ನಿಪ್ಪಾಣಿ ಹಾಗೂ ಚಿಕ್ಕೋಡಿ ವರ್ತಕರು, ಲೆಕ್ಕಿಗರು, ಲೆಕ್ಕ ಪರಿಶೋಧ ಕರು, ತೆರಿಗೆ ಸಲಹೆಗಾರರು, ವಾಣಿಜ್ಯ ತೆರಿಗೆ ಇಲಾಖೆಯ ಸಿಬ್ಬಂದಿ ರವಿಂದ್ರ, ಕುನ್ನೆ, ಕೆ.ಡಿ. ಕೋಳಿ, ಸ್ಮಿತಾ ದಾದು ಗೋಳ, ಜಿ.ವಿ. ಯಾದವ, ಆರ್.ಡಿ. ಮೇಘನ್ನವರ, ಮೆಹಬೂಬ, ಅವಿನಾಶ ಮೊಗಲೆ, ವಿಜಯಕುಮಾರ ದೇವರುಷಿ, ಮೊಹಮ್ಮದ ವಾಳಕಿ, ಅಜಿತ ಪುಂಡೆ iದ್ದರು. ಸುರೇಶ ಕಾನಪೇಟ ಸ್ವಾಗತಿಸಿ ದರು. ಸದಾಶಿವ ಕಾಂಬಳೆ ವಂದಿಸಿದರು.