‘ಪ್ರತಿ ವರ್ಷ ತಾಲ್ಲೂಕು ಮಟ್ಟದಲ್ಲಿ ಸದಸ್ಯತ್ವ ನೋಂದಣಿಗೆ ₹ 1100 ಹಣ ಪಡೆದು ಕೇಂದ್ರ ಸಂಘಕ್ಕೆ ಪಾವತಿಸಲಾಗುತ್ತಿದೆ, ಸದಸ್ಯರ ಒಟ್ಟು ಹಣದಲ್ಲಿ ಮೂರನೆ ಒಂದು ಭಾಗ ತಾಲ್ಲೂಕು ಮಟ್ಟದಲ್ಲಿ ಸಮುದಾಯದ ವಿದ್ಯಾರ್ಥಿನಿಲಯ, ನಿವೇಶನ ಖರೀದಿ, ಶೈಕ್ಷಣಿಕ ಪ್ರೋತ್ಸಾಹಕ್ಕೆ ಹಣ ನೀಡಬೇಕು. ಇದು ಸಂಘದಲ್ಲಿರುವ ನಿಯಮ. ಆದರೂ ಇಡೀ ರಾಜ್ಯದಲ್ಲಿ ಗ್ರಾಮಾಂತರ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಲಾಗಿದೆ’ ಎಂದು ದೂರಿದರು.