‘ಈ ಕೂರಿಗೆಯಿಂದ ಸಾಲುಗಳ ನಡುವೆ ಅಂತರ ಕಾಪಾಡಬಹುದು. ಬೀಜ ಬಿತ್ತನೆ ಹಾಗೂ ಗೊಬ್ಬರವನ್ನು ಏಕಕಾಲಕ್ಕೆ ಹಾಕಬಹುದು. ಕೂಲಿ–ಕಾರ್ಮಿಕರ ಕೊರತೆಯನ್ನು ಇದು ನೀಗಿಸುತ್ತದೆ. ರಾಗಿ, ಶೇಂಗಾ, ಮುಸುಕಿನ ಜೋಳವನ್ನು ಈ ಯಂತ್ರದ ಮೂಲಕ ಬಿತ್ತನೆ ಮಾಡಬಹುದು’ ಎಂದು ವಿಎಸ್ಟಿ ಶಕ್ತಿ ಕಂಪೆನಿಯ ಬಿ.ಸಿ.ಎಸ್.ಅಯ್ಯಂಗಾರ್ ವಿವರಿಸಿದರು.