ಪ್ರೀತಿ ಶುಭಚಂದ್ರ ಅವರಿಗೆ ‘ಸುಮವಸಂತ’ ಸಾಹಿತ್ಯ ದತ್ತಿ ಪ್ರಶಸ್ತಿ, ಗೊಮ್ಮಟವಾಣಿ ಪತ್ರಿಕೆಯ ಸಂಪಾದಕ ಎಸ್.ಎನ್. ಅಶೋಕ್ ಕುಮಾರ್ ಅವರಿಗೆ ‘ಶ್ರೇಯೋಭದ್ರ’ ಪ್ರಶಸ್ತಿ ನೀಡಲಾಯಿತು.ಲೇಖಕಿ ಪದ್ಮಿನಿ ನಾಗರಾಜ, ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಬಿ. ಪ್ರಸನ್ನಯ್ಯ, ಕರ್ನಲ್ ಆರ್. ಅಶೋಕ್ ಅವರನ್ನೂ ಸನ್ಮಾನಿಸಲಾಯಿತು.