ಪಕ್ಕೆಲುಬು ನೋವಿನಿಂದ ಗುಣ ಮುಖರಾದ ನಂತರ ನಿರಂತರ ಕ್ರಿಕೆಟ್ ಆಡಿರುವ ರೋಹಿತ್ಗೆ ವೆಸ್ಟ್ಇಂಡೀಸ್ ಪ್ರವಾಸದ ವೇಳೆ ವಿಶ್ರಾಂತಿ ನೀಡಿರು ವುದಾಗಿ ಆಯ್ಕೆ ಸಮಿತಿ ತಿಳಿಸಿತ್ತು. ಆದರೆ ಬಿಸಿಸಿಐನ ಉನ್ನತ ಮೂಲಗಳ ಪ್ರಕಾರ ಅವರನ್ನು ಟೆಸ್ಟ್ ತಂಡಕ್ಕೆ ಕರೆಸಿಕೊಳ್ಳು ವುದಕ್ಕಾಗಿ ವೆಸ್ಟ್ ಇಂಡೀಸ್ ಪ್ರವಾಸ ದಿಂದ ಕೈಬಿಡಲಾಗಿದೆ. ಇದು ನಿಜವಾ ದರೆ, ಕರ್ನಾಟಕದ ಕರುಣ್ ನಾಯರ್ ತಂಡ ಸೇರಿಕೊಳ್ಳುವುದು ಕಷ್ಟ ಸಾಧ್ಯ.