‘ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಪಾಲಿಬೆಟ್ಟ ಮತ್ತು ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಾನೆಗಳು ಸುಳಿದಾಡುವ ಪ್ರದೇಶಗಳ ಬಳಿ ಕಂಬಗಳನ್ನು ಎತ್ತರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಸರ್ಕಾರದಿಂದ ಕಂಬಗಳು ಇದುವರೆಗೂ ಬಂದಿಲ್ಲ’ ಎಂದು ‘ಸೆಸ್ಕ್’ ಎಂಜಿನಿಯರ್ ನವೀನ್ಕುಮಾರ್ ಜೈನ್ ತಿಳಿಸಿದರು.