ಹಲ್ಲೆಯಿಂದ ತಲೆಯ ಹಿಂಬದಿ, ಬೆನ್ನು, ಕೆನ್ನೆ, ಕೊರಳು ಮತ್ತಿತರ ಕಡೆ ತೀವ್ರ ಗಾಯವಾಗಿರುವ ಶರತ್ ಕುಮಾರ್ ಅವರ ರಕ್ತದೊತ್ತಡ ಇಳಿಮುಖವಾಗಿದ್ದು. ಅವರಿಗೆ ಕಿಡ್ನಿ ಸಮಸ್ಯೆಯೂ ಕಾಣಿಸಿಕೊಂಡಿತ್ತು, ಶರತ್ ಅವರ ಜೀವ ಉಳಿಸಲು ವೈದ್ಯರು ಶತಾಯಗತಾಯ ಪ್ರಯತ್ನಿಸಿದ್ದರೂ ಚಿಕಿತ್ಸೆ ಫಲಕಾರಿಯಾಗಿಲ್ಲ ಎಂದು ಸುದ್ದಿವಾಹಿನಿ ವರದಿ ಮಾಡಿದೆ.