'ಸಿಂಧ್ ಪ್ರಾಂತ್ಯದ ವನ್ಯಜೀವಿ ಇಲಾಖೆಯಿಂದ ಜಾವೈದ್ ಸಿಂಹ ಸಾಕಣೆಗೆ ಪರವಾನಗಿ ಪಡೆದು ‘ಖಾಸಗಿ ಮೃಗಾಲಯ’ ಸ್ಥಾಪಿಸಿದ್ದಾರೆ. ಆದರೆ, ಪರವಾನಗಿಯ ಅವಧಿ 2016ರ ಜೂನ್ ವೇಳೆ ಮುಕ್ತಯವಾಗಿದೆ. ಆದ್ದರಿಂದ ಜಾವೈದ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದು, ದಾಖಲೆಗಳ ಕುರಿತು ವರದಿ ನೀಡುವಂತೆ ಸಿಂಧ್ ಪ್ರಾಂತ್ಯದ ವನ್ಯಜೀವಿ ಇಲಾಖೆಗೆ ಪೊಲೀಸರು ತಿಳಿಸಿದ್ದಾರೆ.