ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್, ‘ಬಾಬರಿ ಮಸೀದಿಯನ್ನು ಬಿಜೆಪಿಯವರು ಕೆಡವಿದರೆ, ಅದಕ್ಕೆ ಕಾಂಗ್ರೆಸ್ನವರು ಸಹಕಾರ ನೀಡಿದ್ದರು. ಇದರ ಪರಿಣಾಮ ದುಶ್ಮನ್ ದೇಶ ಪಾಕಿಸ್ತಾನದಿಂದ ಭಯೋತ್ಪಾದಕರು ಭಾರತಕ್ಕೆ ಬಂದರು. ಅದಕ್ಕೆ ಅವಕಾಶ ನೀಡಿದ್ದು, ಸಹಕರಿಸಿದ್ದು ಯಾರು? ದೇಶದಲ್ಲಿರುವ ಮುಸ್ಲಿಮರು ಭಯೋತ್ಪಾದಕರಲ್ಲ; ಭಾರತೀಯರು’ ಎಂದು ಹೇಳಿದರು.