ಗ್ಯಾಲರಿಯ ಪ್ರಾಂಗಣದಲ್ಲಿ ಅಳವಡಿಸಿರುವ ಸಾವಿರ ಲೀಟರ್ ಅಳತೆಯ ಮಾಪಕ ನೀರಿನ ವ್ಯಾಪಾರ ಹಾಗೂ ಜಲವನ್ನು ಮಿತವಾಗಿ ಬಳಸಬೇಕು ಎಂಬ ಸಂದೇಶ ನೀಡುತ್ತದೆ. ಜೂನ್ 21ರವರೆಗೆ ನಡೆಯುವ ಈ ಪ್ರದರ್ಶನದಲ್ಲಿ ಅಲಕಾ ರಾವ್, ಬಾಲಾಜಿ, ಜಿ.ಎಸ್.ಭವಾನಿ, ಆರ್.ದೀಪಕ್, ಕಪಿಲ್, ಡಿ.ಎಸ್.ಲೊಲಾಸೂರಿ, ಮೀರಾ, ಪರಮೇಶ್, ಶರ್ಮಿಳಾ ಅವರ ಕಲಾಕೃತಿಗಳು ಇವೆ.