ಹೊಂಬಣ್ಣ
ರಾಮಕೃಷ್ಣ ನಿಗಡೆ ನಿರ್ಮಿಸಿರುವ ಚಿತ್ರ ಇದು. ಇದರ ನಿರ್ದೇಶನ ರಕ್ಷಿತ್ ತೀರ್ಥಹಳ್ಳಿ ಅವರದ್ದು. ವಿನು ಮನಸು ಸಂಗೀತ, ಪ್ರವೀಣ್ ಎಸ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಸುಬ್ಬು ತಲಬಿ, ಧನು ಗೌಡ, ವರ್ಷ ವಿ ಆಚಾರ್ಯ, ಶರ್ಮಿತಾ ಶೆಟ್ಟಿ, ಸುಚೇಂದ್ರ ಪ್ರಸಾದ್, ದತ್ತಣ್ಣ, ನೀನಾಸಂ ಅಶ್ವತ್ ಮುಂತಾದವರು ತಾರಾಗಣದಲ್ಲಿ ಇದ್ದಾರೆ.