ಜಿಲ್ಲಾ ಯೋಗ ಸೇವಾ ಸಮಿತಿಯ ಉಪಾಧ್ಯಕ್ಷ ಡಾ.ಎಸ್.ಆರ್.ಹಿರೇಮಠ, ಪ್ರಾಧ್ಯಾಪಕ ಡಾ.ಎಸ್.ಎಸ್.ಅವ್ವಣ್ಣಿ, ಯೋಗಾಚಾರ್ಯ ಕೆ.ಎಸ್.ಪಲ್ಲೇದ ಅವರು ಯೋಗದ ಮಹತ್ವ ಕುರಿತು ಮಾತನಾಡಿದರು. ಪ್ರಾಧ್ಯಾಪಕ ಡಾ.ಅಶೋಕ ಪಾಟೀಲ, ಎಸ್.ಬಿ.ಮೆಣಸಗಿ, ತೇಜಸ್ವಿನಿ, ಸಂಧ್ಯಾಶ್ರೀ, ಡಾ.ಬೂದೇಶ ಕನಾಜ, ಪ್ರಾಚಾರ್ಯ ಎಸ್.ಎಸ್.ಹಿರೇಮಠ ಇದ್ದರು.