ಮೂವತ್ತು ಕಲಾವಿದರು ಬಳಪದ ಕಲ್ಲುಗಳನ್ನು ಉಳಿಯಿಂದ ಕೆತ್ತಿ ಕೆತ್ತಿ ನಿರ್ಮಿಸಿದ ಸಮಾಜ ಸುಧಾರಕರ ಮೂರ್ತಿಗಳು ಅಲ್ಲಿ ನೋಡುಗರನ್ನು ಚಿಂತನೆಗೆ ಹಚ್ಚುತ್ತಿವೆ.
ಹದಿನೈದು ದಿನಗಳಲ್ಲಿ ಬುದ್ಧ, ಬಸವ, ಕಬೀರ, ಪೆರಿಯಾರ್, ನಾರಾಯಣಗುರು, ರಮಾಬಾಯಿ ಅಂಬೇಡ್ಕರ್, ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್... ಹೀಗೆ ನಾಡಿನ ಹೆಸರಾಂತ ಸಮಾಜಸುಧಾರಕರ 14 ಪ್ರತಿಮೆಗಳು ಅಲ್ಲಿವೆ.