಲಿ ಬತ್ತಬಾರದು ಎನ್ನುವ ಕಾರಣದಿಂದ ಅದರಲ್ಲಿ ನೀರು ಸಂಗ್ರಹಿಸುತ್ತೇನೆ.