‘ಬಿಜೆಪಿಯವರು ಸುಮ್ಮನಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸುತ್ತದೆ’ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕೊಲೆಗಳಾಗುತ್ತಿರುವುದನ್ನು ನೋಡಿ ಸುಮ್ಮನೆ ಕೂರಲು ಇದು ಷಂಡರ ಸಮಾಜವಲ್ಲ. ಇನ್ನೂ ಎಷ್ಟು ಕೊಲೆಯಾಗುವವರೆಗೆ ಸುಮ್ಮನಿರಬೇಕು ಎನ್ನುವುದನ್ನು ಅವರು ಹೇಳಲಿ’ ಎಂದು ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಆಗ್ರಹಿಸಿದರು.